NEW
Font size
WorksheetsKannada parent Connect 2021-22
Total questions: 11
Worksheet time: 6mins
ಕರ್ನಾಟಕದಲ್ಲಿ ಹಂಪಿ ಎಲ್ಲರಿಗೂ ಗೊತ್ತು. ಹಂಪಿ ಯಾವ ನದಿಯ ದಂಡೆ ಮೇಲಿದೆ?
ಗಂಗಾ
ಭೀಮಾ
ತುಂಗಬಧ್ರಾ
ಕಾವೇರಿ
ಈ ಸ್ಥಳ ಯಾವ ಜಿಲ್ಲೆಯಲ್ಲಿದೆ?
ಸಿರ್ಸಿ
ಧಾರವಾಡ
ಬೆಂಗಳೂರು ಗ್ರಾಮಾಂತರ
ಹಂಪಿ
ಬೇಚಿಯವರ ಪೂರ್ಣನಾಮ ಯಾವುದು?
ಗಂಗಾವತಿ ಬೀಚಿ
ಬೀಮಸೇನರಾವ್ ಚಿದಂಬರ್
ರಾಯಸಂ ಬೀಮಾಸೇನರಾವ್
ಯಾವುದೂ ಅಲ್ಲ
ಆಧುನಿಕ ಬೀಚಿ ಎಂದು ಯಾರನ್ನು ಕರೆಯುತ್ತಾರೆ ?
ಗಂಗಾವತಿ ಪ್ರಾಣೇಶ್
ರಾಯಸಂ ಬೀಮಸೇನರಾವ್
ಬೀಚಿ
ದಿನಕರ ದೇಸಾಯಿ
ವಿಧಾನಸೌಧ ಬೆಂಗಳೂರಿನಲ್ಲಿದೆ. ಸುವರ್ಣ ವಿಧಾನಸೌಧ ಎಲ್ಲಿದೆ ?
ಬೆಳಂದೂರು
ಕಿತ್ತೂರು
ಬೆಳಗಾವಿ
ಕಲಬುರಗಿ
ಕರ್ನಾಟಕದ ಏಕೀಕರಣದ ಪಿತಾಮಹ ಯಾರು ?
ಎಸ್. ನಿಜಲಿಂಗಪ್ಪ
ದೇವರಾಜ ಅರಸು
ಆಲೂರು ವೆಂಕಟರಾಯರು
ಜಯ ಚಾಮರಾಜೇಂದ್ರ ಒಡೆಯರ್
ಈ ಚಿತ್ರದಲ್ಲಿರುವವರನ್ನು ಕರ್ನಾಟಕದ ಕಬೀರರು ಎಂದು ಕರೆಯುತ್ತಾರೆ. ಇವರನ್ನು ಗುರುತಿಸಬಲ್ಲಿರಾ?
ಪುರಂದರದಾಸ
ಕನಕದಾಸ
ಮೈಲಾರ ಮಹಾದೇವ
ಶಿಶುನಾಳ ಷರೀಫ್
ಇತ್ತೀಚಿಗೆ ಕರ್ನಾಟಕದ ಯಾವ ಭಾಗವನ್ನು "ಕಿತ್ತೂರು ಕರ್ನಾಟಕ" ಎಂದು ನಾಮಕರಣ ಮಾಡಲು ಕರ್ನಾಟಕ ನಿರ್ಧರಿಸಿದೆ.
ಕಲ್ಯಾಣ ಕರ್ನಾಟಕ
ಕರಾವಳಿ ಕರ್ನಾಟಕ
ಹೈದರಾಬಾದ್ ಕರ್ನಾಟಕ
ಮುಂಬಯಿ ಕರ್ನಾಟಕ
ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?
ಬೆಳಗಾವಿ
ಉತ್ತರಕನ್ನಡ
ಬೆಂಗಳೂರು ಜಿಲ್ಲೆ
ಮಡಿಕೇರಿ
ಕರ್ನಾಟಕ ಸರಕಾರ ಮತ್ತು ಬೆಂಗಳೂರು ಫುಟ್ಬಾಲ್ ನ ಲಾಂಛನದಲ್ಲಿರುವ ಸ್ವಾಮ್ಯತೆಯನ್ನು ಗುರುತಿಸಬಲ್ಲಿರಾ ?
ಹದ್ದು
ಗಂಡಭೇರುಂಡ
ಅಶೋಕ ಚಕ್ರ
ಖಡ್ಗ
ಕನ್ನಡ ಸಾಹಿತ್ಯದಲ್ಲಿ ಇಬ್ಬರು ರಾಷ್ಟ್ರ ಕವಿಗಳಿದ್ದಾರೆ. ಮೊದಲಿನವರು ಯಾರೆಂದು ನಿಮಗೆ ಗೊತ್ತೇ?
