NEW
Font size
S
M
L
XL
Worksheetsಛಲಮನೆ ಮೆರೆವೆಂ---ರನ್ನ
Total questions: 10
Worksheet time: 5mins
Name
Class
Date
1.
'ಛಲಮನೆ ಮರೆವೆಂ' ಪದ್ಯಭಾಗದ ಆಕರ ಕೃತಿ;
a)
ಸಾಹಸಭೀಮ ವಿಜಯಂ
b)
ಪಂಪಭಾರತ
c)
ಆದಿಪುರಾಣ
d)
ಚಕ್ರೇಶ್ವರ ಚರಿತಂ
2.
ರನ್ನಕವಿಯ ಜನ್ಮಸ್ಥಳ;
a)
ಬನವಾಸಿ
b)
ಮುದುವೊಳಲು
c)
ಕೋಳಿವಾಡ
d)
ಬೀಳಗಿ
3.
ರನ್ನಕವಿಗೆ 'ಕವಿಚಕ್ರವರ್ತಿ' ಬಿರುದು ನೀಡಿದ ದೊರೆ;
a)
ಅರಿಕೇಸರಿ
b)
೩ನೇ ಕೃಷ್ಣ
c)
ನೃಪತುಂಗ
d)
ತೈಲಪ
4.
ರನ್ನಕವಿಗೆ ಈ ಬಿರುದೂ ಇದೆ;
a)
ಆದಿಕವಿ
b)
ಶಕ್ತಿ ಕವಿ
c)
ಉಪಮಾಲೋಲ
d)
ಕಮಲರವಿ
5.
'ದಿನಪಸುತ' ಎಂದು ಕರೆಯುವುದು;
a)
ದುರ್ಯೋಧನನ್ನು
b)
ಭೀಷ್ಮರನ್ನು
c)
ಕರ್ಣನನ್ನು
d)
ಅರ್ಜುನನ್ನು
6.
'ಪಾರ್ಥಭೀಮರು' ಪದದ ಸಮಾಸ;
a)
ದ್ವಂದ್ವ
b)
ಬಹುವ್ರೀಹಿ
c)
ಅಂಶಿ
d)
ದ್ವಿಗು
7.
ಅಂತಕಾತ್ಮಜನೆಂಬುವನು;
a)
ಭೀಷ್ಮ
b)
ಕರ್ಣ
c)
ಧರ್ಮರಾಯ
d)
ಅರ್ಜುನ
8.
ದುರ್ಯೋಧನ ಹೋರಾಡುವುದು ಇದಕ್ಕಾಗಿ;
a)
ಛಲಕ್ಕಾಗಿ
b)
ನೆಲಕ್ಕಾಗಿ
c)
ಸಂಪತ್ತಿಗಾಗಿ
d)
ಮತ್ಸರಕ್ಕಾಗಿ
9.
ದುರ್ಯೋಧನ ಭೀಷ್ಮರ ಬಳಿಗೆ ಬಂದದ್ದು ಈ ಕಾರಣಕ್ಕೆ;
a)
ಸಂಧಿ ಏರ್ಪಡಿಸುವಂತೆ ಕೇಳಲು
b)
ನಮಸ್ಕರಿಸಿ ಆಶಿರ್ವಾದ ಪಡೆಯಲು
c)
ಯುದ್ದತಂತ್ರದ ಬಗ್ಗೆ ತಿಳಿಯಲು
d)
ಶಸ್ತ್ರಾಸ್ತ್ರ ಪಡೆಯಲು
10.
ಇವರಿಬ್ಬರು ಇರುವವರೆಗೂ ಸಂಧಿ ಸಾಧ್ಯವಿಲ್ಲ ಎಂದು ದುರ್ಯೋಧನ ಭೀಷ್ಮರಿಗೆ ಹೇಳಿದ್ದು;
a)
ನಕುಲಸಹದೇವರು
b)
ಯುದಿಷ್ಠಿರಭೀಮರು
c)
ಪಾರ್ಥಭೀಮರು
d)
ಅರ್ಜುನಸಹದೇವ
Reset
