NEW
Font size
S
M
L
XL
WorksheetsSRHS BRAMHASAMUDRA
Total questions: 20
Worksheet time: 9mins
Name
Class
Date
1.
ಸಾರಾ ಅಬೂಬಕ್ಕರ ಕಾಲ ತಿಳಿಸಿ
a)
1926
b)
1936
c)
1905
d)
1963
2.
ಇವುಗಳಲ್ಲಿ ಸಾರಾ ಅಬೂಬಕ್ಕರ್ ಕೃತಿಯಾಗಿಲ್ಲ
a)
ಪಯಣ
b)
ಚಪ್ಪಲಿಗಳು
c)
ನೃಪತುಂಗ
d)
ವಜ್ರಗಳು
3.
ಸಾರಾ ಅಬೂಬಕ್ಕರರ ಸ್ಥಳ ಕಾಸರಗೋಡು ಎಲ್ಲಿದೆ?
a)
ಚಾಮರಾಜನಗರ
b)
ಮೈಸೂರು
c)
ಕೇರಳ
d)
ಮಂಗಳೂರು
4.
ರಾಹಿಲನು ಭದ್ರವಾಗಿ ಹಿಡಿದುಕೊಂಡ ಪೆಟ್ಟಿಗೆಯಲ್ಲಿ ಏನಿತ್ತು?
a)
ಔಷಧ ಊಟ
b)
ಬಂದೂಕು ಬಾಂಬ್
c)
ಔಷಧ ಶಸ್ತ್ರಚಿಕಿತ್ಸೆ ಸಾಮಾನು
d)
ಹಣ್ಣು ಚಿಕಿತ್ಸೆ ಸಾಮಾನು
5.
"ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧ "ಎಂದವರು ಯಾರು?
a)
ರಾಹಿಲ
b)
ಪೈಲೆಟ್
c)
ಸೊಸೆ
d)
ಮುದುಕಿ
6.
ರಾಹಿಲನು ಯಾರನ್ನು ಬದುಕಿಸಲು ಸಾಧ್ಯವಾಗಲಿಲ್ಲ?
a)
ಮುದುಕಿ
b)
ಮುದುಕಿಯ ಮಗ
c)
ಮುದುಕಿಯ ಸೊಸೆ
d)
ಸೊಸೆಯ ಮಗು
7.
ಈ ಮಳೆಯಲ್ಲಿ ಕತ್ತಲೆ ಗುಹೆಯಲ್ಲಿ ಯಾರನ್ನು ಕರೆಯಲಿ ಮಗಳೆ “ ಎಂದವರು
a)
ರಾಹಿಲ
b)
ಸೈನಿಕರು
c)
ಮುದುಕಿಯ ಸೊಸೆ
d)
ಮುದುಕಿ
8.
ರಾಹಿಲ ದೇಹದಲ್ಲಿ ಹೊಸರಕ್ತ ಸಂಚಾರವಾದದ್ದು
a)
ಒಂಟಿಮನೆ ಕಣ್ಣಿಗೆ ಬಿದ್ದಾಗ
b)
ಸಮುದ್ರತೀರ ಕಣ್ಣಿಗೆ ಬಿದ್ದಾಗ
c)
ಮುದುಕಿಯನ್ನು ಕಂಡಾಗ
d)
ಮುದುಕಿಯ ಸೊಸೆಯನ್ನು ನೋಡಿದಾಗ
9.
ಬ್ಲಾಕ್ ಔಟ್ ನಿಯಮವನ್ನು ಪಾಲಿಸುವುದು
a)
ವಿಮಾನದ ದಾಳಿಯಿಂದ ತಪ್ಪಿಸಿಕೊಳ್ಳಲು
b)
ಸೈನಿಕರಿಂಧ ತಪ್ಪಿಸಿಕೊಳ್ಳಲು
c)
ಕೀಟಗಳಿಂದ ತಪ್ಪಿಸಿಕೊಳ್ಳಲು
d)
ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು
10.
ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಭಾವನೆಗಳು
a)
ಆ ಮಹಿಳೆ ಯಾವ ರೀತಿಯ ಅಪಾಯದಲದಲಿ ಸಿಲುಕಿದ್ದಾಳೆ?
b)
ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ?
c)
ನಾನೀಗ ಕದ ತಟ್ಟಿದರೆ ಪರಿಣಾಮ ಏನಾಗಬಹುದು ?
d)
ಮೇಲಿನ ಎಲ್ಲವೂ
11.
ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೆ ಗೊತ್ತಾಗುತ್ತಿಲ್ಲ ಎಂದವರು
a)
ರಾಹಿಲ
b)
ಪೈಲಟ್
c)
ಮುದುಕಿ
d)
ಮುದುಕಿಯ ಸೊಸೆ
12.
ಯಾವುದರ ಹೆಸರಿನಲ್ಲಿ ಮನುಷ್ಯಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ ಎಂದು ಮುದುಕಿ ಹೇಳಿದ್ದಾಳೆ ?
a)
ಧರ್ಮದ ಹೆಸರಿನಲ್ಲಿ
b)
ಕೊರೋನಾದ ಹೆಸರಿನಲ್ಲಿ
c)
ಆಸ್ತಿಯ ವಿಚಾರದಲ್ಲಿ
d)
ಯುದ್ಧದ ಹೆಸರಿನಲ್ಲಿ
13.
ಯುದ್ಧ ಪಾಠದ ಆಕರ ಗ್ರಂಥ ಯಾವುದು ?
a)
ಖೆಡ್ಡಾ
b)
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
c)
ಚಪ್ಪಲಿಗಳು
d)
ಪಯಣ
14.
ಮದುಕಿ ಮತ್ತು ಸೊಸೆಯ ----------------------ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು
a)
ಸಂತಸ
b)
ಜಗಳ
c)
ರೋದನ
d)
ಸಂಗೀತ
15.
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದವರು -----
a)
ಮುದುಕಿ
b)
ಮುದುಕಿಯ ಮಗ
c)
ಮುದುಕಿಯ ಸೊಸೆ
d)
ಮುದುಕಿಯ ಗಂಡ
16.
ಎಲ್ಲರ ದೇಹಕ್ಕು , ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ಎಂದವರು ಯಾರು ?
a)
ಪೈಲೆಟ್
b)
ಮುದುಕಿ
c)
ಮುದುಕಿಯ ಸೊಸೆ.
d)
ರಾಹಿಲ
17.
ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ
a)
ಪಂಪ ಪ್ರಶಸ್ತಿ
b)
ನೃಪತುಂಗ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಪ್ರಶಸ್ತಿ
d)
ಪದ್ಮ ಪ್ರಶಸ್ತಿ
18.
ರೋದನ ಪದದ ಅರ್ಥ
a)
ಹೆದರಿಕೆ
b)
ಬೆದರುವಿಕೆ
c)
ಕೂಗುವಿಕೆ
d)
ಅಳುವಿಕೆ
19.
ಯದ್ಧ ಕತೆಯನ್ನು ಅಬೂಬಕ್ಕರ್ ರವರ ಈ ಕಥಾ ಸಂಕಲನದಿಂದ ಆರಿಸಲಾಗಿದೆ.
a)
ಚಪ್ಪಲಿಗಳು
b)
ಖೆಡ್ಡಾ
c)
ಪಯಣ
d)
ಸಹನ
20.
ಹಂಬಲ ಪದದ ಅರ್ಥ
a)
ತ್ರೀವ ಆಸೆ
b)
ಹೆದರಿಕೆ
c)
ಧೈರ್ಯ
d)
ಹತಾಶೆ
Reset
