wayground logo

Free Printable Worksheets

NEW

Font size

S
M
L
XL
Worksheets

ಪ.ಪೂ.ಅ:ಸ್ವಾಮಿ ವಿವೇಕಾನಂದರ ಚಿಂತನೆಗಳು

Total questions: 10

Worksheet time: 5mins

Name
Class
Date
1.

ವಿವೇಕಾನಂದರ ಮೊದಲ ಆದ್ಯತೆ ಇದಾಗಿತ್ತು;

a)

ಧಾರ್ಮಿಕ ಹಸಿವನ್ನು ಹಿಂಗಿಸುವುದು.

b)

ದೈಹಿಕ ಹಸಿವನ್ನು ಹಿಂಗಿಸುವುದು.

c)

ಆತ್ಮದ ಹಸಿವನ್ನು ಹಿಂಗುಸುವುದು.

d)

ಜ್ಞಾನವನ್ನು ನೀಡುವುದು.

2.

ಸ್ವಾಮಿ ವಿವೇಕಾನಂದರು ಈ ಸಂಗತಿಗೆ ಉಗ್ರ ವಿರೋಧಿಯಾಗಿದ್ದರು;

a)

ಸಂಸ್ಕೃತಿಗೆ

b)

ಧಾರ್ಮಿಕ ಮೂಲಭೂತವಾದಕ್ಜೆ

c)

ಜಾತಿ

d)

ಪ್ರಾಂತಿಯವಾದಕ್ಕೆ

3.

ಇವರು ತಮ್ಮ ಊಳಿಗ ಸ್ವಭಾವವನ್ನು ಬಿಡಬೇಕೆಂದು ವಿವೇಕಾನಂದರು ಹೇಳಿದರು;

a)

ಶೂದ್ರವರ್ಗ

b)

ಬ್ರಾಹ್ಮಣವರ್ಗ

c)

ವೈಶ್ಯರು

d)

ಕನ್ನಡಿಗರು

4.

ಸ್ವಾಮಿ ವಿವೇಕಾನಂದರು ಈ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು;

a)

ಲಂಡನ್

b)

ಪ್ಯಾರಿಸ್

c)

ಚಿಕಾಗೋ

d)

ಪ್ಲಾರಿಡಾ

5.

ಈ ಸುಂದರ ಜಗತ್ತನ್ನು ಇವು ಆವರಿಸಿಕೊಂಡಿವೆ;

a)

ಭಾಷೆ & ಸಂಸ್ಕೃತಿ

b)

ಕೊಲೆ & ಸುಲಿಗೆ

c)

ಸ್ವಮತಾಭಿಮಾನ & ಅನ್ಯಮತದ್ವೇಷ

d)

ಜನಾಂಗೀಯ ನಿಂದನೆ

6.

ವಿವೇಕಾನಂದರ ಪ್ರಕಾರ ಇದುವೇ ಜೀವನದ ರಹಸ್ಯವಾಗಿದೆ......

a)

ಭಿನ್ನತೆ

b)

ವೈವಿಧ್ಯತೆ

c)

ಆಧ್ಯಾತ್ಮಿಕತೆ

d)

ಪ್ರಾಂತಿಯತೆ

7.

"ಏಕಧರ್ಮ ಮತ್ತು ಏಕಸಂಸ್ಕೃತಿಯೇ" ಶ್ರೇಷ್ಠವೆಂದು ನಂಬಿಸುವುದು;

a)

ಜಾತಿವಾದ

b)

ಸಾಂಸ್ಕೃತಿಕವಾದ

c)

ಕೋಮುವಾದ

d)

ನೈತಿಕವಾದ

8.

ವಿವೇಕಾನಂದರು 'ಮಾನವತಾಮಿತ್ರ'ರಾಗಿದ್ದರೆಂದು ಹೇಳಿದ ಕವಿ;

a)

ಕುವೆಂಪು

b)

ಬೇಂದ್ರೆ

c)

ರವೀಂದ್ರನಾಥ ಠಾಗೋರ್

d)

ಡಿ.ವಿ.ಜಿ

9.

ಹಿಂದೆ ವಿಕಾಸವಾಗುತ್ತಿದ್ದು ಇಂದು ಘನೀಭೂತವಾಗಿರುವ ಅಂಶ;

a)

ಧರ್ಮ

b)

ಕೋಮು

c)

ಕುಲ

d)

ಜಾತಿ

10.

ವಿವೇಕಾನಂದರು ಈ ಮಹಿಮೆಯನ್ನು ಎಂದಿಗೂ ಮರೆಯಬಬೇಡಿ ಎಂದು ಕರೆ ನೀಡಿದ್ದಾರೆ;

a)

ಜಾತಿಯ

b)

ಧರ್ಮದ

c)

ಮನುಷ್ಯತ್ವದ

d)

ಆಧ್ಯಾತ್ಮದ