Worksheetsಯಶೋದರೆ
Total questions: 25
Worksheet time: 13mins
ತಂದೆಯನ್ನು ಕರೆತರಲು ಹೋಗುವೆನೆಂದು ಹೇಳಿದವರು ಇವರು
ಮಹಾರಾಜ
ಸಿದ್ದಾರ್ಥ
ರಾಹುಲ
ಅಂಬಿಕೆ
ಮಹಾರಾಜನಲ್ಲಿ ಯಶೋಧರೆ ಮತ್ತೊಮ್ಮೆ ನನಗೆ ನೀಡಿ ಎಂದು ಕೇಳಿದ್ದು ಇವರನ್ನು
ಮಗನನ್ನು
ಮಗಳನ್ನು
ಪತಿಯನ್ನು
ಪತ್ನಿಯನ್ನು
ಕೆಟ್ಟ ಕನಸನ್ನು ಕಂಡೆ ಎಂದು ಹೇಳಿದವರು ಇವರು
ಅಂಬಿಕೆ
ರಾಹುಲ
ಯಶೋಧರೆ
ಮಹಾರಾಜ
ಸನ್ಯಾಸಿಯಾದವನನ್ನು ಅವನ ಸತಿ ಕಾಣುವುದು
ಸಂಪ್ರದಾಯಬದ್ಧ
ಸಂಪ್ರದಾಯ ವಿರೋಧ
ರೂಡಿ ಬದ್ದ
ರೂಢಿ ವಿರೋಧ
ಅಂತಃಪುರಕ್ಕೆ ಬಂದ ರಾಜನಿಗೆ ಪೀಠವನ್ನು ಕೊಳಿರಿ ಎಂದು ಹೇಳಿದವರು
ಯಶೋಧರೆ
ಅಂಬಿಕೆ
ರಾಹುಲ
ರಾಣಿ
ಯಶೋಧರೆ ನಾಟಕವನ್ನು ಬರೆದವರು
ಕುವೆಂಪು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ದಾರಾ ಬೇಂದ್ರೆ
ಪು ತಿ ನ
ಬುದ್ಧನ ಮೊದಲ ಹೆಸರೇನ
ಶುದ್ಧೋದನ
ರಾಹುಲ
ಸಿದ್ದಾರ್ಥ
ಮಹಾವೀರ
ತನ್ನ ತಂದೆಯನ್ನು ನೋಡಲು ರಾಹುಲ ಹೋಗಿದ್ದು ಇವಳೂಡನೆ
ಯಶೋಧರೆ
ನಂಬಿಕೆ
ಅಂಬಿಕೆ
ಅಂಬಾಲಿಕೆ
ಮಹಾರಾಜನಿಗೆ ಸೋದರಿಯ ಸುತೆ ಇವಳು
ಯಶೋಧರೆ
ಅಂಬಿಕೆ
ಅಂಬಾಲಿಕೆ
ಯಶೋದೆ
ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯನ್ನು ಸೂಚಿಸುವ ಪದವನ್ನು ಹೀಗೆನ್ನುತ್ತದೆ
ಏಕವಚನ
ದ್ವಿವಚನ
ಬಹುವಚನ
ಸರ್ವ ವಚನ
ಈ ಪದವು ಪುಲ್ಲಿಂಗಕ್ಕೆ ಉದಾಹರಣೆಯಾಗಿದೆ
ರಾಹುಲ
ಹೆಂಗಸು
ಹುಡುಗಿ
ಮೇಜು
ಈ ಪದವು ಸ್ತ್ರೀಲಿಂಗ ಕ್ಕೆ ಉದಾಹರಣೆ ಯಾಗಿದೆ
ಸಖಿ
ರಾಜ
ವಿಧಿ
ಹುಲಿ
ಈ ಪದವು ನಪುಂಸಕ ಲಿಂಗಕ್ಕೆ ಉದಾಹರಣೆಯಾಗಿದೆ
ರಾಣಿ
ರಾಜ
ರಾಜಕುಮಾರ
ಅರಮನೆ
ನಾನು ಪದದ ಬಹುವಚನ ರೂಪ ವಿದು
ನೀವು
ನೀನು
ನಾವು
ನಮ್ಮ
ಬಾಲಕರು ಪದದ ಏಕವಚನ ರೂಪ
ಬಾಲು
ಬಾಲಕ
ಬಾಲಕಿ
ಸೇವಕಿ
ರಾಮನು ಗಿಡವನ್ನು ನೆಟ್ಟನು ಈ ಪದದಲ್ಲಿರುವ ಕರ್ತೃ ಪದವಿದು
ರಾಮ
ಗಿಡ
ಅನ್ನು
ನೆಟ್ಟನು
ಸೀತೆಯು ಶಾಲೆಗೆ ಹೋದಳು ಈ ವಾಕ್ಯದಲ್ಲಿರುವ ಕ್ರಿಯಾಪದ ವಿದು
ಸೀತೆ
ಶಾಲೆ
ಗೆ
ಹೋದಳು
ಜಿಂಕೆ ಹುಲ್ಲನ್ನು ತಿಂದಿತು ಈ ವಾಕ್ಯದಲ್ಲಿರುವ ಕರ್ಮ ಪದವಿದು
ಜಿಂಕೆ
ಫುಲ್ಲು
ಹುಲ್ಲು
ತಿಂದಿತು
ಗಂಡಸು ಎಂಬ ಅರ್ಥವನ್ನು ನೀಡುವ ಪದಗಳನ್ನು ಹೀಗೆನ್ನುತ್ತವೆ
ಏಕವಚನ
ಬಹುವಚನ
ಪುಲ್ಲಿಂಗ
ಸ್ತ್ರೀಲಿಂಗ
ಗಂಡಸು ಹೆಂಗಸು ಎಂಬ ಎರಡು ಅರ್ಥಗಳನ್ನು ನೀಡದ ಪದವನ್ನು ಹೀಗೆನ್ನುತ್ತೇ ವೆ
ಸ್ತ್ರೀಲಿಂಗ
ಉರಿಲಿಂಗ
ಪುಲ್ಲಿಂಗ
ನಪುಂಸಕ ಲಿಂಗ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ ವಿದು
ಕುವೆಂಪು
ಚೆನ್ನಮಲ್ಲಿಕಾರ್ಜುನ
ಶ್ರೀನಿವಾಸ
ಕೂಡಲಸಂಗಮದೇವ
ಕನ್ನಡ ಸಾಹಿತ್ಯಲೋಕದಲ್ಲಿ ಮಾಸ್ತಿಯವರು ಹೀಗೆಂದೇ ಹೆಸರುವಾಸಿಯಾಗಿದ್ದಾರೆ
ಸಣ್ಣ ಕಥೆಗಳ ಜನಕ
ಕಾವ್ಯ ಪಿತಾಮಹ
ಶ್ರೇಷ್ಠ ಕಾದಂಬರಿಕಾರ
ಶ್ರೇಷ್ಠ ವಿಮರ್ಶಕ
ಮಾಸ್ತಿ ಅವರು ಹುಟ್ಟಿದ ಜಿಲ್ಲೆ ಇದು
ಶಿವಮೊಗ್ಗ
ಹಾಸನ
ಕೋಲಾರ
ಧಾರವಾಡ
ಮಾಸ್ತಿಯವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ
ಕುಚೇಲನ ಭಾಗ್ಯ
ಗೌತಮಿ ಹೇಳಿದ ಕಥೆ
ಸಾರಿ ಪುತ್ರನ ಕೊನೆಯ ದಿನಗಳು
ಚಿಕ್ಕವೀರ ರಜೇಂದ್ರ
ಮಾಸ್ತಿಯವರಿಗೆ ಜ್ಞಾನಪೀಠ ಬಂದ ವರ್ಷ
1983
1993
1883
2003
