wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ -2 ರಚನೆ-ಶ್ರೀ ಎಎಂ ಗೋಣಿ

Total questions: 41

Worksheet time: 21mins

Name
Class
Date
1.

ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು

a)

ವಾಸ್ಕೋಡಿಗಾಮ

b)

ರಾಬರ್ಟ್ ಕ್ಲೈವ್

c)

ಅಲ್ಫಾನ್ಸೋ ಅಲ್ಬುಕರ್ಕ್

d)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

2.

ಮೊದಲನೇ ಆಂಗ್ಲೋ ಮರಾಠ ಯುದ್ಧ

ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯಿ

b)

ಬೆಸ್ಸಿನ್

c)

ಮದ್ರಾಸ್

d)

ಮಂಗಳೂರು

3.

ಸೂಪರ್ ಪೆಂಡೆಂಟ್ ಆಫ್ ಪೊಲೀಸ್ ಎಸ್ಪಿ ಹುದ್ದೆಯನ್ನು ಸೃಷ್ಟಿಸಿದವರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಕಾರ್ನ್ ವಾಲಿಸ್

d)

ವಾರನ್ ಹೇಸ್ಟಿಂಗ್ಸ್

4.

ಅಮರಸುಳ್ಯ ಬಂಡಾಯ ವು ಮೂಲತಹ....... ಬಂಡಾಯ ವಾಗಿದೆ

a)

ಕಾರ್ಮಿಕ

b)

ರೈತ

c)

ಬುಡಕಟ್ಟು

d)

ಮಹಿಳಾ

5.

ಶ್ರೀರಂಗಪಟ್ಟಣ ಒಪ್ಪಂದದ ಮೂಲಕ ಯುದ್ಧವು ಕೊನೆಗೊಂಡಿತು

a)

ಒಂದನೇ ಆಂಗ್ಲೋ ಮೈಸೂರ್ ಯುದ್ಧ

b)

ಎರಡನೇ ಆಂಗ್ಲೋ ಮೈಸೂರು ಯುದ್ಧ

c)

ಮೂರನೇ ಆಂಗ್ಲೋ ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

6.

ವೇದಗಳಿಗೆ ಮರಳಿ ಎಂಬ ಕರೆಯನ್ನು ನೀಡಿದವರು

a)

ಸ್ವಾಮಿ ವಿವೇಕಾನಂದ

b)

ಸ್ವಾಮಿ ದಯಾನಂದ ಸರಸ್ವತಿ

c)

ರಾಜಾರಾಮ್ ಮೋಹನ್ ರಾಯ್

d)

ಆತ್ಮರಾಮ್ ಪಾಂಡುರಂಗ

7.

ಆತ್ಮಗೌರವ ಚಳುವಳಿ ಯನ್ನು ಆರಂಭಿಸಿದವರು

a)

ದಯಾನಂದ ಸರಸ್ವತಿ

b)

ಜ್ಯೋತಿ ಬಾಪುಲೆ

c)

ನಾರಾಯಣ ಗುರು

d)

ಪೆರಿಯಾರ್

8.

ಭಾರತದಲ್ಲಿ ಬ್ರಿಟಿಷರ ಪ್ರಮುಖ ಸೇನಾನೆಲೆ

a)

ದೆಹಲಿ

b)

ಮೀರತ್

c)

ಬ್ಯಾರಕ್ ಪುರ

d)

ಕಲ್ಕತ್ತಾ

9.

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘೋಷಿಸಿದವರು

a)

ಲಾಲಾ ಲಜಪತ್ ರಾಯ್

b)

ಬಿಪಿನ್ ಚಂದ್ರಪಾಲ್

c)

ಬಾಲಗಂಗಾಧರ್ ತಿಲಕ್

d)

ಚಂದ್ರಶೇಖರ್ ಆಜಾದ್

10.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ

a)

1883

b)

1884

c)

1885

d)

1985

11.

ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷವನ್ನು ಸ್ಥಾಪಿಸಿದವರು

a)

ಸುಭಾಷ್ ಚಂದ್ರ ಬೋಸ್

b)

ಡಾ ಬಿಆರ್ ಅಂಬೇಡ್ಕರ್

c)

ಮಹಾತ್ಮ ಗಾಂಧೀಜಿ

d)

ಜವಾಹರ್ ಲಾಲ್ ನೆಹರು

12.

ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಕ್ಕೆ ಕಾರಣವಾದ ಬ್ರಿಟಿಷ್ ಅಧಿಕಾರಿ

a)

ರಾಬರ್ಟ್ ಕ್ಲೈವ್

b)

ಮೇಜರ್ ಹಡ್ಸನ್

c)

ಜನರಲ್ ಡಯರ್

d)

ತ್ಯಾಕರೆ

13.

1953ರಲ್ಲಿ ರಚನೆಯಾದ ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು

a)

ಎಚ್ಎಂ ಕುಂಜರು

b)

ಫಜಲ್ ಅಲಿ

c)

ಪೊಟ್ಟಿಶ್ರೀರಾಮುಲು

d)

ಕೆಎಂ ಪನಿಕರ್

14.

ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಕೆಲಸದ ಲಭ್ಯತೆ ಇಲ್ಲದಿರುವ ಪರಿಸ್ಥಿತಿಯೇ

a)

ಉದ್ಯೋಗ

b)

ನಿರುದ್ಯೋಗ

c)

ದುಡಿಮೆ

d)

ತಾರತಮ್ಯ

15.

ಕರ್ನಾಟಕ ಸರ್ಕಾರವು ಗ್ರಾಮಾಂತರ ಮಹಿಳೆಯರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮ

a)

ಸ್ವಸಹಾಯ ಸಂಘ

b)

ಗ್ರಾಮ ಸಡಕ್ ಯೋಜನೆ

c)

ಸ್ತ್ರೀಶಕ್ತಿ

d)

ಮನಸ್ವಿನಿ

16.

ಭಾರತದ ವಿದೇಶಾಂಗ ನೀತಿಯನ್ನು ವಿಶೇಷವಾಗಿ ರೂಪಿಸಿದವರು

a)

ಮಹಾತ್ಮ ಗಾಂಧೀಜಿ

b)

ಜವಾಹರ್ಲಾಲ್ ನೆಹರು

c)

ಡಾ ಬಿಆರ್ ಅಂಬೇಡ್ಕರ್

d)

ಸರ್ದಾರ್ ವಲ್ಲಭಾಯಿ ಪಟೇಲ್

17.

ತಾಸ್ಕೆಂಟ್ ಒಪ್ಪಂದ ಯಾವ ರಾಷ್ಟ್ರಗಳ ನಡುವೆ ನಡೆಯಿತು

a)

ಭಾರತ ಮತ್ತು ಚೀನಾ

b)

ಭಾರತ ಮತ್ತು ಪಾಕಿಸ್ತಾನ

c)

ಭಾರತ ಮತ್ತು ನೇಪಾಳ

d)

ಭಾರತ ಮತ್ತು ಶ್ರೀಲಂಕಾ

18.

ಭಾರತವು ನಿರಂತರವಾಗಿ ಪ್ರತಿಪಾದಿಸುತ್ತಿರುವುದು

a)

ಸಾರ್ವತ್ರಿಕ ಮಾನವ ಹಕ್ಕುಗಳು

b)

ನಿರ್ಬಂಧಿತ ಮಾನವ ಹಕ್ಕುಗಳು

c)

ನೈಸರ್ಗಿಕ ಮಾನವ ಹಕ್ಕುಗಳು

d)

ಮೂಲಭೂತ ಮಾನವ ಹಕ್ಕುಗಳು

19.

ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವ ಸ್ಥಳ

a)

ನ್ಯೂಯಾರ್ಕ್

b)

ಪ್ಯಾರಿಸ್

c)

ಜಿನೇವಾ

d)

ಲಂಡನ್

20.

ಜಾಗತಿಕ ಸಂಸತ್ತಿನ ರೀತಿಯಲ್ಲಿ ಕೆಲಸ ಮಾಡುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ

a)

ಭದ್ರತಾ ಸಮಿತಿ

b)

ಸಾಮಾನ್ಯ ಸಭೆ

c)

ಸಚಿವಾಲಯ

d)

ಅಂತರಾಷ್ಟ್ರೀಯ ನ್ಯಾಯಾಲಯ

21.

ಶಿಕ್ಷಣವು ಸಾರ್ವಜನಿಕರ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು

a)

ಡಾ ಬಿಆರ್ ಅಂಬೇಡ್ಕರ್

b)

ಮಹಾತ್ಮ ಗಾಂಧೀಜಿ

c)

ಬಾಲಗಂಗಾಧರ್ ತಿಲಕ್

d)

ಜವಾಹರಲಾಲ್ ನೆಹರು

22.

ದಿ ರಿಪಬ್ಲಿಕ್ ಕೃತಿಯ ಕರ್ತೃ

a)

ಸಾಕ್ರೆಟಿಸ್

b)

ಅರಿಸ್ಟಾಟಲ್

c)

ಪ್ಲೇಟೋ

d)

ಕಾರ್ಲ್ ಮಾರ್ಕ್ಸ್

23.

ಚಿಪ್ಕೋ ಚಳುವಳಿ ಯನ್ನು ಆರಂಭಿಸಿದವರು

a)

ಸುಂದರಲಾಲ್ ಬಹುಗುಣ

b)

ಮೇಧಾ ಪಾಟ್ಕರ್

c)

ಕುಸುಮ ಸೊರಬ್

d)

ಶಿವರಾಮ ಕಾರಂತ್

24.

ಸಂವಿಧಾನದ ಯಾವ ವಿಧಿಯು ಮಕ್ಕಳನ್ನು ದುಡಿಮೆಗೆ ತೊಡಗಿಸಿಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿಸಿದೆ

a)

24 ನೇ ವಿಧಿ

b)

17ನೇ ವಿಧಿ

c)

19 ನೇ ವಿಧಿ

d)

25ನೇ ವಿಧಿ

25.

ಪೋಕ್ಸೋ ಕಾಯ್ದೆ 2012 ಜಾರಿಗೆ ತಂದಿರುವ ಉದ್ದೇಶ

a)

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ

b)

ಬಾಲಕಾರ್ಮಿಕ ನಿರ್ಮೂಲನೆ

c)

ಹೆಣ್ಣು ಭ್ರೂಣಹತ್ಯೆ ನಿಯಂತ್ರಣ

d)

ಬಾಲ್ಯ ವಿವಾಹ ನಿಯಂತ್ರಣ

26.

ಭಾರತದ ಅತ್ಯುನ್ನತ ಪರ್ವತ ಶಿಖರ

a)

ಮೌಂಟ್ ಎವರೆಸ್ಟ್

b)

ಗಾಡ್ವಿನ್ ಆಸ್ಟಿನ್ ಕೆ2

c)

ಅನೈಮುಡಿ

d)

ಗುರುಶಿಖರ

27.

ಪಶ್ಚಿಮ ಬಂಗಾಳ:ಕಾಲಬೈಸಾಕಿ:: ಉತ್ತರ ಪ್ರದೇಶ್:....…......

a)

ಮಾವಿನ ಹುಯ್ಲು

b)

ಆಂಧಿಸ್

c)

ಕಾಫಿಯ ಹೂಮಳೆ

d)

ಮಾನ್ಸೂನ್

28.

ಕಪ್ಪು ಮಣ್ಣು ನಿರ್ಮಾಣವಾಗುವುದು

a)

ಸಮುದ್ರದ ಅಲೆಗಳ ಸಂಚಯದಿಂದ

b)

ಸ್ಫಟಿಕ ಶಿಲೆಗಳ ಶಿಥಲೀಕರಣ ದಿಂದ

c)

ಜೈವಿಕ ವಸ್ತು ಕಳೆಯುವುದರಿಂದ

d)

ಬಸಲ್ಟ್ ಶಿಲೆಗಳ ಸಬಲೀಕರಣದಿಂದ

29.

ಭಾರತದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ

a)

ಉತ್ತರ ಪ್ರದೇಶ

b)

ಆಂಧ್ರ ಪ್ರದೇಶ

c)

ಮಧ್ಯಪ್ರದೇಶ

d)

ಕರ್ನಾಟಕ

30.

ಭಾರತದಲ್ಲಿಯೇ ಉದ್ದವಾದ ಅಣೆಕಟ್ಟು

a)

ಬಾಕ್ರಾನಂಗಲ್

b)

ಹಿರಾಕುಡ್

c)

ದಾಮೋದರ್

d)

ಕೋಶಿ

31.

ಮಿಶ್ರಣ ಬೇಸಾಯದ ಅತಿ ಮುಖ್ಯ ಲಕ್ಷಣವೆಂದರೆ

a)

ಅಧಿಕ ಬಂಡವಾಳ ಮತ್ತು ಕಾರ್ಮಿಕರು

b)

ಯಂತ್ರಗಳು ಮತ್ತು ವೈಜ್ಞಾನಿಕ ಬೇಸಾಯ

c)

ಅತ್ಯಲ್ಪ ಕೃಷಿ ಉತ್ಪನ್ನಗಳ ಮಾರಾಟ

d)

ಸಾಗುವಳಿ ಜೊತೆಗೆ ಪಶುಪಾಲನೆ

32.

ಅರಬ್ಬಿ ಸಮುದ್ರದ ರಾಣಿ ಎಂದು ಕರೆಯುವ ಬಂದರು

a)

ಮುಂಬೈ

b)

ಕಾಂಡ್ಲಾ

c)

ಕೊಚ್ಚಿ

d)

ಮಂಗಳೂರು

33.

ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ

a)

ಬೆಂಗಳೂರು

b)

ಮುಂಬೈ

c)

ಕೊಲ್ಕತ್ತಾ

d)

ಚೆನ್ನೈ

34.

ಭಾರತದಲ್ಲಿ ಈವರೆಗೆ ಸಂಭವಿಸಿರುವ ಬಹಳಷ್ಟು ಭೂಕಂಪನ ಗಳಿಗೆ ಕಾರಣ

a)

ಜಲಾಶಯಗಳ ನೀರಿನ ಭಾರ

b)

ಅಂತರ್ ಗುಹೆ ಮೇಲ್ಚಾವಣಿಯ ಕುಸಿತ

c)

ಭೂಪಲಕಗಳ ಚಲನೆ

d)

ಶಿಲಾಸ್ತರ ಭಂಗ ಮತ್ತು ಮಡಿಕೆ

35.

ಮಾನವ ಅಭಿವೃದ್ಧಿ ಸೂಚಿ ಎಂಬ ಮಾನದಂಡವನ್ನು ರೂಪಿಸಿದವರು

a)

ವಿಶ್ವಸಂಸ್ಥೆ

b)

ವಿಶ್ವಬ್ಯಾಂಕ್

c)

ಯುನೆಸ್ಕೋ

d)

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

36.

ಗ್ರಾಮೀಣ ಹಿಂದುಳಿಯುವಿಕೆ ಮತ್ತು ಬಡತನಕ್ಕೆ ಪ್ರಮುಖವಾದ ಕಾರಣ

a)

ಕೃಷಿಯ ಸ್ಥಗಿತತೆ ಮತ್ತು ನಿಧಾನಗತಿಯ ಬೆಳವಣಿಗೆ

b)

ಕೃಷಿಯೇತರ ವಲಯಗಳ ಅಭಿವೃದ್ಧಿ

c)

ನೀರಾವರಿ ಮತ್ತು ಭೂ ಸುಧಾರಣೆಗಳು

d)

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ

37.

ಠೇವಣಿ ಗಳನ್ನು ನಿಗದಿತ ಅವಧಿಗೆ........

ಖಾತೆ ಯಲ್ಲಿ ಇಡಬಹುದಾಗಿದೆ

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಆವರ್ತ ಠೇವಣಿ ಖಾತೆ

38.

ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ

a)

1982

b)

1983

c)

1985

d)

1986

39.

ಯಂಗ್ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು

a)

ಬಾಲಗಂಗಾಧರ್ ತಿಲಕ್

b)

ರಾಜಾರಾಮ್ ಮೋಹನ್ ರಾಯ್

c)

ಮಹಾತ್ಮ ಗಾಂಧೀಜಿ

d)

ಅನಿಬೆಸೆಂಟ್

40.

2011ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ

a)

935

b)

945

c)

955

d)

965

41.

ಮೊದಲನೇ ಆಂಗ್ಲೋ ಮರಾಠ ಯುದ್ಧ

ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಸಾಲ್ಬಾಯಿ

b)

ಬೆಸ್ಸಿನ್

c)

ಮದ್ರಾಸ್

d)

ಮಂಗಳೂರು