NEW
Font size
S
M
L
XL
WorksheetsKannada Grade 8
Total questions: 10
Worksheet time: 5mins
Name
Class
Date
1.
ಅಮ್ಮ ಪಾಠವನ್ನು ಬರೆದವರು......
a)
ಕುವೆಂಪು
b)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
c)
ಯು ಆರ್ ಅನಂತಮೂರ್ತಿ
d)
ಎಚ್ ಎಸ ವೆಂಕಟೇಶಮೂರ್ತಿ
2.
ಸಣ್ಣ ಕಥೆಗಳ ಜನಕ ಎಂದು ಇವರನ್ನು ಕರೆಯಲಾಗುತ್ತದೆ......
a)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
b)
ವಿಕ್ರ ಗೋಕಾಕ್
c)
ಅನಂತಮೂರ್ತಿ
d)
ದಿನಕರ ದೇಸಾಯಿ
3.
ರಾಮನು ರಾವಣನನ್ನು ಕೊಂದನು- ಈ ವಾಕ್ಯದಲ್ಲಿರುವ ಕರ್ಮ ಪದ........
a)
ರಾಮನು
b)
ರಾವಣನನ್ನು
c)
ಕೊಂದನು
d)
ಕೊಲ್ಲಲ್ಪಟ್ಟನು
4.
ಅಣ್ಮ ಪದದ ಅರ್ಥ......
a)
ಮಾವ
b)
ಮಗ
c)
ಸೇವಕ
d)
ಗಂಡ
5.
ಉಡುರಾಜ ಅಂದರೆ ಯಾರು?
a)
ಮಹಾರಾಜ
b)
ಮಂತ್ರಿ
c)
ಚಂದ್ರ
d)
ಬ್ರಾಹ್ಮಣ
6.
ಯಾರು ಉದಾರ ಮನಸ್ಸಿನವನಾಗಿರಬೇಕು?
a)
ರಾಜ
b)
ಸುತ
c)
ಧಾರ್ಮಿಕ
d)
ಮಂತ್ರಿ
7.
ದ್ವಿಜ ಎಂದರೆ ಯಾರು?
a)
ಸೈನಿಕ
b)
ಧಾರ್ಮಿಕ
c)
ಬ್ರಾಹ್ಮಣ
d)
ಸನ್ಯಾಸಿ
8.
ಶೃತಿ ಮಾರ್ಗ ಬಿಡದವರು ಯಾರು?
a)
ಮುನಿ
b)
ಸುತ
c)
ಸತಿ
d)
ಪ್ರಜೆ
9.
ನೃಗ್ರೋಧ ಪದದ ಅರ್ಥ.........
a)
ಚಂದ್ರ
b)
ಎತ್ತು
c)
ಆಲದ ಮರ
d)
ಮಿಡಿಕಾಯಿ
10.
ವಿಧಿ ಪದದ ತದ್ಭವ ರೂಪ
a)
ಬಿದಿ
b)
ಎದೆ
c)
ನದಿ
d)
ಸುಧೆ
Reset
