NEW
Font size
Worksheetsಕನ್ನಡ ವ್ಯಾಕರಣ-ರಸಪ್ರಶ್ನೆ-2
Total questions: 12
Worksheet time: 6mins
ಅಪಾದಾನ ಕಾರಕಾರ್ಥ ಹೊಂದಿರುವ ವಿಭಕ್ತಿಯ ಪ್ರತ್ಯ ಇದು
ಇಂದಂ
ಒಳ್
ಮ್
ಅತ್ತಣಿಂ
ಅರ್ಥರೂಪದ ಕ್ರಿಯಾಪದಗಳಿಗೆ ಇದು ಸಂಬಂಧಿಸಿಲ್ಲ
ವಿದ್ಯರ್ಥಕ
ಕಾರಕಾರ್ಥ
ಸಂಭವನಾರ್ಥಕ
ನಿಷೇಧಾರ್ಥಕ
ಈ ಕೆಳಗಿನ ಪದಗಳಲ್ಲಿ ಯಾವ ಪದಕ್ಕೆ ಎರಡು ಅಕ್ಷರ ಸೇರಿಸಿ ಗುರು ಹಾಕುತ್ತೇವೆ.
ಸನ್ನಿಧಿ
ತಸ್ಕರ
ಬಯಲೊಳ್
ವ್ಯಾಪಾರ
ಅಪರಗಿರಿ-ಪದದ ಸಮನಾರ್ಥಕ ಪದ ಇದು.
ಅಸ್ತಮಾನದ ಬೆಟ್ಟ
ಸೂರ್ಯೋದಯ
ಸೂರ್ಯ ಗ್ರಹಣ
ಸೂರ್ಯಾಸ್ತ ದೃಶ್ಯ
'ಪರದು' ಈ ಪದದ ಅರ್ಥ
ಹರಿದು
ಪಟ್ಟಣ
ವ್ಯಾಪಾರ
ಮಕ್ಕಳು
ರಾತ್ರಿಯೊಳ್ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ
ಪಂಚಮಿ
ತೃತೀಯ
ಸಪ್ತಮಿ
ಷಷ್ಟಿ
ಬೀಯ ಈ ಪದದ ತತ್ಸಮ ರೂಪ
ವ್ಯಯ
ವ್ಯಾಪಾರಿ
ಕೋಕಿಲಾ
ವೀರ
ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ.
ಪ್ರಮುಖರೇ
ಮಾನ್ಯರೇ
ಗಣ್ಯರೇ
ಗೌರವಾನ್ವಿತರೇ
ಅರ್ಜಿ -ಇದು ಈ ಭಾಷೆಯಿಂದ ಕನ್ನಡಕ್ಕೆ ಬಂದ ಪದವಾಗಿದೆ.
ಪಾರ್ಸಿ
ಪೋರ್ಚುಗೀಸ್
ಹಿಂದುಸ್ತಾನಿ
ಗ್ರೀಕ್ ಮತ್ತು ರೋಮನ್
ಕೊಡಲಿ ಪದದ ತತ್ಸಮ ರೂಪ
ಕೋಡು
ಕೋಣ
ಕೋಡಗ
ಕುಠಾರ
ಕಟ್ಟೋಣ ; ವಿದ್ಯರ್ಥಕ : ; ಬಿತ್ತರು ----------------
ಕಾಲಾರ್ಥಕ
ವರ್ತಮಾನ ಕಾಲಾರ್ಥಕ
ನಿಷೇಧಾರ್ಥಕ
ಸಂಭವನಾರ್ಥಕ
ಕನ್ನಡಕ್ಕೆ ಸಂಸ್ಕೃತ ಪದಗಳನ್ನು ,ಸಂಸ್ಕೃತಕ್ಕೆ ಕನ್ನಡ ಪದಗಳನ್ನು ಸೇರಿಸಿ ಮಾಡುವ ಸಮಾಸಕ್ಕೆ ಹೀಗೆನ್ನುವರು.
ಕರ್ಮಧಾರಯ ಸಮಾಸ
ಗಮಕ ಸಮಾಸ
ಅರಿ ಸಮಾಸ
ದ್ವಂದ್ವ ಸಮಾಸ
