Free Printable Worksheets
Font size
More settings
....... ಮುಳುಗಳಿಲ್ಲ ತೇಳಲಿಲ್ಲ.
ಬಾಳ ಹೂವು
ಬಾಳ ನಾವೆ
ಬಾಳ ಮರಿ
ಬಾಳ ಒರತೆ
' ಹಣತೆ' ಪದದ ಅರ್ಥ......
ದೀಪ
ಒಡೆಯ
ನೀರು
ರೀತಿ
' ರಾಮನು ನದಿಯಲ್ಲಿ ಈಜಿದನು '. ಈ ವಾಕ್ಯದಲ್ಲಿ ಕ್ರಿಯಾಪದ......
ರಾಮ
ನದಿ
ಈಜು
ಅಲ್ಲಿ
' ತೆರ ' ಪದದ ಅರ್ಥ.....
ಬಾವಿ
58 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ನಡೆದದ್ದು....... ನಲ್ಲಿ.
ಧಾರವಾಡ
ಗುಲ್ಬರ್ಗ
ಹಾಸನ
ಬೀದರ್
ಕಾವ್ಯಾನಂದ ಎಂಬ ನಾಮಾಂಕಿತದವರು......
ಕುವೆಂಪು
ಶಿವರಾಮ ಕಾರಂತ
ಸಿದ್ದಯ್ಯ ಪುರಾಣಿಕ
ವೆಂಕಟೇಶ್ವರ
View all
10 questions
Grade 5th III Lang kannada
Worksheet
•
5th Grade
11 questions
kannada
5 Kannada (silly hellabaradu