wayground logo

Free Printable Worksheets

NEW

Font size

S
M
L
XL
Worksheets

ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Total questions: 20

Worksheet time: 15mins

Name
Class
Date
1.

ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳು ಶತಮಾನ ಎಂದು ಕರೆಯಲು ಮುಖ್ಯ ಕಾರಣ

a)

ಔರಂಗಜೇಬನ ಮರಣ

b)

ಬ್ರಿಟಿಷರ ಪ್ರಾಬಲ್ಯ

c)

ಮೊಘಲರು ರಾಜಕೀಯವಾಗಿ ಪ್ರಬಲರಾದರು

d)

ಸಶಸ್ತ್ರ ಬಂಡಾಯಗಳು ಪ್ರಾರಂಭವಾದವು

2.

ಚಿಕ್ಕದೇವರಾಜ ಒಡೆಯರ ಮರಣವು ಮೈಸೂರು ರಾಜ್ಯದ ಮೇಲೆ ಬೀರಿದ ಪರಿಣಾಮ

a)

ರಾಜ್ಯದ ಆಡಳಿತ ಕುಸಿಯಿತು

b)

ಆಂಗ್ಲೋ ಮೈಸೂರು ಯುದ್ಧ ಪ್ರಾರಂಭವಾಯಿತು

c)

ಟಿಪ್ಪು ಅಧಿಕಾರಕ್ಕೆ ಬಂದನು

d)

ಬ್ರಿಟಿಷರು ಮೈಸೂರನ್ನು ವಶಪಡಿಸಿಕೊಂಡರು

3.

ಟಿಪ್ಪು : ಮಂಗಳೂರು ಒಪ್ಪಂದ : : ಹೈದರಾಲಿ : ___________

a)

ತಿರುಚನಾಪಳ್ಳಿ ಒಪ್ಪಂದ

b)

ಶ್ರೀರಂಗಪಟ್ಟಣ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಸಾಲ್ಬಾಯಿ ಒಪ್ಪಂದ

4.

ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

a)

ತಿರುವಾಂಕೂರಿನ ರಾಜಕಾರಣಕ್ಕೆ ಸಂಬಂಧಿಸಿದ್ದು

b)

ಬ್ರಿಟಿಷರು ಹೇರಿದ ಅಮಾನವೀಯ ಶರತ್ತುಗಳು

c)

ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡದ್ದು

d)

ಹೈದರಾಲಿಯು ಆರ್ಕಾಟಿಗೆ ಮುತ್ತಿಗೆ ಹಾಕಿದ್ದು

5.

ಕಾರ್ನ್ ವಾಲೀಸನು ನಿಜಾಮ ಮತ್ತು ಮರಾಠರ ನೆರವನ್ನು ಕೋರಿದನು. ಏಕೆಂದರೆ

a)

ಹೈದರಾಲಿಯನ್ನು ಸೋಲಿಸಲು

b)

ಟಿಪ್ಪುವನ್ನು ನಿರ್ನಾಮ ಮಾಡಲು

c)

ದೋಂಡಿಯಾ ವಾಘನನ್ನು ಸೋಲಿಸಲು

d)

ಮದ್ರಾಸನ್ನು ವಶಪಡಿಸಿಕೊಳ್ಳಲು

6.

1798ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡವನು

a)

ಲಾರ್ಡ್ ವೆಲ್ಲಿಸ್ಲಿ

b)

ಕಾರ್ನ್ ವಾಲೀಸ್

c)

ಲಾರ್ಡ್ ಡಾಲ್ ಹೌಸಿ

d)

ವಾರನ್ ಹೇಸ್ಟಿಂಗ್

7.

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ ಪ್ರಾರಂಭವಾದ ವರ್ಷ

a)

1792

b)

1797

c)

1799

d)

1798

8.

ದೋಂಡಿಯಾನನ್ನು ಜನರು ವಾಘ್ ಎಂದು ಕರೆಯಲು ಕಾರಣ ಅವನ

a)

ಆಡಳಿತ

b)

ಶೌರ್ಯ ಪರಾಕ್ರಮ

c)

ನ್ಯಾಯ ನಿರ್ಣಯ

d)

ಆದರ್ಶಗಳು

9.

ಕಿತ್ತೂರಿನ ರಾಣಿ ಚೆನ್ನಮ್ಮಳು ಬ್ರಿಟಿಷರ ವಿರುದ್ಧ ಸಶಸ್ತ್ರ ಬಂಡಾಯವೇಳಲು ಕಾರಣ

a)

ಸಹಾಯಕ ಸೈನ್ಯ ಪದ್ಧತಿ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು

c)

ಶಸ್ತ್ರಾಸ್ತ್ರ ನಿಷೇಧ ಕಾಯ್ದೆ

d)

ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು

10.

ಶಿವಲಿಂಗ ರುದ್ರ ಸರ್ಜನು ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದರಿಂದಾದ ಪರಿಣಾಮ

a)

ಮರಾಠರು ಜಯಗಳಿಸಿದರು

b)

ಕಿತ್ತೂರು ಸಾಮ್ರಾಜ್ಯ ವಿಸ್ತರಣೆಯಾಯಿತು

c)

ಕಿತ್ತೂರು ಸಂಸ್ಥಾನ ವಂಶಪಾರಂಪರ್ಯವಾಗಿ ಆತನಿಗೆ ದೊರಕಿತು

d)

ಕಿತ್ತೂರು ಸಂಸ್ಥಾನ ಬ್ರಿಟಿಷರ ವಶವಾಯಿತು

11.

ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಧಾರವಾಡದ ಕಲೆಕ್ಟರ್

a)

ಕರ್ನಲ್ ಡೀಕ್

b)

ಥ್ಯಾಕರೆ

c)

ಸರ್ ಐರ್ ಕೂಟ್

d)

ಆಯಕೋಟ್

12.

ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದವನು

a)

ಶಿವಲಿಂಗರುದ್ರ ಸರ್ಜ

b)

ಶಿವಲಿಂಗಪ್ಪ

c)

ಮಲ್ಲಸರ್ಜ

d)

ಸಂಗೊಳ್ಳಿ ರಾಯಣ್ಣ

13.

ಬ್ರಿಟಿಷರು ಪದಚ್ಯುತಗೊಳಿಸಿದ ಹಾಲೇರಿ ವಂಶದ ರಾಜ

a)

ಚಿಕ್ಕವೀರರಾಜೇಂದ್ರ

b)

ದೊಡ್ಡವೀರರಾಜೇಂದ್ರ

c)

ವೀರರಾಜೇಂದ್ರ

d)

ರಾಜರಾಜೇಂದ್ರ

14.

ಅಮರಸುಳ್ಯ ಬಂಡಾಯದ ಕೇಂದ್ರ ಸ್ಥಾನಗಳು

a)

ಸುಳ್ಯ, ಬೆಳ್ಳಾರೆ, ಸುರಪುರ

b)

ಸುರಪುರ, ಸುಳ್ಯ, ಹಲಗಲಿ

c)

ಸುಳ್ಯ, ಬಳ್ಳಾರಿ, ಪುತ್ತೂರು

d)

ಸುಳ್ಯ, ಬೆಳ್ಳಾರೆ, ಪುತ್ತೂರು

15.

ತನ್ನನ್ನು ತಾನು "ಸ್ವಾಮಿ ಅಪರಾಂಪರ" ಎಂದು ಕರೆದುಕೊಂಡ ಕೊಡಗಿನ ರೈತ

a)

ಪುಟ್ಟಬಸಪ್ಪ

b)

ಲಕ್ಷ್ಮಪ್ಪ

c)

ಬಂಗರಸ

d)

ಗುಡ್ಡೆಮನೆ ಅಪ್ಪಯ್ಯ

16.

ಕರ್ನಾಟಕದ ಚರಿತ್ರೆಯಲ್ಲಿ 1857 ರ ಕ್ರಾಂತಿಯ ನಾಯಕನೆಂದು ಖ್ಯಾತರಾದವರು

a)

ವೆಂಕಟಪ್ಪ ನಾಯಕ

b)

ಕೃಷ್ಣಪ್ಪ ನಾಯಕ

c)

ಪೆದ್ದ ನಾಯಕ

d)

ಕಲ್ಯಾಣ ನಾಯಕ

17.

ಹಲಗಲಿ ಎಂಬ ಪುಟ್ಟ ಗ್ರಾಮವು ಇರುವ ಜಿಲ್ಲೆ

a)

ವಿಜಯಪುರ

b)

ಬೆಳಗಾವಿ

c)

ಬಾಗಲಕೋಟೆ

d)

ಕಲಬುರಗಿ

18.

ಹಲಗಲಿಯ ಬೇಡರು ಬ್ರಿಟಿಷರ ಈ ಕಾಯ್ದೆಯ ವಿರುದ್ಧ ದಂಗೆಯೆದ್ದರು

a)

ಶಸ್ತ್ರಾಸ್ತ್ರ ನಿಷೇಧ ಕಾಯ್ದೆ

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾನೂನು

c)

ಸಹಾಯಕ ಸೈನ್ಯ ಪದ್ಧತಿ

d)

ಒಡೆದು ಆಳುವ ನೀತಿ

19.

ಹೈದರಾಲಿ ಪ್ರವರ್ಧಮಾನಕ್ಕೆ ಬಂದಿದ್ದರಿಂದ ಮೂಲೆಗುಂಪಾದ ಮೈಸೂರಿನ ಅರಸ

a)

ಒಂದನೇ ಕೃಷ್ಣರಾಜ ಒಡೆಯರು

b)

ಎರಡನೇ ಕೃಷ್ಣರಾಜ ಒಡೆಯರು

c)

ಜಯ ಚಾಮರಾಜ ಒಡೆಯರು

d)

ದೊಡ್ಡ ದೇವರಾಜ ಒಡೆಯರು

20.

ಅಮರಸುಳ್ಯ ಬಂಡಾಯವು ಮೂಲತಃ _______ ಬಂಡಾಯ

a)

ರೈತ

b)

ಸೈನಿಕ

c)

ಕಾರ್ಮಿಕ

d)

ಸಾಮಂತ