wayground logo

Free Printable Worksheets

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ ಆಗಮನ

Total questions: 20

Worksheet time: 10mins

Name
Class
Date
1.

ಭಾರತೀಯರಿಗೆ ಹಂತ ಹಂತವಾಗಿ ಜವಾಬ್ದಾರಿ ಸರ್ಕಾರವನ್ನು ನೀಡುವುದೇ ಬ್ರಿಟಿಷ್ ಸರ್ಕಾರದ ಗುರಿ ಎಂದು ಘೋಷಿಸಿದವರು ___

a)

ಮಿಂಟೋ

b)

ಮಾಲೆ೯

c)

ಕ್ಯಾನಿಂಗ್

d)

ಮಾಂಟೆಗೋ

2.

ಮರಾಠರ ಕೊನೆಯ ಪೇಶ್ವೆ____

a)

ಎರಡನೇ ಬಾಜೀರಾವ್

b)

ರಘುನಾಥರಾವ್

c)

ಎರಡನೇ ಮಾಧವರಾವ್

d)

ನಾರಾಯಣರಾಯ

3.

ಇಂಗ್ಲಿಷರು ತಮ್ಮ ಮೊದಲ ಸರಕು ಕೋಠಿಯನ್ನು____ನಲ್ಲಿ ಸ್ಥಾಪಿಸಿದರು

a)

ಬಾಂಬೆ

b)

ಮದ್ರಾಸ್

c)

ಕಲ್ಕತ್ತಾ

d)

ಬನಾರಸ್

4.

ಪ್ಲಾಸಿ ಕದನದ ತರುವಾಯ ಬಂಗಾಳದ ನವಾಬ____

a)

ಮೀರ್ ಖಾಸಿಂ

b)

ಮೀರ್ ಜಾಫರ್

c)

ಸಿರಾಜ್ ಉದ್ ದೌಲ್

d)

ಷೂಜ ಉದ್ ದೌಲ್

5.

ಸಹಾಯಕ ಸೈನ್ಯ ಪದ್ಧತಿಗೆ ಸಹಿ ಮಾಡಿದ ಮೊದಲ ದೇಶಿಯ ದೊರೆ_____

a)

ಹೈದರಾಬಾದ್ ನಿಜಾಮ

b)

ದೌಲತ್ ರಾವ್

c)

ಎರಡನೇ ಬಾಜೀರಾವ್

d)

ಅಪ್ಪಾಸಾಹೇಬ

6.

ಮಹಲ್ ಎಂದರೆ___

a)

ರಾಜ್ಯ

b)

ತಾಲ್ಲೂಕು

c)

ಜಿಲ್ಲೆ

d)

ಹೋಬಳಿ

7.

ನಾಗರೀಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ____

a)

ಲಾರ್ಡ್ ಕಾರ್ನವಾಲಿಸ್

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಕ್ಯಾನಿಂಗ್

8.

ರೈತವಾರಿ ಪದ್ಧತಿಯನ್ನು ಜಾರಿಗೊಳಿಸಿದವರು____

a)

ಲಾರ್ಡ್ ಕಾರ್ನವಾಲಿಸ್

b)

ಅಲೆಗ್ಜಾಂಡರ್ ರೀಡ್

c)

ಲಾರ್ಡ್ ಡಾಲ್ ಹೌಸಿ

d)

ಆರ್. ಎಂ. ಬರ್ಡ್

9.

ಸೂಪರಿಡೆಂಟೆಂಟ್ ಆಫ್ ಪೋಲಿಸ್ ಎನ್ನುವ ಹುದ್ದೆ ಸೃಷ್ಟಿಸಿದವರು____

a)

ವಾರ್ನರ ಹೇಸ್ಟಿಂಗ್ಸ

b)

ಲಾರ್ಡ್ ಕಾರ್ನವಾಲಿಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ವೆಲ್ಲೆಸ್ಲಿ

10.

ಪೋಲಿಸ್ ವ್ಯವಸ್ಥೆ ಬದಲಾವಣೆಗೆ ಪೋಲಿಸ್ ಕಾಯ್ದೆ ಜಾರಿಗೆ ಬಂದಿದ್ದು ____ರಲ್ಲಿ

a)

ಕ್ರಿ. ಶ. 1781

b)

ಕ್ರಿ. ಶ. 1871

c)

ಕ್ರಿ. ಶ. 1861

d)

ಕ್ರಿ. ಶ. 1902

11.

ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯೂ ಭ್ರಷ್ಟ ಈ ಹೇಳಿಕೆ _____

a)

ಲಾರ್ಡ್ ಕಾರ್ನವಾಲಿಸ್

b)

ವಾರನ ಹೇಸ್ಟಿಂಗ್ಸ

c)

ಮೆಟಕಾಫ್

d)

ಲಾರ್ಡ್ ವೆಲ್ಲೆಸ್ಲಿ

12.

ಖಾಯಂ ಜಮೀನ್ದಾರಿ ಪದ್ಧತಿಯು ____ಪ್ರಾಂತ್ಯಗಳಲ್ಲಿ ಜಾರಿಗೊಳಿಸಿತು.

a)

ಮದ್ರಾಸ್ ಮತ್ತು ಮೈಸೂರು

b)

ಬಂಗಾಳ ಮತ್ತು ಬಿಹಾರ

c)

ಪಂಜಾಬ್ ಮತ್ತು ದೆಹಲಿ

d)

ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ

13.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು____

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕ್ಯಾನಿಂಗ್

d)

ಲಾರ್ಡ್ ಲಿಟ್ಟನ್

14.

ಬ್ರಿಟಿಷ್ ಭೂಕಂದಾಯ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು," ಈ ಹೇಳಿಕೆ _

a)

ಚಾರ್ಲ್ಸ್ ಮೆಟಕಾಫ್

b)

ಆರ್. ಎಂ. ಬರ್ಡ್

c)

ಜೇಮ್ಸ್ ಥಾಮ್ಸನ್

d)

ಅಲೆಗ್ಜಾಂಡರ್ ರೀಡ್

15.

ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೊಳಿಸಿದವರು ____-

a)

ಅಲೆಗ್ಜಾಂಡರ್ ರೀಡ್

b)

ಥಾಮಸ್ ಮನ್ರೋ

c)

ಲಾರ್ಡ್ ಕಾರ್ನವಾಲಿಸ್

d)

ಜೇಮ್ಸ್ ಥಾಮ್ಸನ್

16.

ರೈತವಾರಿ ಪದ್ಧತಿಯನ್ನು____ಪ್ರಾಂತ್ಯಗಳಲ್ಲಿ ಜಾರಿಗೊಳಿಸಲಾಯಿತು.

a)

ಮದ್ರಾಸ್ ಮತ್ತು ಮೈಸೂರು

b)

ಬಂಗಾಳ ಮತ್ತು ಬಿಹಾರ

c)

ಮಹಾರಾಷ್ಟ್ರ ಮತ್ತು ಕೇರಳ

d)

ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ

17.

ಪ್ಲಾಸಿ ಕದನ ಸಂಭವಿಸಿದ ವರ್ಷ ____

a)

ಕ್ರಿ. ಶ 1758

b)

ಕ್ರಿ. ಶ 1757

c)

ಕ್ರಿ. ಶ 1764

d)

ಕ್ರಿ. ಶ. 1861

18.

ಭಾರತದಲ್ಲಿ ಫ್ರೆಂಚರ ರಾಜಧಾನಿ ____

a)

ಕಲ್ಕತ್ತಾ

b)

ಮದ್ರಾಸ್

c)

ಪಾಂಡಿಚೆರಿ

d)

ಬಂಗಾಳ

19.

ಫ್ರೆಂಚರ ಮಹತ್ವಾಕಾಂಕ್ಷಿ ಗವರ್ನರ್ ____

a)

ಅಲ್ಬಕರ್ಕ್

b)

ಫ್ರಾನ್ಸಿಸ್ಕೊ ಡಿ ಆಲ್ಮೇಡ

c)

ವೆಲ್ಲೆಸ್ಲಿ

d)

ಡೂಪ್ಲೆ

20.

ಬಕ್ಸಾರ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವವಹಿಸಿದವರು___

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಐರ್ ಕೂಟ್

d)

ಕೌಂಟರ್ ಡಿ ಲಾಲಿ