NEW
Font size
WorksheetsGRADE-VIII QUIZ 25 MARKS
Total questions: 25
Worksheet time: 13mins
ಮಗ್ಗದ ಸಾಹೇಬ ಎಂದರೆ ಯಾರಿಗೆ ಸಿಟ್ಟು ಬರುತ್ತಿತ್ತು?
ಅಬ್ದುಲ ರಹೀಮನಿಗೆ
ಕರೀಮನಿಗೆ
ಹುಸೇನನಿಗೆ
ಶಂಕರಪ್ಪ ಮಾಸ್ತರಿಗೆ
'ಮಗ್ಗದ ಸಾಹೇಬ' ಈ ಪಾಠದ ಲೇಖಕರು ಯಾರು?
ಸಾರಾ ಅಬೂಕರ್
ಕುವೆಂಪು
ಬಾಗಲೋಡಿ ದೇವರಾಯ
ಡಿ.ವಿ.ಜಿ
ಹುಸೇನಸಾಹೇಬರ ಮನೆತನದವರಿಗೆ ಇದ್ದ ಹಕ್ಕು ಎಂದರೆ
ನ್ಯಾಯ ನೀಡುವ ಹಕ್ಕು
ದೇವಾಲಯದಲ್ಲಿ ಪ್ರಸಾದ ಪಡೆಯುವ ಹಕ್ಕು
ಪ್ರಾರ್ಥನೆ ಮಾಡುವ ಹಕ್ಕು
ದೇವಾಲಯದಲ್ಲಿ ಊಟಮಾಡುವ ಹಕ್ಕು
ಲೇಖಕರ ಊರಿನಲ್ಲಿ ನಡೆಯುತ್ತಿದ್ದ ಮುಸ್ಲಿಂ ಧಾರ್ಮಿಕ ಆಚರಣೆ ಯಾವುದು?
ಉರ್ಸ್
ಡೌಲಿ ಉತ್ಸವ
ಜಾತ್ರೆ
ಸಾಮೂಹಿಕ ನಮಾಜ್
ಯಾವ ಬಟ್ಟೆಗಳು ಬೇಗನೇ ಹಾಳಾಗುತ್ತಿದ್ದವು
ಹತ್ತಿಬಟ್ಟೆಗಳು
ವಿಲಾಯತಿ ಬಟ್ಟೆಗಳು
ರೇಷ್ಮೆ ಬಟ್ಟೆಗಳು
ಸೆಣಬಿನ ಬಟ್ಟೆಗಳು
ಹುಸೇನ್ ಸಾಹೇಬರಿಗೆ ತನ್ನ ಮಕ್ಕಳು ಏನಾಗಬೇಕೆಂಬ ಹಠವಿತ್ತು?
ಕೂಲಿಗಳು
ನೇಯ್ಗೆಕಾರರು
ಸರಕಾರಿ ನೌಕರರು
ರೈತರು
ಹುಸೇನ ಸಾಹೇಬರ ಕೊನೆಯ ಮಗನ ಹೆಸರೇನು?
ರಹೀಮ್
ಕಾಶಿಮ್
ಅಬ್ದುಲ್
ಕರೀಂ
ಕರೀಮನಿಗೆ ಯಾವುದರಲ್ಲಿ ಆಸಕ್ತಿ ಮೂಡಿತು?
ಮಗ್ಗದಲ್ಲಿ
ಆಟದಲ್ಲಿ
ಹಾಡಿನಲ್ಲಿ
ನಾಟಕದಲ್ಲಿ
'ನವೀನ ಶಿಕ್ಷಣ'ವು ಯಾರ ಕಲ್ಪನೆಯಾಗಿತ್ತು?
ಲಾಲ್ ಬಹಾದ್ದೂರ್ ಶಾಸ್ತ್ರೀಜಿ
ಭಗತ್ ಸಿಂಗ್
ಗಾಂಧೀಜಿ
ವಲ್ಲಭಬಾಯಿ ಪಟೇಲ್
ಶಾಲಾ ವಾರ್ಷಿಕೋತ್ಸವದ ದಿನ ಕರೀಮನು ಏನನ್ನು ತೆಗೆದುಕೊಂಡು ನಾಪತ್ತೆಯಾದನು?
ಹಣ
ಗಾಡಿ
ಚಿನ್ನದ ಸರ
ಬೆಲೆಬಾಳುವ ವಸ್ತುಗಳು
"ಕಳ್ಳನಾದವನು ಮನೆಬಿಟ್ಟು ಹೋದವನು ನನ್ನ ಮಗನೇ ಅಲ್ಲ"ಹೀಗೆಂದು ಯಾರಿಗೆ ಹೇಳಿದ್ದು
ಹುಸೇನ್ ಸಾಹೇಬರಿಗೆ
ಕರೀಮನಿಗೆ
ಅಬ್ದುಲನಿಗೆ
ಶಂಕರಪ್ಪ ಮಾಸ್ತರಿಗೆ
ಕನ್ನಡಿಗರ ತಾಯಿ ಪದ್ಯದ ಮುಖ್ಯ ಆಶಯ ಯಾವುದು
ಕರ್ನಾಟಕ ಏಕೀಕರಣ
ಕನ್ನಡಿಗರ ಕುರಿತು
ಕನ್ನಡದ ಮಕ್ಕಳನ್ನು ಒಂದಾಗಿಸುವುದು
ಕನ್ನಡ ನಾಡು ನುಡಿ
ಕರ್ನಾಟಕದಲ್ಲಿರುವ ಎಲ್ಲರ ಮಾತೆ
ಅವರ ಅಮ್ಮ
ಭಾರತಮಾತೆ
ಭೂಮಾತೆ
ಕನ್ನಡಿಗರ ಮಾತೆ
ಕನ್ನಡಿಗರ ಬಾಳ್ವೆ ಯಾರು?
ಕನ್ನಡಮ್ಮ
ಭಾರತಾಂಬೆ
ನಮ್ಮತಾಯಿ
ಯಾರು ಅಲ್ಲ
ನಮ್ಮ ನಾಡಿನಲ್ಲಿ ಈ ಬಗೆಯ ಮರಗಳಿವೆ
ಪತ್ರ, ಪುಷ್ಪ. ನೀಡುವ
ಹಣ್ಣು, ಕಾಯಿ, ನೀಡುವ ಬಗೆ ಬಗೆಯ
ತೆನೆಯ, ಕೆನೆಯ.
ಖಗ, ಮೃಗಗಳಿಂದ ತುಂಬಿದ
ದಿವಂ ಎಂದರೇ
ಸೂರ್ಯ
ಸ್ವರ್ಗ
ಆಕಾಶ
ನರಕ
ಇವರು ಯಾರು?
ಕುವೆಂಪು
ದ ರಾ ಬೇಂದ್ರೆ
ಗೋವಿಂದ ಪೈ
ಪಂಪ
ಜೇನು ಸುರಿವ ಹಾಲು ಹರಿವ ಸ್ವರ್ಗ ಇದು
ನರಲೋಕ
ಪಾತಾಳಲೋಕ
ಕನ್ನಡನಾಡು
ಹೊರನಾಡು
ಕನ್ನಡತಾಯಿಯ ಬಸಿರ ಹೊನ್ನಗನಿ
ಕೊಂಡಕುಂದವರ್ಯ
ಮದ್ವಾಚಾರ್ಯರು
ವಿದ್ಯಾರಣ್ಯರು
ಬಸವಣ್ಣ
ಜೈನರ ಪೂಜ್ಯ ಪಾದರು ಇವರು
ವಿದ್ಯಾರಣ್ಯರು
ಬಸವಣ್ಣನವರು
ಕೊಂಡಕುಂದವರ್ಯಾರು
ಮಧ್ವಾಚಾರ್ಯರು
ಊರು+ಇಂದ ಈ ಪದದ ಸಂಧಿ ಹೆಸರಿಸಿರಿ.
ಆಗಮ
ಆದೇಶ
ಲೋಪ
ಸವರ್ಣ
ತಾಯಿಯ ಉಪ್ಪಿನ ಗಾದೆ ಇದು
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ತಾಯಿಯೇ ದೇವರು
ತಾಯಿನೆರಳು
ಋಣದಾತೆ ತಾಯಿ
ಗೆಳೆತನ ಈ ಪದ್ಯವನ್ನು ಬರೆದ ಕವಿ
ಎಂ ಗೋವಿಂದ ಪೈ
ಕುವೆಂಪು
ಚೆನ್ನವೀರ ಕಣವಿ
ಕೆ.ಎಸ್ .ನರಸಿಂಹಸ್ವಾಮಿ
ಕವಿ ಎಲ್ಲಿ ತಂಗಿದ್ದಾರೆ?
ಆಲದ ಮರ
ಮನೆ
ಗೆಳೆತನವೆ ಇಹಲೋಕಕಿರುವ___________________
ಅಮೃತ
ವಿಷ
