wayground logo

Free Printable Worksheets

NEW

Font size

S
M
L
XL
Worksheets

ಪರೀಕ್ಷಾ ತಯಾರಿ ಕನ್ನಡ 1

Total questions: 30

Worksheet time: 15mins

Name
Class
Date
1.

ರಾಹಿಲನು ಭದ್ರವಾಗಿ ಹಿಡಿದುಕೊಂಡ ಪೆಟ್ಟಿಗೆಯಲ್ಲಿ ಏನಿತ್ತು?

a)

ಔಷಧ ಊಟ

b)

ಬಂದೂಕು ಬಾಂಬ್

c)

ಔಷಧ ಶಸ್ತ್ರಚಿಕಿತ್ಸೆ ಸಾಮಾನು

d)

ಹಣ್ಣು ಚಿಕಿತ್ಸೆ ಸಾಮಾನು

2.

ಪ.ಗು ಹಳಕಟ್ಟಿ ಅವರು ಬರೆದ ಪುಸ್ತಕ ಯಾವುದು

a)

ಎದೆಗೆ ಬಿದ್ದ ಅಕ್ಷರ

b)

ಕುಸುಮಬಾಲೆ

c)

ಶಿವಾನುಭವ ಶಬ್ದಕೋಶ

d)

ಶಿವಾನುಭವ ವ್ಯಾಖ್ಯಾನ

3.

ಕುವೆಂಪುರವರಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?

a)

ಮಕಮಲ್ಲಿನ ಪೊಸಪಚ್ಚೆಯ ಜಮೀನುದಾರ

b)

ಮಕಮಲ್ಲಿನ ಪೊಸಪಚ್ಚೆಯ ಸೀರೆಯಂತೆ

c)

ಮಕಮಲ್ಲಿನ ಪೊಸಪಚ್ಚೆಯ ಜಮಖಾನ

d)

ಮಕಮಲ್ಲಿನ ಪೊಸಪಚ್ಚೆಯ ಜಟಕಾದಂತೆ

4.
ಬಿಟ್ಟ ಸ್ಥಳ ತುಂಬಿರಿ : ತೂತು ಬಿದ್ದ ಸೀರೆಯಲ್ಲಿ ------- ಸೊರಗಿದ್ದಾನೆ
a)
ಬಾಲರವಿ
b)
ವಸಂತ
c)
ಕುಂಬಾರ
d)
ನೇಕಾರ
5.

ರಾಹಿಲನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಗಳೇನು

a)

ಆ ಮಹಿಳೆ ಯಾವ ತೊಂದರೆಯಲ್ಲಿ ಸಿಲುಕಿದ್ದಾಳೆ

b)

ಆ ಮನಯೊಳಗೆ ಏನು ಸಂಭವಿಸುತ್ತಿದೆ

c)

ಎರಡು ಸರಿ

d)

ಎರಡು ತಪ್ಪು

6.
ವಚನಕಾರರ ನಡೆ- ನುಡಿಗಳ ಸಮನ್ವಯ ಇದಾಗಿದೆ
a)
ಕಾರುಣ್ಯ
b)
ಸಮತೆ
c)
ಅರಿವು
d)
ಜ್ಞಾನ
7.

ಕವಿಗೆ ಎಲ್ಲೆಲ್ಲಿ ಹಸುರು ಕಾಣುತ್ತಿದೆ ?

a)

ಆಗಸ, ಮುಗಿಲು, ಗದ್ದೆಯ ಬಯಲು, ಮಲೆ, ಕಣಿವೆ, ಸಂಜೆಯ ಬಿಸಿಲಿನಲ್ಲಿ

b)

ಹಕ್ಕಿಯ ಕೊರಳಿನ ಇಂಪಿನಲ್ಲಿ ಮತ್ತು ಇಳೆಯ ಉಸಿರಿನಲ್ಲಿ

c)

ಹೂವಿನ ಕಂಪಿನಲ್ಲಿ ಮತ್ತು ಎಲರಿನ ತಂಪಿನಲ್ಲಿ

d)

ಇಲ್ಲಿ ಹೇಳಿದ ಎಲ್ಲವುಗಳಲ್ಲಿ

8.

"ಹೂಂ..ನೋಡಿ ನನ್ನ ಮೊಮ್ಮಗುವಿನ ಹಣವಿದೆ ಅಲ್ಲಿ, ಅದನ್ನೂ ನೋಡಿ! ಈ ಯುದ್ಧ ನನ್ನ ಮೊಮ್ಮಗುವನ್ನು ಉಳಿಸಲಿಲ್ಲವಲ್ಲ?ಯಾರಿಗಾಗಿ,ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?" ಈ ಮಾತನ್ನು ಮುದುಕಿ ಯಾರನ್ನು ಕುರಿತು ಹೇಳಿದಳು ?

a)

ಡಾಕ್ಟರ್ ನನ್ನು ಕುರಿತು

b)

ಪೈಲೆಟ್ ನನ್ನು ಕುರಿತು

c)

ಸೊಸೆ ಯನ್ನು ಕುರಿತು

d)

ಸೈನಿಕ ಉಡುಪಿನಲ್ಲಿ ಬಂದವರನ್ನು

9.
"ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ" ಎಂದು ಯಾರು ಯಾರಿಗೆ ಹೇಳಿದವರು ?
a)
ದೇವನೂರ ಮಹಾದೇವ ಕವಿ ಸಿದ್ದಲಿಂಗಯ್ಯನವರಿಗೆ
b)
ಕವಿ ಸಿದ್ದಲಿಂಗಯ್ಯ ದೇವನೂರ ಮಹಾದೇವರಿಗೆ
c)
ಗ್ರಾಮದ ಜನರು ಮನೆಮಂಚಮ್ಮ ದೇವತೆಗೆ
d)
ಮನೆಮಂಚಮ್ಮ ಗ್ರಾಮದ ಜನರಿಗೆ
10.

ದೇವನೂರು ಮಹಾದೇವ ಅವರ ಜನ್ಮಸ್ಥಳ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು

b)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

c)

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ದೇವನೂರು

d)

ಕಾಸರಗೋಡು

11.

ಎದೆಗೆ ಬಿದ್ದ ಅಕ್ಷರ, ಪಾಠದ ಲೇಖಕರು

a)

ಡಿಎಸ್ ಜಯಪ್ಪಗೌಡ

b)

ಸಾರಾ ಅಬೂಬಕರ್

c)

ದೇವನೂರು ಮಹಾದೇವ

d)

ಎ ಎನ್ ಮೂರ್ತಿರಾವ್

12.

ದೇವನೂರು ಮಹಾದೇವ ಅವರು ಜನಿಸಿದ ವರ್ಷ

a)

1947

b)

1948

c)

1900

d)

1926

13.

ದೇವನೂರು ಮಹಾದೇವ ಅವರು ಬರೆದ ಕೃತಿಗಳು

a)

ದ್ಯಾವನೂರು, ಒಡಲಾಳ, ಕುಸುಮಬಾಲೆ

b)

ಗಾಂಧಿ ಮತ್ತು ಮಾವೋ , ನಂಬಿಕೆಯ ನೆಂಟ

c)

ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ

d)

ಈ ಮೇಲಿನ ಎಲ್ಲವೂ

14.

ಮಹಾದೇವ ಅವರಿಗೆ ದೊರೆತ ಪ್ರಶಸ್ತಿಗಳು

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಮೇಲಿನ ಎಲ್ಲವೂ

15.

ಈ ಚಿತ್ರದಲ್ಲಿ ಇರುವವರನ್ನು ಗುರುತಿಸಿ.

a)

ಇಂದುಮತಿ ಲಮಾಣಿ

b)

ಸಾರಾ ಅಬೂಬಕರ

c)

ಬಾರಾ ಅಬೂಬಕರ

d)

ತಾರಾ ಅಬೂಬಕರ

16.

ಸಾರಾ ಅಬೂಬಕ್ಕರ ಕಾಲ ತಿಳಿಸಿ

a)

೧೯೨೬

b)

೧೯೩೬

c)

೧೯೦೫

d)

೧೯೬೩

17.

ಇವುಗಳಲ್ಲಿ ಸಾರಾ ಅಬೂಬಕ್ಕರ್ ಕೃತಿಯಾಗಿಲ್ಲ

a)

ಪಯಣ

b)

ಚಪ್ಪಲಿಗಳು

c)

ನೃಪತುಂಗ

d)

ವಜ್ರಗಳು

18.
'ಹಸುರು' ಕವನವನ್ನು ಬರೆದ ಕವಿ
a)
ಕುವೆಂಪು
b)
ಜಿ.ಎಸ್. ಶಿವರುದ್ರಪ್ಪ
c)
ದ.ರಾ. ಬೇಂದ್ರೆ
d)
ಕುಮಾರವ್ಯಾಸ
19.

ಕುವೆಂಪು ಅವರ ಪೂರ್ಣ ಹೆಸರು

a)

ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ

b)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

c)

ಕುಮಾರ ವೆಂಕಟಪ್ಪ ಪುಟ್ಟಣ್ಣ

d)

ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ

20.

ಕುವೆಂಪು ಅವರ ಹುಟ್ಟೂರು

a)

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

b)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

c)

ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ

d)

ಮೈಸೂರು ಜಿಲ್ಲೆಯ ನಂಜನಗೂಡು

21.

ಕುವೆಂಪುರವರು ಹುಟ್ಟಿದ ವರ್ಷ

a)

ಕ್ರಿ.ಶ.1896

b)

ಕ್ರಿ.ಶ.1900

c)

ಕ್ರಿ.ಶ.1904

d)

ಕ್ರಿ.ಶ.1905

22.

ಹಸುರು ಕವನದ ಆಕರ ಗ್ರಂಥ

a)

ಕೊಳಲು

b)

ಪಾಂಚಜನ್ಯ

c)

ಪ್ರೇಮಕಾಶ್ಮೀರ

d)

ಪಕ್ಷಿಕಾಶಿ

23.

ಕುವೆಂಪುರವರು ರಚಿಸಿದ ಕೃತಿಗಳು

a)

ಕೊಳಲು,ಪಾಂಚಜನ್ಯ, ಪ್ರೇಮಕಾಶ್ಮೀರ,ಪಕ್ಷಿಕಾಶಿ

b)

ಜಲಗಾರ,ಯಮನಸೋಲು, ಬೆರಳ್ಗೆ ಕೊರಳ್

c)

ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು

d)

ಇಲ್ಲಿ ಹೇಳಿರುವ ಎಲ್ಲವೂ

24.

ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು

a)

ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿ

c)

ಪದ್ಮವಿಭೂಷಣ ಪ್ರಶಸ್ತಿ

d)

ಇಲ್ಲಿ ಹೇಳಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ

25.

ಕುವೆಂಪು ಅವರಿಗೆ 'ರಾಷ್ಟ್ರಕವಿ' ಬಿರುದು ಬಂದ ವರ್ಷ

a)

1957

b)

1968

c)

1964

d)

1988

26.

ಕುವೆಂಪುರವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಗೆ ದೊರೆತ ಪ್ರಶಸ್ತಿಗಳು

a)

ಭಾರತೀಯ ಜ್ಞಾನಪೀಠ ಪ್ರಶಸ್ತಿ

b)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

c)

ಪಂಪ ಪ್ರಶಸ್ತಿ

d)

ಇಲ್ಲಿ ಹೇಳಿರುವ ಎಲ್ಲವೂ

27.

ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು

a)

ಎಂ. ಗೋವಿಂದ ಪೈ

b)

ಕುವೆಂಪು

c)

ಜಿ.ಎಸ್. ಶಿವರುದ್ರಪ್ಪ

d)

ಈ ಮೂವರು

28.

ಕುವೆಂಪುರವರು ಮಕ್ಕಳಿಗಾಗಿ ಬರೆದ ಕೃತಿಗಳು

a)

ಅಮಲನ ಕಥೆ

b)

ಮೋಡಣ್ಣನ ತಮ್ಮ

c)

ಬೊಮ್ಮನಹಳ್ಳಿಯ ಕಿಂದರಿಜೋಗಿ

d)

ಇಲ್ಲಿ ಹೇಳಿರುವ ಎಲ್ಲವೂ

29.
ರೂಪಕಾಲಂಕಾರಕ್ಕೆ ಉದಾಹರಣೆ
a)
ಸೀತೆಯ ಮುಖಕಮಲ ಅರಳಿತು
b)
ಮಗುವಿನ ಮುಖಚಂದ್ರ ಹೊಳೆಯಿತು
c)
ಶಾನುಭೋಗರ ವದನಾರವಿಂದದಲ್ಲಿ ನಗು ಉಕ್ಕಿತು
d)
ಎಲ್ಲವೂ ಹೌದು
30.
"ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು" - ಈ ವಾಕ್ಯದಲ್ಲಿರುವ ಅಲಂಕಾರ
a)
ಉತ್ಪ್ರೇಕ್ಷಾಲಂಕಾರ
b)
ದೃಷ್ಟಾಂತಾಲಂಕಾರ
c)
ರೂಪಕಾಲಂಕಾರ
d)
ಶ್ಲೇಷಾಲಂಕಾರ