NEW
Font size
Worksheets10 ವ್ಯಾಘ್ರಗೀತೆ
Total questions: 10
Worksheet time: 5mins
ಕವಿಯ ದೃಷ್ಟಿಯಲ್ಲಿ ಬೆಕ್ಕಿನ ಜಾತಿ ----
ಕಪಿಯದು
ಹುಲಿಯದು
ಕರಡಿಯದು
ಮಾನವನದು
ಹುಲಿಯು -–--
ಮಾಂಸಾಹಾರಿ
ಶಾಕಾಹಾರಿ
ಫಲಾಹಾರಿ
ಪತ್ರಾಹಾರಿ
ಮನುಷ್ಯನಿಗೆ ಬದುಕಲು --------ವೇ ಸಾಕು.
ಮಾಂಸಾಹಾರ
ಶಾಕಾಹಾರ
ಫಲಾಹಾರ
ಪತ್ರಾಹಾರ
ಭರತ ಖಂಡದ ಹುಲಿಗಳ ದೃಷ್ಟಿಯಲ್ಲಿ ಯಾರನ್ನಾದರೂ ಹಿಂದಿನಿಂದ ಹಾರಿ ಕೊಲ್ಲು ವುದು--–---
ಅಧರ್ಮ
ಧರ್ಮ
ಕರ್ತವ್ಯ
ಬೇಟೆಯ ನೀತಿ
ಶಾನು ಭೋಗರ ಮನೆತನದವರು ಖಿರ್ದಿ ಪುಸ್ತಕವೆನ್ನುವುದು --–--
ಜೀವನದ ಆಧಾರ
ರಾಜ ಭಕ್ತಿಯ ಲಾಂಛನ
ಉದ್ಯೋಗ ಗುರುತು
ಕಂದಾಯದ ವಿವರದ ಪುಸ್ತಕ
ಹುಲಿಗೆ ಶಾನುಭೋಗರನ್ನು ಕೊಲ್ಲಲು ಸಾಧ್ಯವಾಗದ ಕಾರಣ--––
ಅವರು ಓಡಿದರು
ಮರವನ್ನೇರಿದರು
ಅವರ ಬೆನ್ನೇ ಕಾಣುತ್ತಿತ್ತು.
ಕೂಗಿದಾಗ ಜನರು ಬಂದರು
ಶಾನುಭೋಗರು ಹುಲಿಯಿಂದ ಬದುಕಿ ಉಳಿದದ್ದು --------
ಖಿರ್ದಿ ಪುಸ್ತಕದಿಂದ
ಹುಲಿಯ ಧರ್ಮಶ್ರದ್ಧೆಯಿಂದ
ಜನರು ಬಂದುದರಿಂದ
ಬೆನ್ನು ಮೇಲಾಗಿ ಬಿದ್ದುದರಿಂದ
'ಅವರ ಮಾತಿನ ಕೊರತೆ ಅದ್ಭುತವಾಗಿತ್ತು.'. -ಈ ವಾಕ್ಯದಲ್ಲಿ ಅವರ ಪದವು ------
ಸರ್ವನಾಮ
ಸಂಖ್ಯಾವಾಚಕ
ಕ್ರಿಯಾಪದ
ಪರಿಮಾಣವಾಚಕ
ಅವನು ಒಂಬತ್ತನೆಯ ತರಗತಿಯ ವಿದ್ಯಾರ್ಥಿ -ಈ ವಾಕ್ಯದಲ್ಲಿ ಒಂಬತ್ತನೆಯ ಎ0ಬ ಪದವು-------
ಸಂಖ್ಯೆಯೇ ವಾಚಕ
ಸಂಖ್ಯಾ ವಾಚಕ
ಪರಿಮಾಣ ವಾಚಕ
ಸರ್ವನಾಮ
'ತುಂಗೆ ಭದ್ರೆಗಳು ಹರಿವ ನಾಡು ನಮ್ಮದು ಈ ವಾಕ್ಯದಲ್ಲಿರುವ ಅಂಕಿತನಾಮ ಪದಗಳು ------
ತುಂಗ ಭದ್ರೆಗಳು
ಹರಿವ
ನಾಡು
ನಮ್ಮದು
