wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಸರ್ಕಾರಿ ಪ್ರೌಢಶಾಲೆ ಮೈದೂರು, ಪರಮೇಶ್‌

Total questions: 35

Worksheet time: 18mins

Name
Class
Date
1.

ಕವಿ ಕುಮಾರವ್ಯಾಸನ ಕಾಲ ;

a)

ಕ್ರಿ.ಶ. 1430

b)

ಕ್ರಿ.ಶ. 1420

c)

ಕ್ರಿ.ಶ. 1320

d)

ಕ್ರಿ.ಶ. 1330

2.

ಕವಿ ಕುಮಾರವ್ಯಾಸನ ಜನ್ಮಸ್ಥಳ ;

a)

ಧಾರವಾಡ

b)

ಕೋಳಿವಾಡ

c)

ಕೋಗಳಿನಾಡು

d)

ವೆಂಗಿಪಳು

3.

ಕುಮಾರವ್ಯಾಸನಿಗೆ ಇರುವ ಬಿರುದು;

a)

ಉಪಮಾಲೋಲ

b)

ಕವಿಚಕ್ರವರ್ತಿ

c)

ಸರಸ್ವತಿ ಮಣಿಹಾರ

d)

ರೂಪಕ ಸಾಮ್ರಾಜ್ಯ ಚಕ್ರವರ್ತಿ

4.

ಕೃರ್ಣಾಟ ಭಾರತ ಕಥಾಮಂಜರಿʼ ಕೃತಿಗಿರುವ ಮತ್ತೊಂದು ಹೆಸರು;

a)

ಪಂಪಭಾರತ

b)

ವ್ಯಾಸಭಾರತ

c)

ಗದುಗಿನಭಾರತ

d)

ಗದಾಯುದ್ದ

5.

ʼಇನತನೂಜʼ ಪದವು ಈ ಸಮಾಸಕ್ಕೆ ಉದಾಹರಣೆ;

a)

ಬಹುವ್ರೀಹಿ

b)

ಕರ್ಮಧಾರಯ

c)

ಅಂಶಿ

d)

ತತ್ಪುರುಷ

6.

ʼಮೈದುನತನʼ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ;

a)

ತದ್ದಿತಾಂತನಾಮ

b)

ತದ್ದಿತಾಂತ ಅವ್ಯಯ

c)

ತದ್ದಿತಾಂತ ಭಾವನಾಮ

d)

ಕೃದಂತ ಭಾವನಾಮ

7.

ʼದನುಜರಿಪುʼ ಎಂದರೆ ;

a)

ಕರ್ಣ

b)

ಅರ್ಜುನ

c)

ಇಂದ್ರ

d)

ಕೃಷ್ಣ

8.

ʼನಿಮ್ಮಡಿಗಳಲಿʼ ಪದವು ಈ ಸಂಧಿಗೆ ಉದಾಹರಣೆ;

a)

ಆಗಮ

b)

ಲೋಪ

c)

ಆದೇಶ

d)

ಸವರ್ಣದೀರ್ಘ

9.

ಕುಂತಿ ಪಡೆದ ಮೊದಲ ಮಂತ್ರದಲ್ಲಿ ಜನಿಸಿದವರು;

a)

ಧರ್ಮರಾಯ

b)

ನಕುಲ

c)

ಭೀಮ

d)

ಕರ್ಣ

10.

ʼಬಾಯ್ದಂಬುಲʼ ಪದದ ಸಂಧಿ;

a)

ಲೋಪಸಂಧಿ

b)

ಗುಣಸಂಧಿ

c)

ಜಸ್ತ್ವಸಂಧಿ

d)

ಆದೇಶ ಸಂಧಿ

11.

ʼಕೌರವೇಂದ್ರʼ ಪದದಲ್ಲಿ ಆಗಿರುವ ಸಂಧಿ;

a)

ಗುಣಸಂಧಿ

b)

ಯಣ್‌ ಸಂಧಿ

c)

ಸವರ್ಣದೀರ್ಘ ಸಂಧಿ

d)

ಆದೇಶ ಸಂಧಿ

12.

ʼಮಾದ್ರಮಾಗದಯಾದವರುʼ ಪದವು ಈ ಸಮಾಸಕ್ಕೆ ಉದಾಹರಣೆ;

a)

ದ್ವಿಗು

b)

ಗಮಕ

c)

ದ್ವಂದ್ವ

d)

ತತ್ಪುರುಷ

13.

ಕಾವ್ಯ : ಕಬ್ಬ : : ಹಸಾದ : ...................

a)

ಹಸದ

b)

ಪ್ರಸಾದ

c)

ಹಾಸಿದ

d)

ಪ್ರಸಾದನ

14.

ಗ್ಲಾನಿ : ತಲ್ಲಣ : : ದೃಗುಜಲ : ......................

a)

ಆನಂದಬಾಷ್ಪ

b)

ಬಿಸಿನೀರು

c)

ಕಣ್ಣೀರು

d)

ತಣ್ಣೀರು

15.

ʼಹರಿಯ ಹಗೆ ಹೊಗೆದೋರದುರುಹದೆ ಬರಿದೆ ಹೋಹುದೆʼ ಈ ವಾಕ್ಯದಲ್ಲಿರು ಅಲಂಕಾರ;

a)

ದೃಷ್ಟಾಂತಾಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ಅರ್ಥಾಂತರನ್ಯಾಸಲಂಕಾರ

d)

ರೂಪಕಾಲಂಕಾರ

16.

ʼಮಾರಿಗೌತಣʼ ಪದದಲ್ಲಿ ಆಗಿರುವ ಸಂಧಿ ;

a)

ಲೋಪ

b)

ವೃದ್ದಿ

c)

ಗುಣ

d)

ಯಣ್

17.

ʼರಾಜೀವಸಖʼ ಎಂದರೆ ಯಾರು ?

a)

ಕರ್ಣ

b)

ಸೂರ್ಯ

c)

ಕೌರವ

d)

ಕೃಷ್ಣ

18.

"ಎನಗೆ ನಿಮ್ಮಡಿಗಳಲಿ ಸಮಸೇವನೆಯೆ ದೇವ ಅಂಜುವೆ" ಎಂದು ಹೇಳಿದವರು ;

a)

ಕಲಿಭೀಮ

b)

ದುರ್ಯೋಧನ

c)

ಅರ್ಜುನ

d)

ಕರ್ಣ

19.

ಅಶ್ವಿನಿ ದೇವತೆಗಳ ವರ ಪ್ರಸಾದಿಂದ ಜನಿಸಿದವರು;

a)

ಅರ್ಜುನ-ಭೀಮ

b)

ನಕುಲ-ಅರ್ಜುನ

c)

ನಕುಲ-ಸಹದೇವ

d)

ಕೃಷ್ಣ-ಬಲರಾಮ

20.

"ಭೇದವಿಲ್ಲಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ


ʼ ಎಂದು ಹೇಳಿದವರು;

a)

ಯುಧಿಷ್ಠಿರ

b)

ವಿದುರ

c)

ಶ್ರೀಕೃಷ್ಣ

d)

ಪಾಂಡುರಾಜ

21.

ರವಿಸುತನ ಕಿವಿಯಲಿ ಭಯವನ್ನು ಬಿತ್ತಿವರಾರು;

a)

ಕುರುಪತಿ

b)

ಧರ್ಮರಾಯ

c)

ಭೀಷ್ಮಚಾರ್ಯರು

d)

ಶ್ರೀಕೃಷ್ಣ

22.

ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ ;

a)

102

b)

144

c)

116

d)

120

23.

ʼಯುದ್ಧʼ ಪದದ ತದ್ಭವ ರೂಪ ;

a)

ಜಗಳ

b)

ಕದನ

c)

ಸಂಘರ್ಷ

d)

ಜುದ್ಧ

24.

ಮುರಾರಿ : ಸವರ್ಣದೀರ್ಘ : : ಭೇಧವಿಲ್ಲ : ...................

a)

ಆದೇಶ

b)

ಲೋಪ

c)

ಆಗಮ

d)

ಯಣ್

25.

ಸಖ : ಗೆಳೆಯ : : ಕೈವಾರ : .....................

a)

ಕೈಮರ

b)

ತೆಗಳಿಕೆ

c)

ಸ್ಥಳದ ಹೆಸರು

d)

ಹೊಗಳಿಕೆ

26.

ʼಮಾರಿಗೌತಣವಾಯ್ತು ನಾಳಿನ ಭಾರತವುʼ" ಈ ವಾಕ್ಯದಲ್ಲಿರುವ ಅಲಂಕಾರ;

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ದೃಷ್ಟಾಂತಾಲಂಕಾರ

d)

ಉತ್ಪ್ರೇಕ್ಷಾಲಂಕಾರ

27.

ಸರಸವನೆಸಗಿʼ : ಲೋಪ : : ಹೊಗೆದೋರು : ...............?

a)

ಜಸ್ತ್ವ ಸಂಧಿ

b)

ಲೋಪ ಸಂಧಿ

c)

ಅನುನಾಸಿಕ ಸಂಧಿ

d)

ಆದೇಶಸಂಧಿ

28.

"ನಿನ್ನಯ ವೀರರೈವರ ನೋಯಿಸೆನು ರಾಜೀವಸಖನಾಣೆ" ಎಂದು ಹೇಳಿದವರು ?

a)

ದುರ್ಯೋಧನ

b)

ದುಶ್ಯಾಸನ

c)

ಶ್ರೀಕೃಷ್ಣ

d)

ಕರ್ಣ

29.

ರಾಜ್ಯದʼ ಪದದಲ್ಲಿರುವ ವಿಭಕ್ತಿಯ ಹೆಸರು ;

a)

ತೃತೀಯಾ

b)

ಷಷ್ಠೀ

c)

ಪಂಚಮೀ

d)

ಸಪ್ತಮಿ

30.

ನೀನು" ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ;

a)

ಪ್ರಶ್ನಾರ್ಥಕ ಸರ್ವನಾಮ

b)

ಪುರುಷಾರ್ಥಕ ಸರ್ವನಾಮ

c)

ಆತ್ಮಾರ್ಥಕ ಸರ್ವನಾಮ

d)

ನಿರ್ದೇಶನಾತ್ಮಕ ಸರ್ವನಾಮ

31.

ನಕುಲ-ಸಹದೇವರ ತಾಯಿಯ ಹೆಸರು ;

a)

ಕುಂತಿ

b)

ಗಾಂಧಾರಿ

c)

ದ್ರೌಪದಿ

d)

ಮಾದ್ರಿ

32.

" ವಿದ್ಯಾಧನಮೆ ಧನಮಪ್ಪುದು" ಈ ಮಾತನ್ನು ಯಾರು ಯಾರಿಗೆ ಹೇಳಿದರು;

a)

ಕೃಷ್ಣ-ಅರ್ಜುನನಿಗೆ

b)

ದ್ರೋಣ-ಅಶ್ವಥಾಮನಿಗೆ

c)

ಪರಶುರಾಮ-ದ್ರೋಣನಿಗೆ

d)

ದ್ರೋಣ-ಪರಶುರಾಮನಿಗೆ

33.

"ತನ್ನ ಮಾತೆಯಂ ಸರ್ವಜನಮುಂ ಬಂಜೆಯನ್ನದಿರ್ದಪುದೆ" ಈ ಮಾತನ್ನು ಹೇಳಿದವರು;

a)

ಕರ್ಣ

b)

ಕುಶ

c)

ಲವ

d)

ರಾಮ

34.

" ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್"‌ ಎಂದು ಹೇಳಿದವರು;

a)

ಯಶೋಭದ್ರೆ

b)

ವೃಷಭಾಂಕ

c)

ನೈಮಿತ್ತಿಕ

d)

ಸೂರದತ್ತ

35.

ಆದಿಯಲ್ಲಿ ನಾಲ್ಕು ಲಘುಗಳು ಬರುವ ವೃತ್ತ ;( UUUU)

a)

ಉತ್ಪಲಮಾಲಾ

b)

ಚಂಪಕಮಾಲ

c)

ಶಾರ್ದೂಲ ವಿಕ್ರೀಡಿತ ವೃತ್ತ

d)

ಸ್ರಗ್ಧರಾ ವೃತ್ತ