NEW
Font size
S
M
L
XL
Worksheets2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-102 (ದಾಸ ಸಾಹಿತ್ಯ-1)
Total questions: 23
Worksheet time: 12mins
Name
Class
Date
1.
1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.
a)
ಇ.ಪಿ.ರೈಸ್
b)
ಬಿ.ಎಲ್.ರೈಸ್
c)
ಹರ್ಮನ್ ಮೋಗ್ಲಿಂಗ್
d)
ಕಿಟೆಲ್
2.
2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.
a)
ನರಹರಿ ತೀರ್ಥರು
b)
ವ್ಯಾಸರಾಯರು
c)
ಶ್ರೀಪಾದರಾಯರು
d)
ವಾದಿರಾಜರು
3.
3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.
a)
ವ್ಯಾಸರಾಯರು
b)
ಶ್ರೀಪಾದರಾಜರು
c)
ನರಹರಿತೀರ್ಥರು
d)
ಮದ್ವಾಚಾರ್ಯರು
4.
4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?
a)
ಗಬ್ಬೂರು
b)
ಕಬ್ಬೂರು
c)
ಕೋಳೂರು
d)
ಅಬ್ಬೂರು
5.
5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.
a)
ಕನಕದಾಸರು
b)
ವಾದಿರಾಜರು
c)
ವ್ಯಾಸರಾಯರು
d)
ಪುರಂದರದಾಸರು
6.
6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.
a)
ವ್ಯಾಸತೀರ್ಥರು
b)
ಶ್ರೀಪಾದರಾಜರು
c)
ವಿಜಯದಾಸರು
d)
ತ್ಯಾಗರಾಜರು
7.
7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ
a)
ಕಮಲಾಪುರ ತಾಮ್ರಶಾಸನ
b)
ಪುರಂದರಗಡ ತಾಮ್ರಶಾಸನ
c)
ಯಜ್ಯುಶಾಸನ
d)
ಮೇಲಿನ ಎಲ್ಲವೂ
8.
8."ಧರ್ಮವೇ ಜಯವೆಂಬ ದಿವ್ಯಮಂತ್ರ" ಈ ಹಾಡು ಈ ದಾಸರಿಗೆ ಸಂಬಂಧಿಸಿದ್ದಾಗಿದೆ.
a)
ವ್ಯಾಸರಾಯರು
b)
ಪುರಂದರದಾಸರು
c)
ಕನಕದಾಸರು
d)
ವಾದಿರಾಜರು
9.
9. ಕೆಳಗಿನವುಗಳಲ್ಲಿ ಕನಕದಾಸರ ಜನ್ಮಸ್ಥಳ ಯಾವುದು?
a)
ಕುಮಟಾದ ಬಾಡ
b)
ಸವಣೂರಿನ ಬಾಡ
c)
ಶಿಗ್ಗಾವಿಯ ಬಾಡ
d)
ಹಾನಗಲ್ಲಿನ ಬಾಡ
10.
10.ವ್ಯಾಸರಾಯರ ಪೂರ್ವಾಶ್ರಮದ ಹೆಸರು : ಯತಿರಾಜ : : ವಾದಿರಾಜರ ಪೂರ್ವಾಶ್ರಮದ ಹೆಸರು : -----------
a)
ವರಾಹ
b)
ಅಶ್ವನಾಥ
c)
ಪ್ರದ್ಯುಮ್ನ
d)
ಭೂ ವರಾಹ
11.
11. ಕನಕದಾಸ : ತಿಮ್ಮಪ್ಪ ನಾಯಕ : : ಪುರಂದರದಾಸ : -------
a)
ಶ್ರೀನಿವಾಸ ನಾಯಕ
b)
ಪುರಂದರ ನಾಯಕ
c)
ಯತಿರಾಜ
d)
ಸುವರ್ಣ ನಾಯಕ
12.
12. ಶ್ರೀಪಾದರಾಜರು : ಶ್ರೀರಂಗವಿಠಲ : : ವ್ಯಾಸರಾಯರು : ---------
a)
ವ್ಯಾಸವಿಠಲ
b)
ಶ್ರೀಕೃಷ್ಣ
c)
ಶ್ರೀಕೃಷ್ಣವಿಠಲ
d)
ಮೇಲಿನ ಯಾವುದೂ ಅಲ್ಲ
13.
13. ನಳ ಚರಿತ್ರೆ : ಭಾಮಿನಿ ಷಟ್ಪದಿ : : ಮೋಹನ ತರಂಗಿಣಿ : ---------
a)
ಭೋಗ ಷಟ್ಪದಿ
b)
ರಗಳೆ
c)
ಸಾಂಗತ್ಯ
d)
ವಾರ್ಧಕ ಷಟ್ಪದಿ
14.
14. ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು- ಈ ಕೀರ್ತನೆಯ ಸಾಲುಗಳು
a)
ವಿಜಯದಾಸರದ್ದು
b)
ಜಗನ್ನಾಥದಾಸರದ್ದು
c)
ವಾದಿರಾಜರದ್ದು
d)
ಕನಕದಾಸರದ್ದು
15.
15. ಪುರಂದರದಾಸ : ಪುರಂದರ ವಿಠಲ : : ಕನಕದಾಸ : ------------
a)
ಕನಕವಿಠಲ
b)
ಕಾಗಿನೆಲೆಯಾದಿಕೇಶವ
c)
ಶ್ರೀಕೃಷ಼್ಣ ವಿಠಲ
d)
ಚೆನ್ನ ಆದಿಕೇಶವ
16.
16. 'ಕರ್ನಾಟಕ ಸಂಗೀತದ ಪಿತಾಮಹ' ಎಂದು ಇವರನ್ನು ಕರೆಯಲಾಗುತ್ತದೆ?
a)
ಪುರಂದರದಾಸರು
b)
ತ್ಯಾಗರಾಜರು
c)
ಶ್ಯಾಮಾಶಾಸ್ತ್ರೀಗಳು
d)
ಗಂಗೂಬಾಯಿ ಹಾನಗಲ್ಲ
17.
17. ಲಕ್ಷ್ಮೀ ಶೋಭಾನೆ & ವೈಕುಂಠವರ್ಣನೆ ಎಂಬ ಖಂಡಕಾವ್ಯಗಳ ಕೃತಿ ರಚನಾಕಾರರು.
a)
ತ್ಯಾಗರಾಜರು
b)
ಜಗನ್ನಾಥದಾಸರು
c)
ವಿಜಯದಾಸರು
d)
ವಾದಿರಾಜರು
18.
18. 'ಭಕ್ತಿಯಲ್ಲಿ ಭಾಗಣ್ಣ' ಎಂಬ ಸ್ತುತಿಗೆ ಪಾತ್ರನಾದ ದಾಸ ಶ್ರೇಷ್ಠರು.
a)
ತಿಪ್ಪಣಾರ್ಯ
b)
ವಾದಿರಾಜರು
c)
ಗೋಪಾಲದಾಸರು
d)
ವ್ಯಾಸರಾಯರು
19.
19.'ಯತಿರಾಜ ತ್ರಯರು' ಎಂದು ಪ್ರಸಿದ್ಧರಾದ ದಾಸ ಶ್ರೇಷ್ಠರು ಯಾರು?
a)
ಶ್ರೀಪಾದರಾಯರು,ವ್ಯಾಸರಾಯರು,ವಾದಿರಾಜರು
b)
ಶ್ರೀಪಾದರಾಜರು,ವಾದಿರಾಜರು, ಪುರಂದರದಾಸರು
c)
ಶ್ರೀಪಾದರಾಜರು,ವಾದಿರಾಜರು,ಕನಕದಾಸರು
d)
ಶ್ರೀಪಾದರಾಯರು,ವ್ಯಾಸರಾಯರು,ತ್ಯಾಗರಾಜರು
20.
20.ಮೋಹನದಾಸರು : ಮೋಹನ ವಿಠ್ಠಲ : : ಹೆಳವನಕಟ್ಟೆ ಗಿರಿಯಮ್ಮ :------
a)
ಹೆಳವನಕಟ್ಟೆ ಗಿರಿರಾಯ
b)
ಹೆಳವನಕಟ್ಟೆ ರಂಗ
c)
ಹೆಳವನಕಟ್ಟೆ ಶ್ರೀರಂಗ
d)
ಮೇಲಿನ ಎಲ್ಲವೂ
21.
21.ಜಗನ್ನಾಥದಾಸರು : ಜಗನ್ನಾಥ ವಿಠಲ : : ರಾಘವೇಂದ್ರತೀರ್ಥರು : -------
a)
ರಾಘವೇಂದ್ರ ವಿಠಲ
b)
ರಾಘವೇಂದ್ರತೀರ್ಥ ವಿಠಲ
c)
ಧೀರ ವೇಣುಗೋಪಾಲ
d)
ವೇಣುಗೋಪಾಲ
22.
22. ಪ್ರಸನ್ನ ವೆಂಕಟದಾಸರು : ಪ್ರಸನ್ನ ವೆಂಕಟ : : ಮಹಿಪತಿದಾಸರು : --------
a)
ಮಹಿಪತಿ ವಿಠಲ
b)
ಮಹಿಪತಿ ವಿಠೋಬ
c)
ಮಹಿಪತಿರಾಯ ವಿಠಲ
d)
ಮಹಿಪತಿ
23.
23. 'ಕೀರ್ತನೆಗಳ ಮುಖ್ಯ ಭಾವ ಭಕ್ತಿ' ಎಂದು ಹೇಳಿದ ಕನ್ನಡದ ಕವಿ.
a)
ಪು.ತಿ.ನ
b)
ಚಿದಾನಂದಮೂರ್ತಿ
c)
ಜಿ.ಎಸ್.ಶಿವರುದ್ರಪ್ಪ
d)
ದ.ರಾ.ಬೇಂದ್ರೆ
Reset
