NEW
Font size
Worksheetsಪ.ಪೂ.ಅ:ಸ್ವಾಮಿ ವಿವೇಕಾನಂದರ ಚಿಂತನೆಗಳು
Total questions: 10
Worksheet time: 5mins
ವಿವೇಕಾನಂದರ ಮೊದಲ ಆದ್ಯತೆ ಇದಾಗಿತ್ತು;
ಧಾರ್ಮಿಕ ಹಸಿವನ್ನು ಹಿಂಗಿಸುವುದು.
ದೈಹಿಕ ಹಸಿವನ್ನು ಹಿಂಗಿಸುವುದು.
ಆತ್ಮದ ಹಸಿವನ್ನು ಹಿಂಗುಸುವುದು.
ಜ್ಞಾನವನ್ನು ನೀಡುವುದು.
ಸ್ವಾಮಿ ವಿವೇಕಾನಂದರು ಈ ಸಂಗತಿಗೆ ಉಗ್ರ ವಿರೋಧಿಯಾಗಿದ್ದರು;
ಸಂಸ್ಕೃತಿಗೆ
ಧಾರ್ಮಿಕ ಮೂಲಭೂತವಾದಕ್ಜೆ
ಜಾತಿ
ಪ್ರಾಂತಿಯವಾದಕ್ಕೆ
ಇವರು ತಮ್ಮ ಊಳಿಗ ಸ್ವಭಾವವನ್ನು ಬಿಡಬೇಕೆಂದು ವಿವೇಕಾನಂದರು ಹೇಳಿದರು;
ಶೂದ್ರವರ್ಗ
ಬ್ರಾಹ್ಮಣವರ್ಗ
ವೈಶ್ಯರು
ಕನ್ನಡಿಗರು
ಸ್ವಾಮಿ ವಿವೇಕಾನಂದರು ಈ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು;
ಲಂಡನ್
ಪ್ಯಾರಿಸ್
ಚಿಕಾಗೋ
ಪ್ಲಾರಿಡಾ
ಈ ಸುಂದರ ಜಗತ್ತನ್ನು ಇವು ಆವರಿಸಿಕೊಂಡಿವೆ;
ಭಾಷೆ & ಸಂಸ್ಕೃತಿ
ಕೊಲೆ & ಸುಲಿಗೆ
ಸ್ವಮತಾಭಿಮಾನ & ಅನ್ಯಮತದ್ವೇಷ
ಜನಾಂಗೀಯ ನಿಂದನೆ
ವಿವೇಕಾನಂದರ ಪ್ರಕಾರ ಇದುವೇ ಜೀವನದ ರಹಸ್ಯವಾಗಿದೆ......
ಭಿನ್ನತೆ
ವೈವಿಧ್ಯತೆ
ಆಧ್ಯಾತ್ಮಿಕತೆ
ಪ್ರಾಂತಿಯತೆ
"ಏಕಧರ್ಮ ಮತ್ತು ಏಕಸಂಸ್ಕೃತಿಯೇ" ಶ್ರೇಷ್ಠವೆಂದು ನಂಬಿಸುವುದು;
ಜಾತಿವಾದ
ಸಾಂಸ್ಕೃತಿಕವಾದ
ಕೋಮುವಾದ
ನೈತಿಕವಾದ
ವಿವೇಕಾನಂದರು 'ಮಾನವತಾಮಿತ್ರ'ರಾಗಿದ್ದರೆಂದು ಹೇಳಿದ ಕವಿ;
ಕುವೆಂಪು
ಬೇಂದ್ರೆ
ರವೀಂದ್ರನಾಥ ಠಾಗೋರ್
ಡಿ.ವಿ.ಜಿ
ಹಿಂದೆ ವಿಕಾಸವಾಗುತ್ತಿದ್ದು ಇಂದು ಘನೀಭೂತವಾಗಿರುವ ಅಂಶ;
ಧರ್ಮ
ಕೋಮು
ಕುಲ
ಜಾತಿ
ವಿವೇಕಾನಂದರು ಈ ಮಹಿಮೆಯನ್ನು ಎಂದಿಗೂ ಮರೆಯಬಬೇಡಿ ಎಂದು ಕರೆ ನೀಡಿದ್ದಾರೆ;
ಜಾತಿಯ
ಧರ್ಮದ
ಮನುಷ್ಯತ್ವದ
ಆಧ್ಯಾತ್ಮದ
