NEW
Font size
Worksheetsಭಾರತದ ಬ್ರಿಟಿಷ್ ಆಳ್ವಿಕೆ ವಿಸ್ತರಣೆ
Total questions: 20
Worksheet time: 10mins
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದವರು
ಲಾರ್ಡ್ ಕರ್ಜನ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಬ್ರಿಟಿಷರು ಭಾರತದಲ್ಲಿ ಇತರ ಯಾವುದೇ ಯುರೋಪ್ ದೇಶಗಳು ಎದುರಾಳಿಗಳಾಗಿ ನಿಲ್ಲದಂತೆ ಮಾಡಿದ್ದು
ಬಕ್ಸಾರ್ ಕದನದ ಮೂಲಕ
ಪ್ಲಾಸಿ ಕದನದ ಮೂಲಕ
ಕರ್ನಾಟಿಕ್ ಯುದ್ಧಗಳ ಮೂಲಕ
ಮೈಸೂರು ಯುದ್ಧಗಳ ಮೂಲಕ
ಸಿಖ್ಖರು ಅವಮಾನಕರ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ
1818
1805
1846
1848
ಬ್ರಿಟಿಷರು ಈ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಸಂಚು ರೂಪಿಸಿದರು
ಮುಲ್ತಾನ್ ಒಪ್ಪಂದ
ಲಾಹೋರ್ ಒಪ್ಪಂದ
ಬಾಂಬೆ ಒಪ್ಪಂದ
ನಿರಂತರ ಮೈತ್ರಿ ಒಪ್ಪಂದ
ಲಾಹೋರ್ : ಚಟ್ಟಾರ್ ಸಿಂಗ್ ಅಟ್ಟಾರಿವಾಲ : : ಮುಲ್ತಾನ್ : _________
ಮೂಲರಾಜ್
ಶಿವರಾಜ್
ರಾಮರಾಜ್
ರಣಜಿತ್ ಸಿಂಗ್
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡವನು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲೀಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಾರನ್ ಹೇಸ್ಟಿಂಗ್
ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆದೋರಲು ಕಾರಣ
ಬ್ರಿಟಿಷರ ಆಕ್ರಮಣ
ರಣಜಿತ್ ಸಿಂಗನ ಮರಣ
ವಿದೇಶಿಯರ ದಾಳಿ
ತೀವ್ರ ಬರಗಾಲ
ಪೇಶ್ವೆ ಪದವಿ ರದ್ದಾದ ನಂತರ ಸತಾರಾದಿಂದ ಮರಾಠರ ಆಡಳಿತ ಮುಂದುವರೆಸಿದ ಶಿವಾಜಿಯ ವಂಶಸ್ಥ
ರಾಜಾ ಮಹಾಸಿಂಹ
ಪ್ರತಾಪ ಸಿಂಹ
ಜಯಸಿಂಹ
ಸಾಹು
1818ರಲ್ಲಿ ಪೇಶ್ವೆ ಎರಡನೇ ಬಾಜಿರಾಯನು ಬ್ರಿಟಿಷರ ವಿರುದ್ಧದ ಈ ಯುದ್ಧಗಳಲ್ಲಿ ಸೋತು ಶರಣಾದನು
ಕೋರೇಗಾವ್ ಮತ್ತು ಅಷ್ಟಿ
ಕೊರೇಗಾವ್ ಮತ್ತು ಪೂನಾ
ಕೊರೇಗಾವ್ ಮತ್ತು ಬೆಸ್ಸಿನ್
ಅಷ್ಟಿ ಮತ್ತು ಸಾಲ್ಬಾಯ್
ಲಾರ್ಡ್ ವೆಲ್ಲೆಸ್ಲಿಯ ಯುದ್ಧಪ್ರಿಯ ನೀತಿಯಿಂದ ಉಂಟಾದ ಪರಿಣಾಮ
ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯಾಯಿತು
ಭಾರತೀಯ ರಾಜರು ಸೋತರು
ಕಂಪನಿಗೆ ಸಾಲದ ಹೊರೆ ಹೆಚ್ಚಿತು
ಬ್ರಿಟಿಷರಿಗೆ ಆರ್ಥಿಕ ಲಾಭ ಉಂಟಾಯಿತು
ಮರಾಠ ಪೇಶ್ವೆಯು ಬ್ರಿಟಿಷರೊಂದಿಗೆ ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ
ತನ್ನ ಸೋಲನ್ನು ಒಪ್ಪಿಕೊಂಡನು
ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿದನು
ಪೂನಾ ಪ್ರಾಂತ್ಯವನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು
ಬ್ರಿಟಿಷರ ಪ್ರಾಬಲ್ಯವನ್ನು ಮುರಿದನು
ಎರಡನೇ ಆಂಗ್ಲೋ - ಮರಾಠ ಯುದ್ಧಕ್ಕೆ ಕಾರಣ
ರಘೋಬನು ಪೇಶ್ವೆಯಾಗಲು ಪ್ರಯತ್ನಿಸಿದ್ದು
ಮರಾಠ ಒಕ್ಕೂಟಗಳಲ್ಲಿನ ಸಂಘರ್ಷ
ಮರಾಠರು ಸಹಾಯಕ ಸೈನ್ಯ ಪದ್ದತಿಯನ್ನು ತಿರಸ್ಕರಿಸಿದ್ದು
ಮರಾಠ ಮನೆತನಗಳ ಘನತೆಯನ್ನು ಉಳಿಸಿಕೊಳ್ಳುವುದು
ಮೊದಲ ಆಂಗ್ಲೋ ಮರಾಠ ಯುದ್ಧವು ಈ ಒಪ್ಪಂದದ ಮೂಲಕ ಕೊನೆಗೊಂಡಿತ್ತು
ಸಾಲ್ಬಾಯ್ ಒಪ್ಪಂದ
ಪೂನಾ ಒಪ್ಪಂದ
ಮದ್ರಾಸ್ ಒಪ್ಪಂದ
ಲಾಹೋರ್ ಒಪ್ಪಂದ
ಮರಾಠರ ವಿರುದ್ಧವೇ ಬ್ರಿಟಿಷರ ಬೆಂಬಲ ಕೋರಿದ ಮರಾಠ ನಾಯಕ
ಹೊಳ್ಕರ್
ಯಶವಂತರಾವ್
ಅಪ್ಪ ಸಾಹೇಬ
ರಘೋಬ
ನಾರಾಯಣರಾಯನ ನಂತರ ಮರಾಠ ಪೇಶ್ವೆಯಾಗಿ ಅಧಿಕಾರ ವಹಿಸಿಕೊಂಡವರು
ರಘುನಾಥರಾವ್
ನಾನಾ ಫಡ್ನವೀಸ್
ಎರಡನೇ ಮಾಧವರಾವ್
ಎರಡನೇ ಬಾಜಿರಾವ್
ಬಕ್ಸಾರ್ ಕದನದಲ್ಲಿ ಸೋತಿದ್ದ ಎರಡನೇ ಷಾ ಆಲಂನನ್ನು ಮತ್ತೆ ದೆಹಲಿಯ ಸಿಂಹಾಸನದ ಮೇಲೆ ಕೂರಿಸಿದವರು
ಟಿಪ್ಪು
ರಣಜಿತ್ ಸಿಂಗ್
ಮರಾಠರು
ಬ್ರಿಟಿಷರು
ಬ್ರಿಟಿಷರು ಭಾರತೀಯ ರಾಜ್ಯಗಳನ್ನು ಕಬಳಿಸಲು ಉಪಯೋಗಿಸಿದ ನೀತಿ
ಸಾಮ್ರಾಜ್ಯ ವಿಸ್ತರಣಾ ನೀತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ
ವಸಾಹತುಶಾಹಿ ನೀತಿ
ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ
ಒಡೆದು ಆಳುವ ನೀತಿ ಮತ್ತು ವಸಾಹತುಶಾಹಿ ನಿತಿ
ವಾಯುವ್ಯ ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ವಿರೋಧಿಗಳಾಗಿದ್ದವರು
ಟರ್ಕರು
ಮೊಘಲರು
ಮಂಗೋಲಿಯನ್ನರು
ಸಿಖ್ಖರು
19ನೇ ಶತಮಾನದ ಆರಂಭದಲ್ಲಿ ಸಿಖ್ಖರನ್ನು ಯಶಸ್ವಿಯಾಗಿ ಸಂಘಟಿಸಿದವನು
ವಿಜಯ್ ಸಿಂಗ್
ರಾಜ ಹರಿಸಿಂಗ್
ರಣಜಿತ್ ಸಿಂಗ್
ರಾಣ ಪ್ರತಾಪಸಿಂಗ್
ಭಾರತದ ಪಶ್ಚಿಮ ಭಾಗದಲ್ಲಿ ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿದ್ದವರು
ಹೈದರಾಲಿ
ಮೊಘಲರು
ಮರಾಠರು
ಸಿಖ್ಖರು
