NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 20
Worksheet time: 15mins
ಇಂಗ್ಲೆಂಡ್ ಸರಕಾರವು ರೆಗ್ಯುಲೇಟಿಂಗ್ ಕಾಯ್ದೆಯನ್ನು ಭಾರತದಲ್ಲಿ ಜಾರಿಗೊಳಿಸಿದ್ದರ ಉದ್ದೇಶ
ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಿಸುವುದು
ಭ್ರಷ್ಟಾಚಾರವನ್ನು ನಿಯಂತ್ರಿಸುವುದು
ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡುವುದು
ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪಿಸುವುದು
ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು
ಲಾರ್ಡ್ ವಿಲಿಯಮ್ಸ್
ಲಾರ್ಡ್ ಕ್ಯಾನಿಂಗ್
ಲಾರ್ಡ್ ಕಾರ್ನ್ ವಾಲೀಸ್
ಲಾರ್ಡ್ ಡಾಲ್ ಹೌಸಿ
ಪೋರ್ಟ್ ವಿಲಿಯಂ ಕಾಲೇಜು ಸ್ಥಾಪನೆಯಾದ ನಗರ
ಮದ್ರಾಸು
ಬಾಂಬೆ
ದೆಹಲಿ
ಕಲ್ಕತ್ತಾ
"ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ" ಎಂದವನು
ಲಾರ್ಡ್ ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ಲಾರ್ಡ್ ಕಾರ್ನ್ ವಾಲೀಸ್
ಲಾರ್ಡ್ ಮಾಂಟೆಗೋ
ನಾಗರಿಕ ನ್ಯಾಯಾಲಯಗಳು ಇವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು
ಗವರ್ನರ್ ಜನರಲ್
ವೈಸರಾಯ್
ಯುರೋಪಿನ ಜಿಲ್ಲಾಧಿಕಾರಿಗಳು
ನ್ಯಾಯಾಧೀಶರು
1772 ರಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬ್ರಿಟಿಷ್ ಅಧಿಕಾರಿ
ವಾರನ್ ಹೇಸ್ಟಿಂಗ್ಸ್
ರಾಬರ್ಟ್ ಕ್ಲೈವ್
ಎಡ್ಮಂಡ್ ಬರ್ಕ್
ಲಾರ್ಡ್ ಚೆಮ್ಸಫರ್ಡ್
ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆ ಬರಲು ಕಾರಣರಾದ ಚಿಂತಕರು
ಜೆ.ಎಸ್. ಮಿಲ್, ರೂಸೋ, ಮಾಂಟೆಸ್ಕ್ಯೂ
ಅರಿಸ್ಟಾಟಲ್, ರೂಸೋ, ಮಾಂಟೆಸ್ಕ್ಯೂ
ಸಾಕ್ರೆಟಿಸ್, ಅರಿಸ್ಟಾಟಲ್, ಜೆ.ಎಸ್. ಮಿಲ್
ರೂಸೋ, ಮಾಂಟೆಸ್ಕ್ಯೂ, ಸಾಕ್ರೆಟಿಸ್
ಬ್ರಿಟಿಷ್ ಶಿಕ್ಷಣ ನೀತಿಯಿಂದಾದ ಪರಿಣಾಮ
ರಾಷ್ಟ್ರೀಯವಾದಿ ದೃಷ್ಟಿಕೋನ ಬೆಳೆಯಿತು
ವಿದೇಶಿ ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು
ಆರ್ಥಿಕ ಸುಧಾರಣೆಗಳು ಉಂಟಾದವು
ಸ್ವಾತಂತ್ರ್ಯ ಚಳುವಳಿ ಕಳೆಗುಂದಿತು
ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ
ಕ್ಯಾಪ್ಟನ್
ಬ್ರಿಗೇಡಿಯರ್
ಚೀಫ್ ಜನರಲ್
ಸುಬೇದಾರ್
ಬ್ರಿಟಿಷರು ಭಾರತದಲ್ಲಿ 'ಪೊಲೀಸ್ ಕಾಯ್ದೆ'ಯನ್ನು ಜಾರಿಗೊಳಿಸಿದ ವರ್ಷ
1860
1861
1781
1901
1770ರ ದಶಕದಲ್ಲಿ ಭಾರತದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ವಿಷಮಗೊಳ್ಳಲು ಕಾರಣ
ಅತಿಯಾದ ಭ್ರಷ್ಟಾಚಾರ
ಅಸಂಖ್ಯ ಯುದ್ಧಗಳು
ಭೀಕರ ಕ್ಷಾಮ
ನೆರೆಹಾವಳಿ
ಭಾರತದಲ್ಲಿ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ
ವಿಲಿಯಂ ಬೆಂಟಿಂಕ್
ಜೊನಾಥನ್ ಡಂಕನ್
ಚಾರ್ಲ್ಸ್ ಗ್ರಾಂಟ್
ವಾರನ್ ಹೇಸ್ಟಿಂಗ್ಸ್
ಗವರ್ನರ್ ಜನರಲ್ ನ ಕಾರ್ಯಾಂಗ ಸಭೆಗೆ ನೇಮಕವಾದ ಕಾನೂನು ಸದಸ್ಯ
ಕ್ಯಾನಿಂಗ್
ಮಿಂಟೋ
ಮೆಕಾಲೆ
ಮಾಂಟೆಗೋ
ಜೊನಾಥನ್ ಡಂಕನ್ ಎಂಬ ಅಧಿಕಾರಿಯು ಸಂಸ್ಕೃತ ಕಾಲೇಜನ್ನು ________ನಲ್ಲಿ ಪ್ರಾರಂಭಿಸಿದನು
ಗುಜರಾತ್
ಬನಾರಸ್
ಬೆಂಗಳೂರು
ಸೂರತ್
ಭಾರತದಲ್ಲಿ ನೂತನ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಶಿಫಾರಸು ಮಾಡಿದ ಆಯೋಗ
ಚಾರ್ಲ್ಸ್ ಗ್ರಾಂಟ್ ಆಯೋಗ
ನೂತನ ಶಿಕ್ಷಣ ನೀತಿ ಆಯೋಗ
ಚಾರ್ಲ್ಸ್ ವುಡ್ಸ್ ಆಯೋಗ
ಚಾರ್ಲ್ಸ್ ಮೆಟಕಾಫ ಆಯೋಗ
ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಕಾರಣವಾದ ಅಂಶ
ಆಧುನಿಕ ಶಿಕ್ಷಣ
ವೃತ್ತ ಪತ್ರಿಕೆಗಳು
ನೂತನ ಕಾಯ್ದೆಗಳು
ಹೊಸ ಪೊಲೀಸ್ ವ್ಯವಸ್ಥೆ
ಬ್ರಿಟಿಷರ ನ್ಯಾಯಾಂಗ ವ್ಯವಸ್ಥೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿದ್ದ ನ್ಯಾಯಾಲಯಗಳು
ಗವರ್ನರ್ ಮತ್ತು ದಿವಾನಿ ಅದಾಲತ್
ದಿವಾನಿ ಮತ್ತು ಫೌಜುದಾರಿ ಅದಾಲತ್
ಫೌಜುದಾರಿ ಮತ್ತು ಕಾಜಿ ಅದಾಲತ್
ದಿವಾನಿ ಮತ್ತು ಷರಿಯತ್ ಅದಾಲತ್
ಬ್ರಿಟಿಷರು ಸೈನಿಕ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಲು ರಚಿಸಿದ ಸಮಿತಿಯ ನೇತೃತ್ವ ವಹಿಸಿದ್ದವರು
ಮ್ಯಾಜಿಸ್ಟ್ರೇಟ್
ಪೀಲ್
ಥಾಮಸ್ ಮನ್ರೋ
ಅಲೆಕ್ಸಾಂಡರ್ ರೀಡ್
ಹಳ್ಳಿಗಳು : ಚೌಕಿದಾರ : : ಜಿಲ್ಲಾ ಠಾಣೆ : ________
ಖಾಜಿ
ಮ್ಯಾಜಿಸ್ಟ್ರೇಟ್
ಸುಬೇದಾರ್
ಕೊತ್ವಾಲ
ನೂರಾರು ರಾಜಮನೆತನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಲು ಬ್ರಿಟಿಷರು ಬಳಸಿದ ಮಾರ್ಗ
ರಾಜಕೀಯ ವ್ಯವಸ್ಥೆ
ಏಕರೂಪ ಆಡಳಿತ ವ್ಯವಸ್ಥೆ
ಶಿಕ್ಷಣ ವ್ಯವಸ್ಥೆ
ನ್ಯಾಯಾಂಗ ವ್ಯವಸ್ಥೆ
