wayground logo

Free Printable Worksheets

NEW

Font size

S
M
L
XL
Worksheets

Kannada

Total questions: 20

Worksheet time: 10mins

Name
Class
Date
1.

ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ.......

a)

ಕೇಂದ್ರ ಸಾಹಿತ್ಯ ಅಕಾಡೆಮಿ

b)

ಭಾರತೀಯ ಭಾಷಾ ಪರಿಷತ್

c)

ನೃಪತುಂಗ ಪ್ರಶಸ್ತಿ

d)

ಪಂಪ ಪ್ರಶಸ್ತಿ

2.

ಯುದ್ಧ ಪಾಠ ಇದನ್ನು ಎತ್ತಿ ಹಿಡಿಯುತ್ತದೆ....

a)

ಶಿಕ್ಷಣದ ಮೌಲ್ಯ

b)

ದ್ವೇಷ

c)

ಮಾನವೀಯ ಮೌಲ್ಯ

d)

ಅಜ್ಞಾನದ ಮೌಲ್ಯ

3.

"ತಲೆಗೂದಲು ಬೆಳ್ಳಗಾದ ಮುದುಕಿ" ಇದು ಯಾರನ್ನು ಕುರಿತು ಹೇಳಿದ್ದು?

a)

ಸೀತೆ

b)

ಶಬರಿ

c)

ಮುದುಕಿ

d)

ಕುಂತಿ

4.

ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ ಗೊತ್ತಾಗುತ್ತಿಲ್ಲ ಎಂದವರು.......

a)

ಮುದುಕಿ

b)

ರಾಹಿಲ್

c)

ಮುದುಕಿಯ ಸೊಸೆ

d)

ಸೈನಿಕರು

5.

ಈ ಮಳೆಯಲ್ಲಿ ಕತ್ತಲಗುಹೆಯಲ್ಲಿ ಯಾರನ್ನು ಕರೆಯಲಿ ಎಂದವರು....

a)

ಸೈನಿಕರು

b)

ರಾಹಿಲ್

c)

ಮುದುಕಿಯ ಸೊಸೆ

d)

ಮುದುಕಿ

6.

ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ....

a)

ಸಂಪತ್ತಿನ ವಿಚಾರದಲ್ಲಿ

b)

ಆಹಾರದ ವಿಚಾರದಲ್ಲಿ

c)

ಯುದ್ದದ ಹೆಸರಿನಲ್ಲಿ

d)

ಕರೋನದ ಹೆಸರಿನಲ್ಲಿ

7.

ರಾಹಿಲನು ಮುದುಕಿಯ ಮನೆಯೊಳಗೆ ನುಗ್ಗಿದಾಗ ಮುದುಕಿಯ ಕೈಯಲ್ಲಿ ಏನಿತ್ತು?

a)

ಉದ್ದವಾದ ಕೋಲು

b)

ಚಿಕ್ಕದೀಪ

c)

ಬಂದೂಕು

d)

ಖಿರ್ದಿ ಪುಸ್ತಕ

8.

ಇವುಗಳಲ್ಲಿ ಯಾವುದು ಸಾರ ಅಬೂಬಕ್ಕರ್ ಅವರ ಕೃತಿಯಲ್ಲ....

a)

ತಳ ಒಡೆದ ದೋಣಿಯಲ್ಲಿ

b)

ವಜ್ರಗಳು

c)

ಶಬರಿ

d)

ಚಂದ್ರಗಿರಿ ತೀರದಲ್ಲಿ

9.

ತುರ್ತು ಚಿಕಿತ್ಸಾ ನಿರ್ವಹಣೆಗಾಗಿ ರಾಹಿಲ್ ಏನನ್ನು ಹಿಡಿದುಕೊಂಡಿದ್ದನು?

a)

ಬಂದೂಕುಗಳು

b)

ಸೈನಿಕ ಉಡುಪುಗಳು

c)

ಮದ್ದುಗುಂಡುಗಳು

d)

ಔಷಧ ಮತ್ತು ಶಸ್ತ್ರ ಚಿಕಿತ್ಸಾ ಪೆಟ್ಟಿಗೆ

10.

"ನನ್ನನ್ನು ರಕ್ಷಿಸಿ ನಾನಿನ್ನೂ ತಾಳಲಾರೆ"- ಎಂದವರು.......

a)

ಮುದುಕಿಯ ಸೊಸೆ

b)

ರಾಹಿಲ್

c)

ಸೈನಿಕರು

d)

ಮುದುಕಿ

11.

ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಎಂದವರು.....

a)

ರಾಹಿಲ್

b)

ಸೊಸೆ

c)

ಮುದುಕಿ

d)

ಪೈಲೆಟ್

12.

ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ....

a)

ಬೆಂಗಳೂರು

b)

ಕಾಸರಗೋಡು

c)

ಮಂಜೇಶ್ವರ

d)

ಕೊಪ್ಪಳ

13.

ರಾಹಿಲನಿಗೆ ಈಜಲು ಕಷ್ಟವಾಗಲು ಕಾರಣ.....

a)

ಸೈನಿಕ ಉಡುಪು ಧರಿಸಿದ್ದರಿಂದ

b)

ಕತ್ತಲಲ್ಲಿ ಏನೂ ಕಾಣುತ್ತಿರಲಿಲ್ಲ

c)

ನೀರು ಇಲ್ಲದಿದ್ದರಿಂದ

d)

ಈಜು ಬರುತ್ತಿರಲಿಲ್ಲ

14.

ಮಹಿಳೆಯ ಆರ್ತನಾದ ಯಾವುದನ್ನು ಬೇಧಿಸಿ ರಾಹಿಲನ ಕಿವಿಯೊಳಗೆ ಬಿದ್ದಿತು.......

a)

ಗುಡುಗು ಶಬ್ದ

b)

ವಿಮಾನದ ಶಬ್ದ

c)

ಬಾಂಬ್ ಶಬ್ದ

d)

ಮಳೆಯ ಶಬ್ದ

15.

ಇದು ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನವಲ್ಲ.......

a)

ಮೊಸರಿನ ಮಂಗಮ್ಮ

b)

ಚಪ್ಪಲಿಗಳು

c)

ಖೆಡ್ಡಾ

d)

ಪಯಣ

16.

ರಾಹಿಲನು ಯಾರು?

a)

ವೈದ್ಯ ಸೈನಿಕ

b)

ವಿಮಾನದ ಪೈಲೆಟ್

c)

ಮುದುಕಿಯ ಮಗ

d)

ಮುದುಕಿಯ ತಮ್ಮ

17.

ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬರದಂತೆ ದೀಪಕ್ಕೆ ಏನನ್ನು ಅಂಟಿಸಲಾಗಿತ್ತು?

a)

ಬಟ್ಟೆ

b)

ಎಲೆ

c)

ಬಣ್ಣ

d)

ಕಾಗದ

18.

ಲೇಖಕಿ ಸಾರಾ ಅಬೂಬಕ್ಕರ್ ಅವರು ಜನಿಸಿದ ವರ್ಷ

a)

1904

b)

1936

c)

1905

d)

1926

19.

"ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ" ಎಂದವರು.......

a)

ಮುದುಕಿ

b)

ಸೊಸೆ

c)

ರಾಹಿಲ್

d)

ಪೈಲೆಟ್

20.

ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದದ್ದು ಯಾವಾಗ?

a)

ಮುದುಕಿಯನ್ನು ನೋಡಿದಾಗ

b)

ಸಮುದ್ರ ತೀರ ಕಣ್ಣಿಗೆ ಬಿದ್ದಾಗ

c)

ಸೊಸೆಯನ್ನು ನೋಡಿದಾಗ

d)

ಒಂಟಿಮನೆ ನೋಡಿದಾಗ