wayground logo

Free Printable Worksheets

NEW

Font size

S
M
L
XL
Worksheets

ಸ್ವಾತಂತ್ರ್ಯ ಹೋರಾಟ

Total questions: 20

Worksheet time: 15mins

Name
Class
Date
1.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ

a)

ದ್ವಿಪ್ರಭುತ್ವ ಪದ್ಧತಿ ಜಾರಿಗೆ ಬಂದಿತ್ತು

b)

ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡಿತು

c)

ಬ್ರಿಟನ್ನಿನ ರಾಣಿಯ ಆಡಳಿತ ಕೊನೆಗೊಂಡಿತು

d)

ಹೊಸ ಗವರ್ನರ್ ಜನರಲ್ ಹುದ್ದೆಯನ್ನು ಸೃಷ್ಟಿಸಲಾಯಿತು

2.

ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದವರು

a)

ಲಾರ್ಡ್ ಡಾಲ್ಹೌಸಿ

b)

ಲಾರ್ಡ್ ಕಾರ್ನ್ ವಾಲಿಸ್

c)

ಲಾರ್ಡ್ ಲಿಟ್ಟನ್

d)

ಲಾರ್ಡ್ ರಿಪ್ಪನ್

3.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯು ಸ್ಥಾಪನೆಯಾದ ವರ್ಷ

a)

ಡಿಸೆಂಬರ್ 1885

b)

ಜನವರಿ 1885

c)

ಸೆಪ್ಟೆಂಬರ್ 1885

d)

ನವೆಂಬರ್ 1885

4.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಮೊದಲ ಅಧ್ಯಕ್ಷರು

a)

ಎಂ. ಜಿ. ರಾನಡೆ

b)

ಡಬ್ಲ್ಯೂ. ಸಿ. ಬ್ಯಾನರ್ಜಿ

c)

ಸುರೇಂದ್ರನಾಥ ಬ್ಯಾನರ್ಜಿ

d)

ಅರಬಿಂದೋ ಘೋಷ್

5.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಪ್ರಮುಖ ಉದ್ದೇಶ

a)

ಸ್ವಾತಂತ್ರ್ಯ ಗಳಿಸುವುದು

b)

ಸಾಂವಿಧಾನಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದು

c)

ರಾಷ್ಟ್ರೀಯ ಐಕ್ಯತೆಯನ್ನು ಬೆಳೆಸುವುದು

d)

ದೇಶದ ಆರ್ಥಿಕ ಅಭಿವೃದ್ಧಿ ಸಾಧಿಸುವುದು

6.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆಯ ಸ್ಥಾಪನೆಗೆ ಕಾರಣರಾದ ಬ್ರಿಟಿಷ್ ಅಧಿಕಾರಿ

a)

ಲಾರ್ಡ್ ಮಿಂಟೋ

b)

ಲಾರ್ಡ್ ಮಾರ್ಲೆ

c)

ಎ. ಓ. ಹ್ಯೊಂ

d)

ಸಿ. ಮೆಟಕಾಫ್

7.

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ದುಷ್ಪರಿಣಾಮಗಳನ್ನು ಮೊದಲ ಬಾರಿಗೆ ಅವಲೋಕಿಸಿದರು

a)

ಬಾಲಗಂಗಾಧರ ತಿಲಕ್

b)

ಚಂದ್ರಶೇಖರ ಆಜಾದ್

c)

ಮಂದಗಾಮಿಗಳು

d)

ತೀವ್ರವಾದಿಗಳು

8.

ಮಂದಗಾಮಿಗಳ ಕಾಲವನ್ನು _________ದ ಕಾಲವೆಂದು ಕರೆಯಲಾಗಿದೆ

a)

ಉದಾರವಾದ

b)

ರಾಷ್ಟ್ರೀಯವಾದ

c)

ಉದಾರ ರಾಷ್ಟ್ರವಾದ

d)

ಸೌಮ್ಯವಾದ

9.

ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು

a)

ದಾದಾಬಾಯಿ ನವರೋಜಿ

b)

ಗೋಪಾಲಕೃಷ್ಣ ಗೋಖಲೆ

c)

ಆರ್ ಸಿ ದತ್

d)

ಲಾಲಾ ಲಜಪತ್ ರಾಯ್

10.

ತೀವ್ರವಾದಿಗಳು ಮಂದಗಾಮಿಗಳನ್ನು "ರಾಜಕೀಯ ಭಿಕ್ಷುಕರು" ಎಂದು ಕರೆಯಲು ಕಾರಣ

a)

ಅವರ ಹಿಂಸಾತ್ಮಕ ಮಾರ್ಗ

b)

ಬ್ರಿಟಿಷರೊಂದಿಗಿನ ಮೃದುಧೋರಣೆ

c)

ಆಡಳಿತ ವ್ಯವಸ್ಥೆಗೆ ಧಕ್ಕೆ ತಂದದ್ದು

d)

ರಾಷ್ಟ್ರೀಯ ಆಂದೋಲನ ಕೈಗೊಳ್ಳದಿರುವುದು

11.

ಬಂಗಾಳ ವಿಭಜನೆಯ ನಿರ್ಧಾರ ಕೈಗೊಂಡ ಬ್ರಿಟಿಷ್ ವೈಸ್ ರಾಯ್

a)

ಲಾರ್ಡ್ ಥಾಮ್ಸನ್

b)

ಥಾಮಸ್ ಮನ್ರೋ

c)

ಅಲೆಗ್ಸಾಂಡರ್ ರೀಡ್

d)

ಲಾರ್ಡ್ ಕರ್ಜನ್

12.

ಬಂಗಾಳ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಗಾಗಿ ಹಮ್ಮಿಕೊಂಡ ಕಾರ್ಯಕ್ರಮ

a)

ಶಿವಾಜಿ ಉತ್ಸವ

b)

ಗಣೇಶ ಉತ್ಸವ

c)

ದುರ್ಗಾ ಉತ್ಸವ

d)

ರಕ್ಷಾಬಂಧನ

13.

ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂಪಡೆದ ವರ್ಷ

a)

1905

b)

1910

c)

1911

d)

1921

14.

"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ" ಎಂದು ಘೋಷಿಸಿದವರು

a)

ಅರಬಿಂದೋ ಘೋಷ್

b)

ರಾಜಗುರು

c)

ಭಗತ್ ಸಿಂಗ್

d)

ಬಾಲಗಂಗಾಧರ ತಿಲಕ್

15.

ಬಾಲಗಂಗಾಧರ ತಿಲಕರು ಪ್ರಕಟಿಸಿದ ಪತ್ರಿಕೆಗಳು

a)

ಕೇಸರಿ ಮತ್ತು ಗೀತಾ ರಹಸ್ಯ

b)

ಮರಾಠ ಮತ್ತು ಯಂಗ್ ಇಂಡಿಯಾ

c)

ಕೇಸರಿ ಮತ್ತು ಮರಾಠ

d)

ಕೇಸರಿ ಮತ್ತು ಪ್ರಬುದ್ಧ ಭಾರತ

16.

ಇಂಗ್ಲೆಂಡಿನಲ್ಲಿ ಪ್ರಾರಂಭವಾದ ಕ್ರಾಂತಿಕಾರಿಗಳ ಗುಪ್ತ ಸಂಘಟನೆ

a)

ಲೋಟಸ್ ಮತ್ತು ಡಾಗರ್

b)

ಅನುಶೀಲನ ಸಮಿತಿ ಮತ್ತು ಗದ

c)

ಗದ ಮತ್ತು ಅಭಿನವ ಭಾರತ

d)

ಲೋಟಸ್ ಮತ್ತು ಗದ

17.

ತೀವ್ರವಾದಿ : ಬಿಪಿನ್ ಚಂದ್ರಪಾಲ್ : : ಕ್ರಾಂತಿಕಾರಿ : __________

a)

ಆರ್ ಸಿ ದತ್ತ

b)

ಲಾಲಾ ಲಜಪತ ರಾಯ್

c)

ಮ್ಯಾಡಂ ಕಾಮಾ

d)

ಸುರೇಂದ್ರನಾಥ ಬ್ಯಾನರ್ಜಿ

18.

ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಮಂದಗಾಮಿಗಳು ಮತ್ತು ತೀವ್ರವಾದಿಗಳು ಎಂದು ಗುರುತಿಸಲು ಕಾರಣವಾದ ಅಂಶ ಅವರ

a)

ಕಾರ್ಯತಂತ್ರ

b)

ಸೈದ್ಧಾಂತಿಕತೆ

c)

ಹೋರಾಟದ ಮಾದರಿ

d)

ಎಲ್ಲವೂ

19.

ಬ್ರಿಟಿಷ್ ಸರ್ಕಾರವು ವರ್ಣಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದ ಉದ್ದೇಶ

a)

ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದು

b)

ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು

c)

ಧಾರ್ಮಿಕ ಅನೈಕ್ಯತೆಯನ್ನು ಮೂಡಿಸುವುದು

d)

ಆಡಳಿತದಲ್ಲಿ ಭಾರತೀಯರಿಗೂ ಅವಕಾಶ ಕಲ್ಪಿಸುವುದು

20.

ಭಾವಚಿತ್ರದಲ್ಲಿರುವ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ

a)

ಖುದಿರಾಮ್ ಬೋಸ್

b)

ರಾಮ್ ಪ್ರಸಾದ್ ಬಿಸ್ಮಿಲ್

c)

ಚಂದ್ರಶೇಖರ ಆಜಾದ್

d)

ವಿ. ಡಿ. ಸಾವರ್ಕರ್