wayground logo

Free Printable Worksheets

NEW

Font size

S
M
L
XL
Worksheets

Buddhivanta Ramakrishna

Total questions: 10

Worksheet time: 3mins

Name
Class
Date
1.

೧. ಬುದ್ಧಿವಂತ ___________

a)

ಕೃಷ್ಣದೇವರಾಯ

b)

ವಿದ್ಯಾಸಾಗರ

c)

ರಾಮಕೃಷ್ಣ

d)

ಪಂಡಿತರು

2.

೨. ರಾಮಕೃಷ್ಣ ಹುಟ್ಟಿದ ಊರು ಯಾವುದು ?

a)

ಕರ್ನಾಟಕ

b)

ತೆನಾಲಿ

c)

ಕೇರಳ

d)

ತಮಿಳುನಾಡು

3.

೩. ವಿಕಟಕವಿ ಯಾರು?

a)

ಕೃಷ್ಣದೇವರಾಯ

b)

ವಿದ್ಯಾಸಾಗರ

c)

ತೆನಾಲಿರಾಮಕೃಷ್ಣ

d)

ಪಂಡಿತರು

4.

೪. ವಿದ್ಯಾಸಾಗರ ಯಾರ ಆಸ್ಥಾನಕ್ಕೆ ಬಂದನು ?

a)

ತೆನಾಲಿರಾಮಕೃಷ್ಣನ ಆಸ್ಥಾನಕ್ಕೆ

b)

ವಿದ್ಯಾಸಾಗರನ ಆಸ್ಥಾನಕ್ಕೆ

c)

ವಿದ್ವಾಂಸರ ಆಸ್ಥಾನಕ್ಕೆ

d)

ಕೃಷ್ಣದೇವರಾಯರ ಆಸ್ಥಾನಕ್ಕೆ

5.

೫. ’ತಿಲಕಾಷ್ಠಮಹಿಷಬಂಧನ’ ಒಂದು __________

a)

ಗ್ರಂಥ

b)

ಕಡ್ಡಿ

c)

ಹಗ್ಗ

d)

ಎಳ್ಳು

6.

೬. ’ಪಲಾಯನ’ ಪದದ ಅರ್ಥ ________

a)

ಯಾರಿಗೂ ಹೇಳದೆ ಓಡಿ ಹೋಗುವುದು

b)

ಯಾರಿಗೂ ಹೇಳದೆ ಓದುವುದು

c)

ಎಲ್ಲರಿಗೂ ಹೇಳಿ ಓಡಿ ಹೋಗುವುದು

d)

ಯಾರಿಗೂ ಹೇಳದೆ ಹಾಡುವುದು

7.

೭. ’ಪೀಠ’ ಪದದ ಅರ್ಥ ____________

a)

ಆಗಸ

b)

ಆಸನ

c)

ಆಕಾಶ

d)

ಆಸರೆ

8.

೮. “ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ” ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ವಿದ್ಯಾಸಾಗರ ತೆನಾಲಿರಾಮಕೃಷ್ಣನಿಗೆ

b)

ವಿದ್ಯಾಸಾಗರ ಪಂಡಿತರಿಗೆ

c)

ವಿದ್ಯಾಸಾಗರ ಕೃಷ್ಣದೇವರಾಯನಿಗೆ

d)

ವಿದ್ಯಾಸಾಗರ ದನಕಾಯುವ ಹುಡುಗರಿಗೆ

9.

೯. ’ಕಣ್ಣು’ ಪದದ ಬಹುವಚನ _______

a)

ಕಣ್ಣುಗಲು

b)

ಕಣ್ಣುಗಳು

c)

ಕಣ್ಣಂದಿರು

d)

ಕಣ್ಣಗಳು

10.

೧೦. ’ನಾವು’ ಪದದ ಏಕವಚನ _______

a)

ನೀವು

b)

ನಾನು

c)

ಅವನು

d)

ಯಾರು