NEW
Font size
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-123
Total questions: 46
Worksheet time: 23mins
ವಚನ ಸಾಹಿತದ ಉಗಮಕ್ಕೆ ಹೆಚ್ಚಾಗಿ ಯಾವ ಪ್ರೇರಣೆಯಿದೆ?
ಸಂಸ್ಕøತ
ತಮಿಳು
ದೇಶ್ಶಿಯ ಸಾಹಿತ್ಯ
ಸ್ವಭಾವಾನುಭವ
ಅಲ್ಲಮರ ಪ್ರಕಾರ ತನುವ ದಾಸೋಹಕ್ಕೆ ಸವಿಸಿ, ಮನವ ಲಿಂಗಧ್ಯಾನದಲ್ಲಿ ಇರಿಸಿದವರು ಯಾರು?
ಸಿದ್ಧರಾಮ
ಅಕ್ಮಹಾದೇವಿ
ಬಸವಣ್ಣ
ಸ್ವತಃ ಅಲ್ಲಮಪ್ರಭು
ಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಎಂದವರು ಯಾರು?
ದೇವರ ದಾಸಿಮಯ್ಯ
ಬಸವಣ್ಣ
ಅಲ್ಲಮಪ್ರಭು
ಅಕ್ಕಮಹಾದೇವಿ
ಉಳ್ಳವರು ಶಿವಾಲಯ ಮಾಡುವರು ವಚನದಲ್ಲಿ ಯಾವುದಕ್ಕೆ ಅಳಿವಿಲ್ಲ?
ಸ್ಥಾವರಕ್ಕೆ
ಹೊನ್ನ ಕಳಸಕ್ಕೆ
ಜಂಗಮಕ್ಕೆ
ಶಿವಾಲಯಕ್ಕೆ
ಅಮರೇಶ್ವರಲಿಂಗ ಇದು ಯಾರ ವಚನಾಂಕಿತವಾಗಿದೆ?
ಆಯ್ದಕ್ಕಿ ಲಕ್ಕಮ್ಮ
ಮಾದಾರ ಚನ್ನಯ್ಯ
ಆಯ್ದಕ್ಕಿ ಮಾರಯ್ಯ
ಮೂಳಿಗೆ ಮಾರಯ್ಯ
ಬಸವಣ್ಣವರ ತಾಯಿಯ ಹೆಸರೇನು?
ಗಂಗಾಂಬಿಕೆ
ಮದನಾಂಬಿಕೆ
ನೀಲಾಂಬಿಕೆ
ಮಾದಲಾಂಬಿಕೆ
ಅಲ್ಲಮಪÀ್ರಭುವಿನ ನಂತರ ಅನುಭವ ಮಂಟಪದ ಶೂನ್ಯ ಪೀಠಕ್ಕೆ ಯಾರು ಅಧ್ಯಕ್ಷರಾದರು?
ಸಿದ್ದರಾಮ
ಚೆನ್ನಬಸವಣ್ಣ
ಮಾದಾರ ಚನ್ನಯ್ಯ
ಅಂಬಿಗರ ಚೌಡಯ್ಯ
ಅಕ್ಕಮಹಾದೇವಿಯ ಜನ್ಮಸ್ಥಳ ಯಾವುದು?
ಬಾಗೇವಾಡಿ
ಬಳ್ಳಿಗಾವಿ
ಕದಳಿ
ಯಾವುದು ಅಲ್ಲ
ಆಧ್ಯರ ಅರವತ್ತು ವಚನಗಳಿಗೆ ಯಾರ ಒಂದು ವಚನ ಸಮವಾಗಿದೆ?
ಅಕ್ಕಮಹಾದೇವಿ
ಅಲ್ಲಮಪ್ರಭು
ಅಜಗಣ್ಣ
ದೇವರ ದಾಸಿಮಯ್ಯ
ಬಸವಣ್ಣನವರ ಅಕ್ಕ ಶಿವಶರಣೆ ಹೆಸರು ಏನು?
ನೀಲಾಂಬಿಕೆ
ಮಾದಲಾಂಬಿಕೆ
ನಾಗಲಾಂಬಿಕೆ
ಯಾರೂ ಅಲ್ಲ
ಆಯ್ದಕ್ಕಿ ಮಾರಯ್ಯನ ಪತ್ನಿ ಯಾರು?
ಲಕ್ಕಮ್ಮ
ರೆಮ್ಮವ್ವ
ಕಾಳವ್ವೆ
ಅಕ್ಕಮ್ಮ
ಅನುಭವ ಮಂಟಪದ ಕಾರ್ಯದರ್ಶಿ ಯಾರಾಗಿದ್ದರು?
ಮಾದಾರಚನ್ನಯ್ಯ
ಸಕಲೇಶ ಮಾದರಸ
ಚನ್ನಬಸವಣ್ಣ
ಹಡಪದ ಅಣ್ಣಪ್ಪ
ಬಹುರೂಪಿ ವೇಷಗಾರ ವೃತ್ತಿಯಲ್ಲಿರು ವಚನಕಾರಾನಾರು?
ಮಾಚಯ್ಯ
ಮಾರಯ್ಯ
ಚೌಡಯ್ಯ
ಚೆಂದಯ್ಯ
ವಚನದಲ್ಲಿ -ಯೋಗಿಗೆ ಕೋಪವೇ ಮಾಯೆಯಾದರೆ ರೋಗಿಗೆ ಯಾವುದು ಮಾಯೆ?
ಯೋಗ
ಊಟ
ಅಪಥ್ಯ
ಮಿಥ್ಯ
ವಚನದಲ್ಲಿ -ಗುರುವು ಶಿಷ್ಯಂಗೆ ಯಾವ ಯುಗದಲ್ಲಿ ಬಡಿದು ಬುದ್ಧಿ ಕಲಿಸಬಹುದಿತ್ತು?
ದ್ವಾಪರಯುಗ
ಕೃತಯುಗ
ಕಲಿಯುಗ
ಶಿಲಾಯುಗ
ಅನುಭವ ಮಂಟಪದ ಕಾರ್ಯದರ್ಶಿ ಯಾರಾಗಿದ್ದರು?
ಮಾದಾರಚನ್ನಯ್ಯ
ಸಕಲೇಶ ಮಾದರಸ
ಚನ್ನಬಸವಣ್ಣ
ಹಡಪದ ಅಣ್ಣಪ್ಪ
