NEW
Font size
Worksheets10 ಭಾಗ್ಯ ಶಿಲ್ಪಿಗಳು
Total questions: 10
Worksheet time: 5mins
ವಿಶ್ವೇಶ್ವರಯ್ಯನವರು -––--ಮನೆತನಕ್ಕೆ ಸೇರಿಕೊಂಡು ಹೆಸರಾದವರು.
ಮೋಕ್ಷ ಗೊಂಡಂ
ಚಿಕ್ಕ ಬಳ್ಳಾ ಪುರ
ಪೂನಾ
ಗ್ವಾಲಿಯರ್
ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ನೆನಪಿಗಾಗಿ------ದಿನಾಚರಣೆಯನ್ನು ಮಾಡಲಾಗುತ್ತದೆ.
ಶಿಕ್ಷಕರ
ಮಕ್ಕಳ
ಗಾಂಧಿ ಜಯಂತಿ
ಎಂಜಿನಿಯರ್
ವಿಶ್ವೇಶ್ವರಯ್ಯ ನವರನ್ನು ಹಾಡಿ ಹೊಗಳಿದ ಗವರ್ನರ್-–----
ಲಾರ್ಡ್ ಸಂಡ್ ಹರ್ಸ್ಟ್
ಜವಾಹರಲಾಲ್ ನೆಹರು
ಕುವೆಂಪು
ನಾಲ್ವಡಿ ಕೃಷ್ಣ ರಾಜ ಒಡೆಯರು
'ಕೈಗಾರಿಕರಣ ಇಲ್ಲವೇ ಅವನತಿ'ಎನ್ನುವುದು --–--ರ ಪ್ರಮುಖ ಘೋಷಣೆಯಾಗಿತ್ತು.
ನಾಲ್ವಡಿ ಕೃಷ್ಣ ರಾಜ ಒಡೆಯರ
ವಿಶ್ವೇಶ್ವರಯ್ಯ
ಸಿ.ವಿ ರಾಮನ್
ಆರ್ಯಭಟ
ಹೈದರಾಬಾದ್ ನಗರಕ್ಕೆ ಪ್ರವಾಹ ಹಾನಿಯುoಟು ಮಾಡುತ್ತಿದ್ದ ನದಿಗಳು-–-----
ಕಪಿಲ-ಕಾವೇರಿ
ತುಂಗಾ-ಭದ್ರಾ
ಈಸಿ-ಮೂಸಿ
ಪೀಪ್ ಜಲಾಶಯ
ಭಾರತ ಸರ್ಕಾರ ವಿಶ್ವೇಶ್ವರಯ್ಯನವರಿಗೆ ನೀಡಿದ ಪ್ರಶಸ್ತಿ ----–-
ಪದ್ಮಶ್ರೀ
ಪದ್ಮಭೂಷಣ
ಪದ್ಮವಿಭೂಷಣ
ಭಾರತ ರತ್ನ
ವಿಶ್ವೇಶ್ವರಯ್ಯನವರಿಗೆ ವಿದ್ಯಾರ್ಥಿ ವೇತನ ನೀಡಿದವರು---------
ಜೇಮ್ಸ್ ಬರ್ಕ್ಲಿ,
ಲಾರ್ಡ್ಸ್ ಸಂಡ್ ಹರ್ಸ್ಟ್
ಸಿ.ರಂಗಾಚಾರ್ಲು
ಕೃಷ್ಣ ರಾಜ ಒಡೆಯರ್
ವಿಶ್ವೇಶ್ವರಯ್ಯ ನವರ ಬದುಕಿನ ಅವಧಿ ----
೧೦೨
೧೦೩
೧೦೪
೧೦೬
ಮೋಕ್ಷಗೊಂಡಂ ಎನ್ನುವುದು ---–
ಒಂದು ಹಳ್ಳಿ
ಒಂದು ಅಗ್ರಹಾರ
ಮನೆತನದ ಹೆಸರು
ಒಂದು ಕೊಳ
ವಿಶ್ವೇಶ್ವರಯ್ಯನವರಿಗೆ ಪ್ರಾಥಮಿಕ ಶಾಲೆಯಲ್ಲಿ ಗುರುಗಳು ಆಗಿದ್ದವರು--------------
ನಾಥ ಮುನಿನಾಯ್ಡು
ಶಂಕರಪ್ಪ
ಭೈರೇಗೌಡ
ಶ್ರೀನಿವಾಸ ಶಾಸ್ತ್ರಿ
