Free Printable Worksheets
NEW
Font size
More settings
ಮಲ್ಲಗಂಬದ ಮೇಲೆ ಕಸರತ್ತು ನಡೆಯುತ್ತಿದ್ದ ಸಂದರ್ಭ ...............
ಪುಷ್ಪೋತ್ಸವ
ರಾಜ್ಯೋತ್ಸವ
ದೀಪಾವಳಿ
ಗಣರಾಜ್ಯೋತ್ಸವ
ಮಲ್ಲಗಂಬವನ್ನು ಈ ಮರದಿಂದ ಮಾಡಲಾಗುತ್ತದೆ.
ಆಲ
ಹಲಸು
ದೇವದಾರು
ತೇಗ
'ಅಲ್ನೋಡು' ಈ ಪದದಲ್ಲಿನ ಸಂಧಿ ಹೆಸರಿಸಿ.
ಲೋಪ
ಆಗಮ
ಆದೇಶ
ಸವರ್ಣದೀರ್ಘ
'ಬೇಡು' ಪದದ ಸಮಾನಾರ್ಥಕ ಪದ .....
ಕೇಳು
ಮಾತನಾಡು
ಪರಿಹರಿಸು
ಪ್ರಾರ್ಥಿಸು
"ಅಬ್ಬಬ್ಬಾ! ಕಂಬದ ತುದಿ ಮುಟ್ಟತಾನಂದ್ರ ಪಸಕ್ಕನೆ ಜಾರಿಬಿಟ್ಟ . " ಈ ಮಾತನ್ನು ಯಾರು ಹೇಳಿದರು ?
ಇಬ್ರಾಹಿಂ
ಶಂಕರ
ಪೀಟರ್
ಜಾನ್
ಜಟ್ಟಿಯಾಳು ಎಂದರೆ..........
ಜನಕ
ಸೇವಕ
ಕುಸ್ತಿಪಟು
ಬಲಶಾಲಿ
View all
10 questions
Vyakarana
Worksheet
•
7th Grade
Kannada
6th Grade
ಕಾಗುಣಿತ
7th - 9th Grade
6 questions
ಪತ್ರಲೇಖನ
6th - 8th Grade
5 questions
Gaandhiji
ಕನ್ನಡಮ್ಮ