NEW
Font size
Worksheetsಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ
Total questions: 20
Worksheet time: 10mins
ಭಾರತದ ಹೆಬ್ಬಾಗಿಲು ಯಾವುದು?
ಬೆಂಗಳೂರು
ಮುಂಬೈ
ಕೊಲ್ಕತ್ತಾ
ದೆಹಲಿ
ಭಾರತದ ಏಕೈಕ ಖಾಸಗಿ ಬಂದರು ಯಾವುದು?
ವಿಶಾಖಪಟ್ಟಣ ಬಂದರು
ಕೊಚ್ಚಿನ್ ಬಂದರು
ಎನ್ನೋರ ಬಂದರು
ಯಾವುದು ಇಲ್ಲ
ಭಾರತದ ನೈರುತ್ಯ ರೈಲ್ವೆ ವಲಯ ಎಲ್ಲಿ ಬರುತ್ತದೆ?
ಹುಬ್ಬಳಿ
ಧಾರವಾಡ
ಹೈದ್ರಾಬಾದ್
ಸಿಕಂದ್ರಾಬಾದ್
ಭಾರತದ ಪ್ರಸ್ತುತ ಅತಿ ವೇಗದ ರೈಲು ಯಾವುದು?
ಟ್ರೇನ್ 18
ಗತಿಮನ್ ಎಕ್ಸ್ಪ್ರೆಸ್
ಟಾಲ್ಗೊ ಎಕ್ಸ್ಪ್ರೆಸ್
ಶತಾಬ್ದಿ ಎಕ್ಸ್ಪ್ರೆಸ್
ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?
ಯಾದ್ಗೀರಿ
ಗದಗ
ರಾಮನಗರ
ಕೊಡಗು
ಭಾರತದ ಮೊಟ್ಟ ಮೊದಲ ರೈಲ್ವೆ ನಿಲ್ದಾಣ ಯಾವುದು?
ಬೆಂಗಳೂರು ರೈಲ್ವೆ ನಿಲ್ದಾಣ
ದೆಹಲಿ ರೈಲ್ವೆ ನಿಲ್ದಾಣ
ಕಲ್ಕತ್ತಾ ರೈಲ್ವೆ ನಿಲ್ದಾಣ
ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ
ಕರ್ನಾಟಕದಲ್ಲಿ ಮೊದಲ ವಿಮಾನ ಸೇವೆ ಆರಂಭವಾದ ನಗರ?
ಬೆಂಗಳೂರು
ಮೈಸೂರು
ಬಳ್ಳಾರಿ
ಬೆಳಗಾವಿ
ನದಿಗಳ ತಂದೆ ಎಂದು ಯಾವ ನದಿಯನ್ನು ಕರೆಯುತ್ತಾರೆ ?
ಗಂಗಾ
ಸಿಂಧು
ಬ್ರಹ್ಮಪುತ್ರ
ಗೋದಾವತಿ
ಪಂಚನದಿಗಳ ನಾಡು ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
ಹಿಮಾಚಲ ಪ್ರದೇಶ
ಕೇರಳ
ಪಂಜಾಬ್
ಬಿಹಾರ
ಭಾರತದ ರಾಷ್ಟ್ರೀಯ ನದಿ ಯಾವುದು?
ನರ್ಮದಾ
ಸಿಂಧೂ
ಕಾವೇರಿ
ಗಂಗಾ
ಸವಿಧಾನದ ಪ್ರಾರಂಭದ ಸಮಯದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ವಿಧಿ ಯಾವುದು?
5 ನೇ ವಿಧಿ
6 ನೇ ವಿಧಿ
7 ನೇ ವಿಧಿ
8 ನೇ ವಿಧಿ
ಆಂತರಿಕ ಭದ್ರತಾ ಕಾಯ್ದೆ (ಮೀಸಾ) ನಿರ್ವಹಣೆ ಯಾವ ವರ್ಷದಲ್ಲಿ ರದ್ದುಗೊಂಡಿದೆ?
1973
1975
1978
1980
ಪ್ರತಿ ಎರಡು ವರ್ಷಗಳ ನಂತರ ರಾಜ್ಯಸಭಾ ಸದಸ್ಯರಲ್ಲಿ ಯಾವ ಭಾಗ ನಿವೃತ್ತಿ ಹೊಂದುತ್ತಾರೆ?
2/3
1/3
1/2
1/6
ಸುಪ್ರೀಂಕೋರ್ಟ್ನ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಒಬ್ಬ ವ್ಯಕ್ತಿಯು ಕನಿಷ್ಠ ......ವರ್ಷಗಳಕಾಲ ಹೈಕೋರ್ಟನ ವಕೀಲ ರಾಗಿರಬೇಕು?
5
10
15
20
ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಮಧ್ಯಾಂತರ ಗರಿಷ್ಠ ಅವಧಿ ಎಷ್ಟು?
30 ದಿನಗಳು
50 ದಿನಗಳು
6 ತಿಂಗಳುಗಳು
12 ತಿಂಗಳುಗಳು
ಈ ಕೆಳಗಿನವರಲ್ಲಿ ಭಾರತೀಯ ಸಂವಿಧಾನದ ಅಂತಿಮ ವ್ಯಾಖ್ಯಾನಕಾರ ಮತ್ತು ರಕ್ಷಕರು ಯಾರು ?
ರಾಷ್ಟ್ರಪತಿ
ಪ್ರಧಾನಿ
ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್
ಭಾರತದ ಸಂವಿಧಾನದ ಭಾಗ Vl ಗೆ ಅನ್ವಯಿಸುವುದಿಲ್ಲ?
ಅರುಣಾಚಲ್ ಪ್ರದೇಶ್
ಜಮ್ಮು ಮತ್ತು ಕಾಶ್ಮೀರ
ಸಿಕ್ಕಿಂ
ಗೋವಾ
ಕೆಳಗಿನವರಲ್ಲಿ ಯಾರು ಭಾರತದ ಪ್ರಧಾನ ವಕೀಲರನ್ನು ನೇಮಿಸುತ್ತಾರೆ?
ರಾಷ್ಟ್ರಪತಿ
ಪ್ರಧಾನಿ
ಕಾನೂನು ಸಚಿವಾಲಯ
ನೇಮಕಾತಿಗಳ ಕ್ಯಾಬಿನೆಟ್ ಸಮಿತಿ
ಸರ್ಕಾರಿ ಆಯೋಗವು ಈ ಕೆಳಗಿನವುಗಳಿಗೆ ಸಂಬಂಧಿಸಿದೆ ?
ಕೇಂದ್ರ ಮತ್ತು ರಾಜ್ಯ ಸಂಬಂಧಗಳು
ಬ್ಯಾಂಕಿಂಗ್ ಮತ್ತು ಹಣಕಾಸು ವಲಯ
ಚುನಾವಣಾ ಸುಧಾರಣೆಗಳು
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ
ಈ ಕೆಳಗಿನವರಲ್ಲಿ ಸಂವಿಧಾನ ಸಭೆಯ ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರು ಯಾರು?
ಜವಾಹರ್ಲಾಲ್ ನೆಹರು
ಸರ್ದಾರ್ ವಲ್ಲಬಾಯ್ ಪಟೇಲ್
ಡಾಕ್ಟರ್ ಬಿಆರ್ ಅಂಬೇಡ್ಕರ್
ಜೆಬಿ ಕೃಪಲಾನಿ
