NEW
Font size
Worksheetsಸಂಕಲ್ಪಗೀತೆ ಭಾಗ-01
Total questions: 20
Worksheet time: 10mins
ಜೀವನದಲ್ಲಿಎಂತಹ ಭಾವನೆಗಳು ಹೊಂದಿರಬೇಕು?
ಒಳ್ಳೆಯ
ಸುಂದರ
ಧನಾತ್ಮಕ
ನಕರಾತ್ಮಕ
ಯಾವುದೇ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ------- ಲಭಿಸುತ್ತದೆ.
ಯಶಸ್ಸು
ಧನಾತ್ಮಕತೆ
ದೃಢನಿರ್ಧಾರ
ಎಲ್ಲವೂ
“ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು” ಎಂಬ ವಾಕ್ಯ ಯಾವ ತಲೆಮಾರಿನ ಯುವಕರಿಗಿದ್ದ ನೆಲೆಯನ್ನು ತಿಳಿಸುತ್ತದೆ.
ಇಂದಿನ ತಲೆಮಾರಿನ
ಹಿಂದಿನ ತಲೆಮಾರಿನ
ಮುಂದಿನ ತಲೆಮಾರಿನ
ಎಲ್ಲವೂ
‘ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂದು ಹೇಳಿದವರು?
ಮಹಾತ್ಮಗಾಂಧಿ
ಜಿ.ಎಸ್. ಶಿವರುದ್ರಪ್ಪ
ತಿಲಕರು
ಕುವೆಂಪು
ಗಾಂಧೀಜಿಯವರು ಹೊಂದಿದ್ದ ಏಕೈಕ ಸಂಕಲ್ಪ ಯಾವುದು?
ಸಂವಿಧಾನ ರಚನೆ
ಧನಾತ್ಮಕ ಭಾವನೆ
ಸ್ವಾತಂತ್ರ್ಯಗಳಿಸುವದು
ದೃಢಸಂಕಲ್ಪ
ಜಿ.ಎಸ್.ಶಿವರುದ್ರಪ್ಪನವರ ಪೂರ್ಣ ಹೆಸರೇನು?
ಗುರಪ್ಪ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ
ಗುರಪ್ಪ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಜಿ.ಎಸ್.ಶಿವರುದ್ರಪ್ಪನವರ ಕಾಲ?
1926
1936
1905
1884
ಜಿ.ಎಸ್.ಶಿವರುದ್ರಪ್ಪನವರ ಸ್ಥಳ?
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಶಿವಮೊಗ್ಗ ಜಿಲ್ಲೆಯ ಸಾಗರ
ಶಿವರುದ್ರಪ್ಪನವರು ಸೇವೆ ಸಲ್ಲಿಸಿದ ವಿಶ್ವವಿದ್ಯಾನಿಲಯ?
ಮೈಸೂರು
ಬೆಂಗಳೂರು
ಉಸ್ಮಾನಿಯ
ಎಲ್ಲವೂ
ಇವುಗಳಲ್ಲಿ ಶಿವರುದ್ರಪ್ಪನವರದಲ್ಲದ ಕೃತಿ ಯಾವುದು?
ಸಾಮಗಾನ
ಹಣತೆ
ಚಲುವು ಒಲವು
ದೇವಶಿಲ್ಪ
"ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು" ಈ ಕೃತಿ ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
ಕವನ ಸಂಕಲನ
ವಿಮರ್ಶೆ
ಕಥಾಸಂಕಲನ
ಪ್ರವಾಸಕಥನ
ಜಿ.ಎಸ್.ಶಿವರುದ್ರಪ್ಪನವರಿಗೆ ದೊರೆತ ಪ್ರಶಸ್ತಿ?
ರಾಷ್ಟ್ರಕವಿ
ನಾಡೋಜ
ಪಂಪ ಪ್ರಶಸ್ತಿ
ಎಲ್ಲವೂ
ಜಿ.ಎಸ್.ಎಸ್. ಅವರು ಅಧ್ಯಕ್ಷತೆ ವಹಿಸಿದ ಸಾಹಿತ್ಯ ಸಮ್ಮೇಳನ ಎಷ್ಟನೆಯದು?
60
61
62
63
ಶಿವರುದ್ರಪ್ಪನವರು ಅಧ್ಯಕ್ಷತೆ ವಹಿಸಿದ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು?
ಶಿವಮೊಗ್ಗ
ದಾವಣಗೆರೆ
ಧಾರವಾಡ
ಮೈಸೂರು
ಸಂಕಲ್ಪಗೀತೆ ಪದ್ಯದ ಆಕರ ಕೃತಿ?
ಎದೆತುಂಬಿ ಹಾಡಿದೆನು
ಸಾಮಗಾನ
ಚಲವು ಒಲವು
ದೀಪದ ಹೆಜ್ಜೆ
ಈ ಕೃತಿಗೆ ದೊರೆತ ಪ್ರಶಸ್ತಿ?
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಎಲ್ಲವೂ
ಜಿ.ಎಸ್. ಎಸ್. ಅವರಿಗೆ ಗೌರವ ಡಿ.ಲಿಟ್. ಕೊಟ್ಟ ವಿಶ್ವವಿದ್ಯಾನಿಲಯ?
ಮೈಸೂರು - ಕುವೆಂಪು
ಬೆಂಗಳೂರು - ಕುವೆಂಪು
ಶಿವಮೊಗ್ಗ - ಮೈಸೂರು
ಬೆಂಗಳೂರು - ಮೈಸೂರು
ಇತಿಹಾಸವು ಯಾರನ್ನು ನೆನಪಿಸುತ್ತದೆ?
ಪೂರ್ವಜರನ್ನು
ಜನರನ್ನು
ಸಾಧಕರನ್ನು
ಎಲ್ಲ ಘಟನೆಗಳು
ಸಂಕಲ್ಪಗೀತೆ ಪದ್ಯವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ?
ಭಾವಗೀತೆ
ಭಕ್ತಿಗೀತೆ
ಸಾಮಾಜಿಕಗೀತೆ
ಕಥನಕವನ
ಈ ಕೆಳಗಿನವರಲ್ಲಿ ಗುಂಪಿನಿಂದ ಹೊರತಾದ ಕವಿ ಯಾರು?
