NEW
Font size
Worksheetsಭಾಗ್ಯಶಿಲ್ಪಿಗಳು ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು ಯಾರು ?
ಚಾಮರಾಜ ಒಡೆಯರು
ನಾಲ್ವಡಿ ಕೃಷ್ಣರಾಜ ಒಡೆಯರ್
ಪ್ರಜಾಪ್ರತಿನಿಧಿ ಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
275
265
ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದ ವರ್ಷ______
1906
1907
ನ್ಯಾಯವಿಧಾಯಕ ಸಭೆಯು ಎಲ್ಲಿ ಸಮಾವೇಶಗೊಳ್ಳುತ್ತಿತ್ತು ?
ಬೆಂಗಳೂರು
ಮೈಸೂರು
ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ ?
ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್
ಮಾರಿಕಣಿವೆ ಜಲಾಶಯ ನಿರ್ಮಾಣಗೊಂಡ ವರ್ಷ______
1907
1908
'ರೀಜೆಂಟ್' ಪದದ ಅರ್ಥ____
ಪ್ರತಿನಿಧಿ
ದಿವಾನ
ಮಾಧ್ಯಮಿಕ ಶಾಲಾಶಿಕ್ಷಣ ಶುಲ್ಕರದ್ಧತಿ ಕಾಯ್ದೆ ಜಾರಿಗೆ ಬಂದ ವರ್ಷ_____
1918
1919
ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಎಲ್ಲಿ ನಡೆಯಿತು ?
ಮೈಸೂರು
ಚಿಕ್ಕಬಳ್ಳಾಪುರ
ವಿಶ್ವೇಶ್ವರಯ್ಯನವರ ಸೋದರಮಾವನ ಹೆಸರೇನು ?
ರಾಮಯ್ಯ
ರಾಜಯ್ಯ
ಹೈದರಾಬಾದ್ ನಗರಕ್ಕೆ ಯಾವ ನದಿಗಳಿಂದ ಪ್ರವಾಹ ಉಂಟಾಗುತ್ತಿತ್ತು ?
ಕೃಷ್ಣಾನದಿ
ಈಸಿ, ಮೂಸಿ
ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದ ವರ್ಷ_____
1913
1914
1913ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು ?
ಕೆನರಾ ಬ್ಯಾಂಕ್
ಮೈಸೂರು ಬ್ಯಾಂಕ್
'ದೂಷಣೆ' ಪದದ ಅರ್ಥವೇನು ?
ಹೊಗಳಿಕೆ
ನಿಂದನೆ
"ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ" ಈಮಾತನ್ನು ಹೇಳಿದವರು ಯಾರು ?
ಗಾಂಧೀಜಿ
ಜವಾಹರಲಾಲ್ ನೆಹರು
ವಿಶ್ವೇಶ್ವರಯ್ಯನವರ ಆತ್ಮಚರಿತ್ರೆಯ ಹೆಸರೇನು ?
Memories of my working life
Planned economy for india
ಡಿ ಎಸ್ ಜಯಪ್ಪಗೌಡ ಯಾವ ಜಿಲ್ಲೆಯಲ್ಲಿ ಜನಿಸಿದರು ?
ಚಿಕ್ಕಮಗಳೂರು
ಮಂಗಳೂರು
ಸುಪರ್ದಿ ಪದದ ಅರ್ಥವೇನು ?
ವಶ
ಬಿಡುಗಡೆ
1914ರಲ್ಲಿ ಶಾಲಾಪ್ರವೇಶಕ್ಕೆ______ನಿಷೇಧವಾಯಿತು ?
ಆದಾಯ ಪರಿಗಣನೆ
ಜಾತಿ ಪರಿಗಣನೆ
ಕೃಷ್ಣರಾಜ ಸಾಗರ ಜಲಾಶಯ ಈಗ _______ಜಿಲ್ಲೆಯಲ್ಲಿದೆ ?
ಮೈಸೂರು
ಮಂಡ್ಯ
ದಿವಾನ ಎಂಬ ಪದವು ಯಾವ ಭಾಷೆಯಿಂದ ಬಂದಿದೆ ?
ಪೋರ್ಚುಗೀಸ್
ಪರ್ಶಿಯನ್
ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಕ್ತರಾಗಿದ್ದು ಯಾವ ವರ್ಷದಲ್ಲಿ ?
1895
1899
ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಮಾಡಿದ್ದು______ವರ್ಷದಲ್ಲಿ.
1935
1936
ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಹುದ್ದೆಗೆ ನೇಮಕಗೊಂಡ ಪ್ರಥಮ ಭಾರತೀಯ ಯಾರು ?
ವಿಶ್ವೇಶ್ವರಯ್ಯನವರು.
ಕೃಷ್ಣರಾಜ ಒಡೆಯರು
ಕಾರ್ಯ ಪದದ ತದ್ಭವ ರೂಪ ಏನು ?
ಅಜ್ಜ
ಕಜ್ಜ
ವಿಶ್ವೇಶ್ವರಯ್ಯನವರ ಘೋಷಣೆ ಏನಾಗಿತ್ತು ?
ಮಾಡು ಇಲ್ಲವೇ ಮಡಿ
ಕೈಗಾರಿಕೀಕರಣ ಇಲ್ಲವೇ ಅವನತಿ
ಖಾನ್ ದೇಶ, ನಾಸಿಕ್ ಜಿಲ್ಲೆಗಳಲ್ಲಿ ಹರಿಯುತ್ತಿದ್ದ ನದಿ ಯಾವುದು ?
ಸಿಂಧೂ ನದಿ
ಪಂಜ್ರಾ ನದಿ
ಸಮುಚ್ಚಯ ಎಂಬ ಪದದ ಅರ್ಥವೇನು ?
ಸಮೂಹ
ಬೇರೆ
ವಿಶ್ವೇಶ್ವರಯ್ಯನವರು_______ವರ್ಷದಲ್ಲಿ ನಿಧನರಾದರು.
1961
1962
ವಿಶ್ವೇಶ್ವರಯ್ಯನವರಿಗೆ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪ್ರಶಸ್ತಿ ಯಾವುದು ?
ಪದ್ಮಭೂಷಣ
ಭಾರತ ರತ್ನ
