NEW
Font size
Worksheetsಸಂಕಲ್ಪಗೀತೆ ಪದ್ಯದ ರಸಪ್ರಶ್ನೆ
Total questions: 15
Worksheet time: 8mins
ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು ಎಂದು ಹೇಳಿದವರು ಯಾರು ?
ಗಾಂಧೀಜಿ
ತಿಲಕರು
ನೆಹರು
ಶಿವರುದ್ರಪ್ಪ
ಜಿ ಎಸ್ ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ?
ಸಾಮಗಾನ
ದೀಪದ ಹೆಜ್ಜೆ
ಅನಾವರಣ
ಕಾವ್ಯಾರ್ಥಚಿಂತನ
ಹಂಪಿ ಕನ್ನಡ ವಿಶ್ವವಿದ್ಯಾಲಯವು ಜಿ ಎಸ್ ಶಿವರುದ್ರಪ್ಪನವರಿಗೆ ಯಾವ ಪ್ರಶಸ್ತಿ ನೀಡಿದೆ ?
ಪಂಪ ಪ್ರಶಸ್ತಿ
ನಾಡೋಜ ಪ್ರಶಸ್ತಿ
ಕುವೆಂಪು ಪ್ರಶಸ್ತಿ
ರಾಷ್ಟ್ರ ಪ್ರಶಸ್ತಿ
ನದೀಜಲಗಳು ಏನಾಗಿವೆ?
ಸುಂದರವಾಗಿವೆ
ಸಮೃದ್ಧವಾಗಿವೆ
ಕಲುಷಿತವಾಗಿವೆ
ಯಾವುದೂ ಅಲ್ಲ
ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕಿದೆ?
ಹಡಗನ್ನು
ಗಾಳಿಪಟವನ್ನು
ಕಾರನ್ನು
ಚಿತ್ರ ಪಟವನ್ನು
ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಹಸಿರಾಗಿದೆ
ಒಣಗಿದೆ
ಬರಡಾಗಿದೆ
ಸುಂದರವಾಗಿವೆ
61ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆದಿತ್ತು ?
ದಾವಣಗೆರೆ
ಚಿತ್ರದುರ್ಗ
ಹಾವೇರಿ
ಬೆಂಗಳೂರು
ಯಾವ ಎಚ್ಚರದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ
ಬರಡಾಗಿವೆ ಎನ್ನುವ
ದಾರಿಗಳು ಎನ್ನುವ
ಕಲುಷಿತವಾಗಿವೆ ಎನ್ನುವ
ಕಂದಿದ ಎಂಬ ಪದದ ಅರ್ಥವೇನು ?
ಪ್ರಕಾಶಮಾನವಾದ
ಮಸುಕಾದ
ಬೆಳ್ಳಗಾದ
ಕತ್ತಲು
ಸಂಕಲ್ಪಗೀತೆ ಪದ್ಯದ ಆಕರಗ್ರಂಥ ಯಾವುದು ?
ದ್ಯಾವ ಪೃಥಿವಿ
ಸಂಕಲ್ಪಗೀತೆ
ಹೃದಯಗೀತೆ
ಎದೆ ತುಂಬಿ ಹಾಡಿದೆನು
ಹಡಗು ಪದದ ಅರ್ಥವೇನು ?
ನಾವೆ
ಬಸ್ಸು
ವಿಮಾನ
ಲಾರಿ
ಹಚ್ಚುವುದು ಪದದಲ್ಲಿರುವ ಧಾತು ಯಾವುದು ?
ಉದು
ಹೌದು
ಹಚ್ಚು
ಓಡು
ಬಿರುಗಾಳಿಗೆ ಪದದಲ್ಲಿರುವ ವಿಭಕ್ತಿಪ್ರತ್ಯಯ ಯಾವುದು ?
ಇಗೆ
ಉ
ಅನ್ನು
ಇಂದ
ಕನ್ನಡಭಾಷೆಯ ಎರಡನೆಯ ರಾಷ್ಟ್ರಕವಿ ಯಾರು ?
ಗೋವಿಂದ ಪೈ
ಕುವೆಂಪು
ಬೇಂದ್ರೆ
ಶಿವರುದ್ರಪ್ಪ
ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಮರಗಳಿಗೆ
ಗಿಡಗಳಿಗೆ
ಸಮುದ್ರಗಳಿಗೆ
ನದೀಜಲಗಳಿಗೆ
