NEW
Font size
Worksheetsದ್ವಿತೀಯ ಭಾಷೆ ಕನ್ನಡ
Total questions: 15
Worksheet time: 8mins
ಒಣಮರದ ಗಿಳಿ ಪಾಠದ ಲೇಖಕರು ಯಾರು
ಸುಕನ್ಯಾ ಮಾರುತಿ
ಬಸವರಾಜ್ ಸಬರದ
ಕುವೆಂಪು
ಅ ರಾ ಮಿತ್ರ
ಅ ರಾ ಮಿತ್ರರು ಹುಟ್ಟಿದ ಸ್ಥಳ
ಶಿವಮೊಗ್ಗ
ದಾವಣಗೆರೆ
ಹಾಸನ
ಅಕ್ಕಿ ಹೆಬ್ಬಾಳು
ಅ ರಾ ಮಿತ್ರರು ಹುಟ್ಟಿದ ವರ್ಷ
1935
1945
1955
1925
ಒಣಮರದ ಗಿಳಿ ಪಾಠ ಯಾವ ಕೃತಿಯಿಂದ ಆರಿಸಲಾಗಿದೆ
ಕವಿಗಳ ಬೆನ್ನೇರಿ
ಒಳನೋಟಗಳು
ಮಹಾಭಾರತ ಪಾತ್ರ ಸಂಗತಿಗಳು
ಬದುಕು-ಬರಹ
ಬೇಡನು ಪ್ರಾಣಿಗಳನ್ನು ಕೊಲ್ಲಲು ಮಾಡುತ್ತಿದ್ದ ಉಪಾಯವೇನು?
ಬಂದೂಕು ಉಪಯೋಗಿಸುತ್ತಿದ್ದ
ಕೂಲಿನಿಂದ ಹೂಡೆಯುತ್ತಿದ್ದ
ವಿಷ ಸವರಿದ ಬಾಣಗಳನ್ನು ಉಪಯೋಗಿಸುತ್ತಿದ್ದ
ಮೇಲಿನ ಯಾವುದೂ ಅಲ್ಲ
ವಿಷದ ಬಾಣವು ಮರಕ್ಕೆ ಏಕೆ ತಗುಲಿತು?
ಜಿಂಕೆ ಹಾರಿ ತಪ್ಪಿಸಿಕೂಂಡಿದ್ದರಿಂದ
ದೇವರ ದಯೆಯಿಂದ
ಗುರಿ ತಪ್ಪಿದ್ದರಿಂದ
ಮೇಲಿನ ಯಾವುದೂ ಅಲ್ಲ
ವಿಷದ ಬಾಣವು ಮರಕ್ಕೆ ತಗುಲಿದ್ದರಿಂದ ಆದ ಪರಿಣಾಮವೇನು?
ಮರ ಬಿದ್ದು ಹೂಯಿತು
ಇನ್ನು ಹೆಚ್ಚಿನ ಫಲ ಬಿಟ್ಟಿತು
ಮರ ಒಣಗಿ ನಿಂತಿತು
ಮೇಲಿನ ಯಾವುದೂ ಅಲ್ಲ
ಇಂದ್ರನಿಗೆ ಗಿಳಿಯನ್ನು ಕಂಡು ಆಶ್ಚರ್ಯವಾದದು ಏಕೆ?
ಗಿಳಿಯು ಸಂತೋಷದಿಂದ ಇದ್ದದ್ದರಿಂದ
ಮರ ಬಿಟ್ಟು ಹೋದದ್ದರಿಂದ
ಇಂದ್ರನಿಗೆ ನಮಸ್ಕರಿಸಿದ್ದರಿಂದ
ಪೂಟರೆ ಬಿಟ್ಟು ಹೋಗದೆ ಇದ್ದದ್ದರಿಂದ
ಆಶ್ರಯ: ಆಸರೆ:: ವರ್ಣ-------
ಬಣ್ಣ
ಕರ್ಣ
ರಮಣ
ಆಶ್ಚರ್ಯ
ಜಿಂಕೆ: ರೂಢನಾಮ:: ಇಂದ್ರ: ------------
ಅನ್ವರ್ಥ ನಾಮ
ಸರ್ವ ನಾಮ
ಅಂಕಿತ ನಾಮ
ಮೇಲಿನ ಯಾವುದೂ ಅಲ್ಲ
ಬಡತನ ಪದದ ವಿರುದ್ಧ ಪದ ಬರೆಯಿರಿ
ಸಿರಿತನ
ಶಿರಿತನ
ಷಿರಿತನ
ಮೇಲಿನ ಯಾವುದೂ ಅಲ್ಲ
"ಕಾಶಿಯಲ್ಲಿ "ಈ ಪದ ಬಿಡಿಸಿ ಬರೆಯಿರಿ
ಕಾಶಿಯ + ಅಲ್ಲಿ
ಕಾಶಿ + ಅಲ್ಲಿ
ಕಾಶಿ + ಎಲ್ಲಿ
ಕಾಶಿಯ + ಎಲ್ಲಿ
ಬಾಣವನ್ನು " ಪದ ಬಿಡಿಸಿ ಬರೆಯಿರಿ.
ಬಾಣ + ವನ್ನು
ಬಾಣ + ಯನ್ನು
ಬಾಣ + ಎನ್ನು
ಬಾಣ + ಅನ್ನು
ರಾಯ ಪದದ ತದ್ಭವ ಬರೆಯಿರಿ
ರಾಜ
ರಾಜನ್
ರಾಣಿ
ರಾಝನ್
ಪರಹಿತ ಪದದ ವಿರುದ್ಧ ಪದ ಬರೆಯಿರಿ
ಹಿತ
ಪರರ ಹಿತ
ಸ್ವಹಿತ
