wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕವಿ ಪರಿಚಯಗಳು

Total questions: 50

Worksheet time: 25mins

Name
Class
Date
1.
'ಒಣ ಮರದ ಗಿಳಿ' ಪಾಠದ ಲೇಖಕರು
a)
ಅ.ರಾ.ಮಿತ್ರ
b)
ರಮೇಶಗೌಡ .ಎಂ. ಕೆ
c)
ಗುರುರಾಜ ಕರ್ಜಗಿ
d)
ಸುಕನ್ಯ ಮಾರುತಿ
2.
ಅ.ರಾ. ಮಿತ್ರರ ಜನ್ಮಸ್ಥಳ
a)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
b)
ಧಾರವಾಡ ಜಿಲ್ಲೆಯ ನವಲಗುಂದ
c)
ಹಾವೇರಿ ಜಿಲ್ಲೆಯ ಕರ್ಜಗಿ
d)
ಬಳ್ಳಾರಿ ಜಿಲ್ಲೆಯ ಕೊಟ್ಟೂರು
3.
ಅ.ರಾ.ಮಿತ್ರರು ಎಷ್ಟರಲ್ಲಿ ಜನಿಸಿದರು ?
a)
1935
b)
1975
c)
1952
d)
1956
4.
ಅ.ರಾ. ಮಿತ್ರರ ಪೂರ್ಣ ಹೆಸರು
a)
ಅಕ್ಕಿ ರಾಜಣ್ಣ ಮಿತ್ರ
b)
ಅಕ್ಕಿಹೆಬ್ಬಾಳು ರಾಮಸ್ವಾಮಿ ಮಿತ್ರ
c)
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
d)
ಅಕ್ಕಿ ರಾಘವ ಮಿತ್ರ
5.
ಅ.ರಾ. ಮಿತ್ರರು ರಚಿಸಿದ ಕೃತಿಗಳು
a)
ನಾನೇಕೆ ಕೊರೆಯುತ್ತೇನೆ ಮತ್ತು ಇತರ ಪ್ರಬಂಧಗಳು, ಛಂದೋಮಿತ್ರ
b)
ಒಳನೋಟಗಳು, ಕವಿಗಳ ಬೆನ್ನೇರಿ
c)
ಆರತಕ್ಷತೆ ಮತ್ತು ಇತರ ಪ್ರಬಂಧಗಳು, ಕನ್ನಡ ಮೇಘದೂತ
d)
ಇಲ್ಲಿ ಹೇಳಿರುವ ಎಲ್ಲವೂ
6.
'ಒಣಮರದ ಗಿಳಿ' ಪಾಠದ ಆಕರ ಗ್ರಂಥ
a)
ಮಹಾಭಾರತದ ಪಾತ್ರ ಸಂಗತಿಗಳು
b)
ಕೈಲಾಸಂ ಬದುಕು ಬರಹ
c)
ವಚನಕಾರರು ಮತ್ತು ಶಬ್ದ ಕಲ್ಪ
d)
ಕನ್ನಡ ಮೇಘದೂತ
7.
ಅ.ರಾ. ಮಿತ್ರರಿಗೆ ದೊರೆತ ಪ್ರಶಸ್ತಿಗಳು
a)
ನವರತ್ನರಾಂ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ
b)
ಕಾವ್ಯಾನಂದ ಪುರಸ್ಕಾರ ಗೊರೂರು ಸಾಹಿತ್ಯ ಪ್ರಶಸ್ತಿ
c)
ಧರ್ಮಶ್ರೀ ನಗೆರಾಜ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
8.
'ಅಸಿ ಮಸಿ ಕೃಷಿ' ಪಾಠದ ಲೇಖಕರು
a)
ಬಸವರಾಜ ಸಬರದ
b)
ರಮೇಶಗೌಡ .ಎಂ. ಕೆ
c)
ಗೋಪಾಲಕೃಷ್ಣ ಅಡಿಗ
d)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
9.
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಜನ್ಮಸ್ಥಳ
a)
ಕೊಪ್ಪಳ ಜಿಲ್ಲೆಯ ಕುಕನೂರು
b)
ಧಾರವಾಡ ಜಿಲ್ಲೆಯ ನವಲಗುಂದ
c)
ಉಡುಪಿ ಜಿಲ್ಲೆಯ ಕುಂದಾಪುರ
d)
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ
10.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಷ್ಟರಲ್ಲಿ ಜನಿಸಿದರು ?
a)
1954
b)
1975
c)
1918
d)
1951
11.
ರಂಗ ಜಂಗಮ ಎಂದು ಖ್ಯಾತರಾದವರು
a)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
b)
ಸಿ.ಪಿ.ಕೃಷ್ಣಕುಮಾರ್
c)
ಕೆ. ಸಿದ್ದಯ್ಯ ಸ್ವಾಮಿ
d)
ಬಸವಪ್ರಭು ಪಾಟೀಲ
12.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಕೃತಿಗಳು
a)
ಜೀವನ ದರ್ಶನ, ಕೈದೀವಿಗೆ, ಕಾಯಕ ದಾಸೋಹ
b)
ಹುಟ್ಟು ಸಾವುಗಳ ಮಧ್ಯ, ಅರಿವಿನ ಅಂತರಾಳ, ಅಂಕುಶ
c)
ಅಂತರಂಗ-ಬಹಿರಂಗ, ಜಂಗಮ ದೆಡೆಗೆ
d)
ಇಲ್ಲಿ ಹೇಳಿರುವ ಎಲ್ಲವೂ
13.
'ಅಸಿ-ಮಸಿ-ಕೃಷಿ' ಪಾಠದ ಆಕರ ಗ್ರಂಥ
a)
ವ್ಯಕ್ತಿತ್ವ ಪ್ರಬಂಧ ಸಂಕಲನ
b)
ಅಂತರಂಗ-ಬಹಿರಂಗ
c)
ಕೈದೀವಿಗೆ
d)
ಜೀವನ ದರ್ಶನ
14.
ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ದೊರೆತ ಪ್ರಶಸ್ತಿಗಳು
a)
ರಾಜ್ಯೋತ್ಸವ ಪ್ರಶಸ್ತಿ ಮತ್ತು ಪಾಲ್ ಹ್ಯಾರಿಸ್ ಪ್ರಶಸ್ತಿ
b)
ಕರ್ನಾಟಕ ರತ್ನ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
15.
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಪ್ರವಾಸ ಕಥನ
a)
ಜೀವನ ದರ್ಶನ
b)
ಕೈದೀವಿಗೆ
c)
ಶಿವಾನುಭವ
d)
ಬಸವಧರ್ಮ
16.
'ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು' ಪಾಠದ ಲೇಖಕರು
a)
ಬಸವರಾಜ ಸಬರದ
b)
ರಮೇಶಗೌಡ .ಎಂ. ಕೆ
c)
ಗೋಪಾಲಕೃಷ್ಣ ಅಡಿಗ
d)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
17.
ಕೆ.ಎಂ. ರಮೇಶಗೌಡ ಅವರ ಜನ್ಮಸ್ಥಳ
a)
ಕೊಪ್ಪಳ ಜಿಲ್ಲೆಯ ಕುಕನೂರು
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಉಡುಪಿ ಜಿಲ್ಲೆಯ ಕುಂದಾಪುರ
d)
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ
18.
ಕೆ.ಎಂ. ರಮೇಶಗೌಡ ರವರು ಎಷ್ಟರಲ್ಲಿ ಜನಿಸಿದರು ?
a)
1954
b)
1975
c)
1918
d)
1951
19.
ಕೆ.ಎಂ. ರಮೇಶಗೌಡ ಅವರು ರಚಿಸಿದ ಕೃತಿಗಳು ರಚಿಸಿದ ಕೃತಿಗಳು
a)
ಅಮೃತಕ್ಕೆ ಹಾರಿದ ಗರುಡ
b)
ರೂಪ ಬಯಲು
c)
ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು
d)
ಇಲ್ಲಿ ಹೇಳಿರುವ ಎಲ್ಲವೂ
20.
ಕೆ.ಎಂ. ಸುರೇಶ್ ಗೌಡ ಅವರಿಗೆ ದೊರೆತ ಪ್ರಶಸ್ತಿಗಳು
a)
ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ
b)
ಕರ್ನಾಟಕ ರತ್ನ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
21.
'ಹಕ್ಕಿಗೂಡುಗಳ ನಿಗೂಢ ಜಗತ್ತು' ಪಾಠದ ಲೇಖಕರು
a)
ಕೆ. ಪುಟ್ಟಸ್ವಾಮಿ
b)
ಬಿ.ಎಸ್.ಕೃಪಾಕರ
c)
ಕೆ.ಸೇನಾನಿ
d)
ಇವರೆಲ್ಲರೂ
22.
'ಹಕ್ಕಿಗೂಡುಗಳ ನಿಗೂಢ ಜಗತ್ತು' ಪಾಠದ ಆಕರ ಕೃತಿ
a)
ಜೀವಜಾಲ
b)
ದಿ ಪ್ಯಾಕ್
c)
ಹಕ್ಕಿಗಳ ಗೂಡು
d)
ಹಕ್ಕಿಗಳ ಜೀವನ
23.
ಕಾಡುನಾಯಿಗಳ ಕುರಿತ ಸಾಕ್ಷ್ಯಚಿತ್ರ
a)
ಜೀವಜಾಲ
b)
ದಿ ಪ್ಯಾಕ್
c)
ಡಾಗ್ ಬಿವೇರ್
d)
ದಿ ಡಾಗ್
24.
'ದಿ ಪ್ಯಾಕ್' ಚಿತ್ರಕ್ಕೆ ದೊರೆತ ಪ್ರಶಸ್ತಿ
a)
ಗ್ರೀನ್ ಆಸ್ಕರ್ ಪ್ರಶಸ್ತಿ
b)
ಗ್ರೀನ್ ವರ್ಲ್ಡ್ ಪ್ರಶಸ್ತಿ
c)
ಏರ್ಪೋರ್ಟ್ ಡಾಗ್ ಪ್ರಶಸ್ತಿ
d)
ಅನಿಮಲ್ಸ್ ಆಸ್ಕರ್ ಪ್ರಶಸ್ತಿ
25.
'ಕಾಫಿ ಕಪ್ಪು' - ಪಾಠದ ಲೇಖಕರು
a)
ಗುರುರಾಜ ಕರ್ಜಗಿ
b)
ಎಂ. ಕೆ. ರಮೇಶಗೌಡ
c)
ಅ.ರಾ.ಮಿತ್ರ
d)
ಬಸವರಾಜ ಸಾದರ
26.
ಗುರುರಾಜ ಕರ್ಜಗಿಯವರು ಎಷ್ಟರಲ್ಲಿ ಜನಿಸಿದರು ?
a)
1952
b)
1975
c)
1904
d)
1945
27.
ಗುರುರಾಜ ಕರ್ಜಗಿ ಅವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಹಾವೇರಿ ಜಿಲ್ಲೆಯ ಕರ್ಜಗಿ
d)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ
28.
ಗುರುರಾಜ ಕರ್ಜಗಿಯವರ ಅಂಕಣ ಬರಹದ ಶೀರ್ಷಿಕೆ
a)
ಕರುನಾಡ ಕಸ್ತೂರಿ
b)
ಕನ್ನಡಿಗರ ಧ್ವನಿ
c)
ಕರುನಾಡ ಕಣ್ಮಣಿಗಳು
d)
ಕರುಣಾಳು ಬಾ ಬೆಳಕೆ
29.
'ಕಾಫಿ ಕಪ್ಪ' ಪಾಠದ ಆಕರ ಗ್ರಂಥ
a)
ಯುರೋಪಿನಲ್ಲಿ
b)
ಕರುಣಾಳು ಬಾ ಬೆಳಕೆ
c)
ಅಮೃತಕ್ಕೆ ಹಾರಿದ ಗರುಡ
d)
ಮೋಡಣ್ಣನ ತಮ್ಮ
30.
' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಲೇಖಕರು
a)
ಬಸವ ಪ್ರಭು ಬೆಟ್ಟದೂರು ಮತ್ತು ಕೆ. ಸಿದ್ದಯ್ಯ ಸ್ವಾಮಿ
b)
ಬಿ.ಎಸ್.ಕೃಪಾಕರ ಮತ್ತು ಕೆ. ಪುಟ್ಟಸ್ವಾಮಿ
c)
ಕೆ.ಸೇನಾನಿ ಮತ್ತು ಬಸವರಾಜ ಸಬರದ
d)
ಗೋಪಾಲಕೃಷ್ಣ ಅಡಿಗ
31.
'ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಆಕರ ಕೃತಿ
a)
ಜೀವಜಾಲ
b)
ದಿ ಪ್ಯಾಕ್
c)
ಯುರೋಪಿನಲ್ಲಿ
d)
ಇದೇನು ಕಥೆ
32.
ಬಸವ ಪ್ರಭು ಬೆಟ್ಟದೂರು ಅವರು ಎಷ್ಟರಲ್ಲಿ ಜನಿಸಿದರು
a)
1947
b)
1945
c)
1946
d)
1950
33.
ಕೆ. ಸಿದ್ದಯ್ಯ ಸ್ವಾಮಿ ಅವರು ಎಷ್ಟರಲ್ಲಿ ಜನಿಸಿದರು
a)
1947
b)
1946
c)
1945
d)
1944
34.
ಬಸವ ಪ್ರಭು ಬೆಟ್ಟದೂರು ಇವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು
b)
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ
c)
ಹಾವೇರಿ ಜಿಲ್ಲೆಯ ಹೆಡಿಯಾಲ
d)
ಕೊಪ್ಪಳ ಜಿಲ್ಲೆಯ ಕುಕನೂರು
35.
ಕೆ. ಸಿದ್ದಯ್ಯ ಸ್ವಾಮಿ ಅವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ
b)
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ
c)
ಹಾವೇರಿ ಜಿಲ್ಲೆಯ ಹೆಡಿಯಾಲ
d)
ಕೊಪ್ಪಳ ಜಿಲ್ಲೆಯ ಕುಕನೂರು
36.
ಬಸವ ಪ್ರಭು ಬೆಟ್ಟದೂರು ಅವರು ಬರೆದ ಕೃತಿಗಳು
a)
ಮಾತನಾಡಿ ಹೆಣಗಳೇ, ಇದೇನು ಕಥೆ
b)
ಬೆಳಗು
c)
ಬಸವ ನಾಡಿನಿಂದ ಮಂಡೇಲನಾಡಿಗೆ
d)
ಇವೆಲ್ಲವೂ
37.
' ನನ್ನ ಗೋಪಾಲ' ಪಾಠವನ್ನು ಬರೆದ ಕವಿ
a)
ಕುವೆಂಪು
b)
ಎಂ.ಗೋಪಾಲಕೃಷ್ಣ ಅಡಿಗ
c)
ಸುಕನ್ಯ ಮಾರುತಿ
d)
ಕುಮಾರವ್ಯಾಸ
38.
ಕುವೆಂಪು ಅವರ ಪೂರ್ಣ ಹೆಸರು
a)
ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ
b)
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
c)
ಕುಮಾರ ವೆಂಕಟಪ್ಪ ಪುಟ್ಟಣ್ಣ
d)
ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ
39.
ಕುವೆಂಪು ಅವರ ಹುಟ್ಟೂರು
a)
ಉಡುಪಿ ಜಿಲ್ಲೆಯ ಕುಂದಾಪುರ
b)
ರಾಯಚೂರು ಜಿಲ್ಲೆಯ ಮಾನ್ವಿ
c)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
d)
ಬಳ್ಳಾರಿ ಜಿಲ್ಲೆಯ ಕೊಟ್ಟೂರು
40.
ಕುವೆಂಪುರವರು ಹುಟ್ಟಿದ ವರ್ಷ
a)
ಕ್ರಿ.ಶ.1896
b)
ಕ್ರಿ.ಶ.1900
c)
ಕ್ರಿ.ಶ.1904
d)
ಕ್ರಿ.ಶ.1905
41.
ಕುವೆಂಪುರವರು ರಚಿಸಿದ ಕೃತಿಗಳು
a)
ಚಂದ್ರಮಂಚಕೆ ಬಾ ಚಕೋರಿ,ನವಿಲು, ಪಕ್ಷಿಕಾಶಿ
b)
ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್
c)
ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು
d)
ಇಲ್ಲಿ ಹೇಳಿರುವ ಎಲ್ಲವೂ
42.
ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು
a)
ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಪಂಪ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿ
c)
ಪದ್ಮವಿಭೂಷಣ ಪ್ರಶಸ್ತಿ
d)
ಇಲ್ಲಿ ಹೇಳಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
43.
ಕುವೆಂಪು ಅವರಿಗೆ 'ರಾಷ್ಟ್ರಕವಿ' ಬಿರುದು ಬಂದ ವರ್ಷ
a)
1957
b)
1968
c)
1964
d)
1988
44.
ಕುವೆಂಪುರವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಗೆ ದೊರೆತ ಪ್ರಶಸ್ತಿಗಳು
a)
ಭಾರತೀಯ ಜ್ಞಾನಪೀಠ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ಪಂಪ ಪ್ರಶಸ್ತಿ
d)
ಇಲ್ಲಿ ಹೇಳಿರುವ ಎಲ್ಲವೂ
45.
ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
a)
ಕುವೆಂಪು
b)
ದ.ರಾ ಬೇಂದ್ರೆ
c)
ವಿ. ಕೃ. ಗೋಕಾಕ್
d)
ಶಿವರಾಮ ಕಾರಂತ್
46.
ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ
a)
1964
b)
1968
c)
1988
d)
1992
47.
ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು
a)
ಎಂ. ಗೋವಿಂದ ಪೈ
b)
ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ
d)
ಈ ಮೂವರು
48.
ಇವುಗಳಲ್ಲಿ ಕುವೆಂಪುರವರ ಕೃತಿಗಳು
a)
ರಸೋವೈಸಃ
b)
ವಿಭೂತಿ ಪೂಜೆ
c)
ದ್ರೌಪದಿಯ ಶ್ರೀಮುಡಿ
d)
ಇದೆಲ್ಲವೂ ಹೌದು
49.
ಕವಿಗಳ ಬೆನ್ನೇರಿ : ಅ.ರಾ ಮಿತ್ರ : : ಶ್ರೀರಾಮಾಯಣ ದರ್ಶನಂ : -----
a)
ಕುವೆಂಪು
b)
ಗುರುರಾಜ ಕರ್ಜಗಿ
c)
ಎಂ.ಗೋಪಾಲಕೃಷ್ಣ ಅಡಿಗ
d)
ಸಿ. ಪಿ. ಕೃಷ್ಣಕುಮಾರ್
50.
ಒಣಮರದ ಗಿಳಿ : ಅ.ರಾ. ಮಿತ್ರ : : ಕಾಫಿ ಕಪ್ಪು: -------
a)
ಗುರುರಾಜ ಕರ್ಜಗಿ
b)
ಎಂ. ಕೆ. ರಮೇಶಗೌಡ
c)
ಕೆ.ಸೇನಾನಿ
d)
ಬಸವರಾಜ ಸಾದರ