NEW
Font size
Worksheetsಸಾಮಾಜಿಕ ಸಮಸ್ಯೆಗಳು
Total questions: 20
Worksheet time: 15mins
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯಲ್ಲಿ ತೊಡಗಿದ್ದರೆ ಅಂತಹವರು..
ಕಾರ್ಮಿಕರು
ಬಾಲ ಕಾರ್ಮಿಕರು
ಸಣ್ಣ ಕಾರ್ಮಿಕರು
ಕೆಲಸಗಾರರು
ಮಕ್ಕಳಲ್ಲಿ ಅವರ ಕೌಶಲ್ಯವು ವಿಕಾಸವಾಗುವ ಮೊದಲೇ ನಶಿಸಲು ಕಾರಣ
ಬಾಲಕಾರ್ಮಿಕ ಪದ್ಧತಿ
ಮಕ್ಕಳ ದುಡಿಮೆ
ಅಪೌಷ್ಟಿಕತೆ
ಶಿಕ್ಷಣದಿಂದ ವಂಚಿತರಾಗುವುದು
ಭಾರತೀಯ ಕಾಯ್ದೆಯ ಪ್ರಕಾರ ಹದಿಹರೆಯದವರು ಎಂದರೆ
15 ರಿಂದ 18 ವರ್ಷದೊಳಗಿನ ಮಕ್ಕಳು
13 ರಿಂದ 18 ವರ್ಷದೊಳಗಿನ ಮಕ್ಕಳು
13 ರಿಂದ 19 ವರ್ಷದೊಳಗಿನ ಮಕ್ಕಳು
15 ರಿಂದ 19 ವರ್ಷದೊಳಗಿನ ಮಕ್ಕಳು
2016ರ ಕಾಯ್ದೆಯ ಪ್ರಕಾರ ಅಪಾಯಕಾರಿ ಕ್ಷೇತ್ರಗಳಲ್ಲಿ _____ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ.
14
18
15
13
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ
14 ವರ್ಷದೊಳಗಿನ ಎಲ್ಲ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ
15 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100ರಷ್ಟು ಶಾಲಾ ದಾಖಲಾತಿ
19 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ
18 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ
POCSO ಕಾಯ್ದೆಯು ಜಾರಿಗೆ ಬಂದ ವರ್ಷ
2012
1986
2010
2001
2012ರಲ್ಲಿ ಭಾರತದ ಲಿಂಗಾನುಪಾತ ಪ್ರಮಾಣ
914
940
933
943
PCPNDT ಕಾಯ್ದೆಯನ್ನು ಜಾರಿಗೆ ತಂದಿರುವ ಉದ್ದೇಶ
ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವುದು
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು
ಅಪೌಷ್ಠಿಕತೆಯನ್ನು ಹೋಗಲಾಡಿಸುವುದು
ಲಿಂಗ ತಾರತಮ್ಯವನ್ನು ಹೋಗಲಾಡಿಸುವುದು
ಬಾಲಕಿಯರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಬಲೀಕರಣಕ್ಕಾಗಿ ಈ ಸಂಘಗಳನ್ನು ಸ್ಥಾಪಿಸಲಾಗಿದೆ
ಗ್ರಾಮಸಭೆ
ಸ್ತ್ರೀ ಶಕ್ತಿ ಸಂಘ
ಮಕ್ಕಳ ಸಂಘ
ಬಾಲಿಕಾ ಸಂಘ
ಶಾಲೆಗಳಲ್ಲಿ "ಮಕ್ಕಳ ಸುರಕ್ಷತಾ ಸಮಿತಿ"ಯನ್ನು ರಚಿಸುವ ಉದ್ದೇಶ
18 ವರ್ಷದೊಳಗಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು
ಮಕ್ಕಳ ಹಕ್ಕುಗಳ ಅನುಷ್ಠಾನ
ಪೌಷ್ಟಿಕ ಆಹಾರದ ಪೂರೈಕೆ
ಉಚಿತ ಶಿಕ್ಷಣ ನೀಡುವುದು
ಮಕ್ಕಳ ಸಹಾಯವಾಣಿ ಸಂಖ್ಯೆ
1980
1098
1089
1908
ಈ ಕೆಳಗಿನವುಗಳಲ್ಲಿ "ಬಾಲ್ಯವಿವಾಹ ನಿಷೇಧಾಧಿಕಾರಿ"ಗಳನ್ನು ಗುರುತಿಸಿ
ಶಾಲೆಯ ಮುಖ್ಯಶಿಕ್ಷಕರು
ಗ್ರಾಮ ಲೆಕ್ಕಿಗರು
ಪಿಡಿಒ
ಎಲ್ಲರೂ
ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ
2006
2016
1986
1956
2015ರ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಭಾರತದ ಸ್ಥಾನ
22
25
20
28
ಭಾರತದ ಶೇಕಡ 33ರಷ್ಟು ಮಹಿಳೆಯರ ಬಿ.ಎಂ.ಐ. ಕನಿಷ್ಠ ಮಟ್ಟಕ್ಕಿಂತ ಕಡಿಮೆ ಇರಲು ಕಾರಣ
ಅನಕ್ಷರತೆ
ಅಪೌಷ್ಟಿಕತೆ
ಬಡತನ
ಬಾಲಕಾರ್ಮಿಕತೆ
ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಭದ್ರತೆ ನೀಡಲು ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ
ಕೂಲಿಗಾಗಿ ಕಾಳು ಯೋಜನೆ
ಸಾರ್ವಜನಿಕ ಪಡಿತರ ವ್ಯವಸ್ಥೆ
ಸಾರ್ವಜನಿಕ ಆಹಾರ ನಿಗಮ
ಮಧ್ಯಾಹ್ನದ ಬಿಸಿಯೂಟ ಯೋಜನೆ
ಮಾತೃ ಸಂಸ್ಕೃತಿಯ ಆಸ್ತಿಯ ಹಕ್ಕು ಕಂಡುಬರುವ ಸಮುದಾಯ
ಕರ್ನಾಟಕದ ನಾಯರ್ ಸಮುದಾಯ
ಕೇರಳದ ನಾಯರ್ ಸಮುದಾಯ
ಕೇರಳದ ತುಳು ಸಮುದಾಯ
ಕರ್ನಾಟಕದ ಕೊಂಕಣಿ ಸಮುದಾಯ
ವ್ಯಕ್ತಿಗಳಲ್ಲಿನ ಪೋಷಕಾಂಶಗಳ ಅಭಾವವನ್ನು ________ ಎಂದು ಕರೆಯುತ್ತಾರೆ
ಹಸಿವು
ಅಪೌಷ್ಟಿಕತೆ
ಕಾಣದ ಹಸಿವು
ನಿಶ್ಯಕ್ತಿ
ಎಫ್.ಎ.ಒ. ಪ್ರಕಾರ ಭಾರತದಲ್ಲಿ ದಿನಕ್ಕೆ ಅಗತ್ಯವಿರುವ ಆಹಾರದ ಕನಿಷ್ಠ ಕ್ಯಾಲೋರಿ
1920 ಕ್ಯಾಲೋರಿ
1720 ಕ್ಯಾಲೋರಿ
1620 ಕ್ಯಾಲೋರಿ
1820 ಕ್ಯಾಲೋರಿ
ಭಾರತದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಯಲು ಜಾರಿಗೆ ತಂದಿರುವ ಕಾಯ್ದೆ
ಕಳ್ಳ ಸಾಗಾಣಿಕೆ ತಡೆ ಕಾಯ್ದೆ
ಅನೈತಿಕ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ
ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ
ಕಳ್ಳ ಸಾಗಾಣಿಕೆ ನಿಯಂತ್ರಣ ಕಾಯ್ದೆ
