wayground logo

Free Printable Worksheets

NEW

Font size

S
M
L
XL
Worksheets

ಕವಿ/ಲೇಖಕರು ಪರಿಚಯ

Total questions: 25

Worksheet time: 13mins

Name
Class
Date
1.

ಸಾರಾ ಅಬೂಬಕ್ಕರ್ ರವರ ಕಾಲ ಯಾವುದು?

a)

30 ಜೂನ್1936

b)

31 ಜೂನ್ 1936

c)

30 ಜೂನ್ 2940

d)

28 ಜುಲೈ 1936

2.

ಸಾರಾ ಅಬೂಬಕ್ಕರ್ ಎಲ್ಲಿ ಜನಿಸಿದರು

a)

ಮೇಲುಕೋಟೆ

b)

ಕಾಸರಗೋಡು

c)

ಚಿಕ್ಕಮಗಳೂರು

d)

ನಂಜನಗೂಡು

3.

ಸಾರಾ ಅಬೂಬಕರ್ ರವರ ಯುದ್ಧ ಪಾಠ ವು .............. ಅವರ ಸಾಹಿತ್ಯ ಪ್ರಕಾರದಿಂದ ಆಯ್ದುಕೊಳ್ಳಲಾಗಿದೆ

a)

ಕವನ

b)

ಕಾದಂಬರಿ

c)

ನಾಟಕ

d)

ಸಣ್ಣ ಕಥೆ

4.

ಯುದ್ಧ ಪಾಠವು ಯಾವ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ

a)

ಖೆದ್ದಾ

b)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

c)

ಚಪ್ಪಲಿಗಳು

d)

ಸಹಾನ

5.

ಸಾರ್ ಅಬೂಬಕ್ಕರ್ ರವರ ಪ್ರಮುಖ ಕಾದಂಬರಿ

a)

ಚಂದ್ರಗಿರಿಯ ತೀರದಲ್ಲಿ

b)

ಚಪ್ಪಲಿಗಳು

c)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

d)

ರಥಸಪ್ತಮಿ

6.

ಪು,ತಿ.ನರಸಿಂಹಾಚಾರ್ ಪೂರ್ಣ ಹೆಸರು

a)

ಪುರೋಹಿತ ತಿರುನಾರಾಯಣ

b)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್

c)

ಪುರೋಹಿತ ತಿರುನಾರಾಯಣ ನರಸಿಂಹಾಚಾರ್

d)

ಪುರೋಹಿತ ತಿರುನಾರಾಯಣ ನರಸಿಂಹ

7.

ಪು.ತಿ. ನರಸಿಂಹಾಚಾರ್ ಅವರ ಕಾವ್ಯನಾಮ

a)

ಪು.ತಿ.ನ.

b)

ಪು.ತಿ.ನರಸಿಂಹಾಚಾರ್

c)

ಕುವೆಂಪು

d)

ಪ.ತಿ.ನ

8.

ಪು.ತಿ. ನರಸಿಂಹಾಚಾರ್ ಅವರ ಕಾಲ

a)

1905

b)

1910

c)

1940

d)

1970

9.

ಪು.ತಿ. ನರಸಿಂಹಾಚಾರ್ ಅವರು ಯಾವ ಜಿಲ್ಲೆಯಲ್ಲಿ ಜನಿಸಿದರು

a)

ಧಾರವಾಡ

b)

ಮಂಡ್ಯ

c)

ಮೇಲುಕೋಟೆ

d)

ದಾವಣಗೆರೆ

10.

ಶಬರಿ ಪಾಠವು.......... ಸಾಹಿತ್ಯ ಪ್ರಕಾರಕ್ಕೆ ಸೇರಿದೆ

a)

ನಾಟಕ

b)

ಗೀತನಾಟಕ

c)

ಕಾದಂಬರಿ

d)

ಕಾವ್ಯ

11.

. ಡಿ.ಎಸ್. ಜಯಪ್ಪಗೌಡ ಅವರ ಪೂರ್ಣ ಹೆಸರು

a)

ದಾರದ ಹಳ್ಳಿ ಸುಬ್ಬೇಗೌಡ ಜಯಪ್ಪಗೌಡ

b)

ಧಾರವಾಡದ ಸುಬ್ಬೆಗೌಡ ಜಯಪ್ಪ

c)

ಸುಬ್ಬೆಗೌಡ ಜಯಪ್ಪ

d)

ದೇವನೂರು ಸುಬ್ಬೆಗೌಡ ಜಯಪ್ಪ

12.

. ಡಿ.ಎಸ್ ಜಯಪ್ಪಗೌಡ ಅವರು ಎಲ್ಲಿ ಜನಿಸಿದರು

a)

ಬಾಗಲಕೋಟೆ ಜಿಲ್ಲೆಯಲ್ಲಿ

b)

ಚಿಕ್ಕಮಗಳರು ಜಿಲ್ಲೆ

c)

ರಾಯಚೂರು

d)

ದಾವಣಗೆರೆ

13.

ಡಿ.ಎಸ್‌ ಜಯಪ್ಪಗೌಡ ರವರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿದೊರೆತಿದೆ

a)

ಭಾರತದ ಆಚೆ ಸಂಪರ್ಕಗಳು

b)

ಕರ್ನಾಟಕದ ಸಾಂಸ್ಕೃತಿಕ

c)

ಕರ್ನಾಟಕದ ಕಡಲಾಚೆಯ ಸಂಪರ್ಕಗಳು

d)

ವಿದೇಶಿಯ ಸಂಪರ್ಕಗಳು

14.

ದೇವನೂರು ಮಹಾದೇವರ ಕಾಲ

a)

1950

b)

1948

c)

1935

d)

1956

15.

ದೇವನೂರು ಮಹಾದೇವರ ಅವರ ಜನ್ಮಸ್ಥಳ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ

b)

ಮಂಗಳೂರು ಜಿಲ್ಲೆಯ ದೇವದುರ್ಗ

c)

ಧಾರವಾಡ ಜಿಲ್ಲೆಯ ನಂಜನಗೂಡು

d)

ಭದ್ರಾವತಿಯ ದೇವನೂರು

16.

ದೇವನೂರು ಮಹಾದೇವ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ

a)

ಕುಸುಮಬಾಲೆ

b)

ದೇವದುರ್ಗ

c)

ಒಡಲಾಳ

d)

ಎದೆಗೆ ಬಿದ್ದ ಅಕ್ಷರ

17.

ದೇವನೂರು ಮಹಾದೇವ ಅವರ ವೈಚಾರಿಕ ಬಿಡಿಲೇಖನ

a)

ಎದೆಗೆ ಬಿದ್ದ ಅಕ್ಷರ

b)

ಒಡಲಾಳ

c)

ಕುಸಮಬಾಲೆ

d)

ದೇವದುರ್ಗ

18.

ಈ ಕೆಳಗಿನ ಲೇಖಕರಿಗೆ ದಲಿತ ಸೂರ್ಯ ಎಂಬ ಬಿರುದು ಇದೆ

a)

ದೇವನೂರು ಮಹಾದೇವ

b)

ಕುವೆಂಪು

c)

ಬೇಂದ್ರೆ

d)

ವಿ ಕೃ

19.

ಎ.ಎನ್ ಮೂರ್ತಿರಾವ್ ರವರ ಕಾಲ

a)

1900

b)

1905

c)

1910

d)

1911

20.

ಚಿತ್ರಗಳು- ಪತ್ರಗಳು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪದ್ಮಭೂಷಣ

c)

ಪದ್ಮಶ್ರೀ

d)

ರಾಜ್ಯ ಸಾಹಿತ್ಯ ಅಕಾಡೆಮಿ

21.

ದೇವರು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ

a)

ಪಂಪ ಪ್ರಶಸ್ತಿ

b)

ಪದ್ಮಶ್ರೀ

c)

ಪದ್ಮಭೂಷಣ

d)

ಪದ್ಮಾವತಿ

22.

ಜಿಎಸ್ ಶಿವರುದ್ರಪ್ಪ ಅವರು ಎಲ್ಲಿ ಜನಿಸಿದರು

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಶಿವಮೊಗ್ಗ ಜಿಲ್ಲೆಯ ಸಾಗರ

c)

ಧಾರವಾಡ

d)

ಮೈಸೂರು

23.

. ಜಿ.ಎಸ್. ಶಿವರುದ್ರಪ್ಪ ರವರ ಕಾಲ

a)

1936

b)

1926

c)

1947

d)

1906

24.

ಜಿ.ಎಸ್. ಶಿವರುದ್ರಪ್ಪ ಅವರ ಯಾವ ಕವನ ಸಂಕಲನದಿಂದ ಸಂಕಲ್ಪಗೀತೆ ಎಂಬ ಪದವನ್ನು ಆರಿಸಿಕೊಳ್ಳಲಾಗಿದೆ

a)

ಗರಿ

b)

ನಾದ ಲಲೆ

c)

ಎದೆ ತುಂಬಿ ಹಾಡಿದೆನು

d)

ಸಖಿ

25.

ಬೇಂದ್ರೆ ಯಾವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ

a)

ನಾಕುತಂತಿ

b)

ಗರಿ

c)

ಸಖಿ

d)

ಉಯ್ಯಾಲೆ