wayground logo

Free Printable Worksheets

Font size

S
M
L
XL
Worksheets

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

Total questions: 20

Worksheet time: 10mins

Name
Class
Date
1.

ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದ ಉದ್ದೇಶ

a)

ಏಕರೂಪ ಆಡಳಿತ ವ್ಯವಸ್ಥೆ ರೂಪಿಸಲು

b)

ನ್ಯಾಯಾಂಗ ವ್ಯವಸ್ಥೆಯನ್ನು ಹೊಸದಾಗಿ ರೂಪಿಸಲು

c)

ಭಾರತೀಯರಿಗೆ ಸುಭದ್ರ ಸರ್ಕಾರ ನೀಡಲು

d)

ತಮ್ಮ ಅಧಿಕಾರ ವಿಸ್ತರಣೆ ಮಾಡಲು

2.

ಇಂಗ್ಲಿಷ್ ಇತಿಹಾಸಕಾರರು : ಸಿಪಾಯಿ ದಂಗೆ : : ಭಾರತೀಯ ಇತಿಹಾಸಕಾರರು : __________

a)

ಭಾರತದ ಸ್ವಾತಂತ್ರ್ಯ ಹೋರಾಟ

b)

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

c)

ಭಾರತದ ಸೈನಿಕ ಚಳವಳಿ

d)

ಭಾರತದ ರಾಜಕೀಯ ಚಳವಳಿ

3.

ತಂಜಾವೂರು ಮತ್ತು ಕರ್ನಾಟಿಕ್ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದವರು

a)

ಮೊಘಲ್ ಚಕ್ರವರ್ತಿ

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ್ ಕಾರ್ನ್ ವಾಲಿಸ್

d)

ತಾತ್ಯಾ ಟೋಪೆ

4.

ಬ್ರಿಟಿಷರು ಭಾರತೀಯ ರಾಜರುಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ್ದರಿಂದಾದ ಪರಿಣಾಮ

a)

ಗೃಹ ಕೈಗಾರಿಕೆಗಳು ಆರ್ಥಿಕ ನಷ್ಟ ಅನುಭವಿಸಿದವು

b)

ಅಪರಾಧಗಳ ಸಂಖ್ಯೆ ಹೆಚ್ಚಿತು

c)

ಭಾರತದ ಹಲವು ರಾಜರು ಸ್ವತಂತ್ರರಾದರು

d)

ರಾಜರನ್ನು ಅವಲಂಬಿಸಿದ್ದ ಸೈನಿಕರು ನಿರುದ್ಯೋಗಿಗಳಾದರು

5.

ಭಾರತದ ಕರಕುಶಲ ಮತ್ತು ದೇಶಿಯ ಕೈಗಾರಿಕೆಗಳು ಕ್ಷೀಣಿಸಲು ಕಾರಣ

a)

ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ

b)

ಇಂಗ್ಲೆಂಡ್ ವಿಧಿಸಿದ ದುಬಾರಿ ಸುಂಕ

c)

ಸಹಾಯಕ ಸೈನ್ಯ ಪದ್ಧತಿ ಅಳವಡಿಸಿದ್ದು

d)

ಹೊಸ ನಾಗರಿಕ ಕಾಯ್ದೆಗಳನ್ನು ಜಾರಿಗೆ ತಂದದ್ದು

6.

ಬ್ರಿಟಿಷರು ಇನಾಂ ಭೂಮಿಯನ್ನು ವಾಪಸ್ ಪಡೆಯಲು ನೇಮಿಸಿದ ಆಯೋಗ

a)

ಮೆಕಾಲೆ ಆಯೋಗ

b)

ವುಡ್ವರ್ಡ್ ಆಯೋಗ

c)

ವಿಲಿಯಂ ಬೆಂಟಿಂಕ್ ಆಯೋಗ

d)

ಇನಾಂ ಆಯೋಗ

7.

ಭಾರತೀಯ ಸೈನಿಕರನ್ನು ಬ್ರಿಟಿಷರ ವಿರುದ್ಧದ ದಂಗೆಗೆ ಪ್ರಚೋದಿಸಿದ ಅಂಶ

a)

ಸ್ಥಾನಮಾನದಲ್ಲಿ ಅಸಮಾನತೆ

b)

ವೇತನದಲ್ಲಿ ತಾರತಮ್ಯ

c)

ಬಡ್ತಿ ಅವಕಾಶಗಳಿಲ್ಲದಿದ್ದುದು

d)

ಸಾಗರೋತ್ತರ ಸೇವೆಗೆ ಒತ್ತಾಯಿಸಿದ್ದು

8.

ಭಾರತೀಯ ಸೈನಿಕರಿಗೆ ಬ್ರಿಟಿಷರು ನೀಡಿದ ನವೀನ ಬಂದೂಕಿನ ಹೆಸರು

a)

ಎನ್ ಫೀಲ್ಡ್

b)

ರಾಯಲ್ ಎನ್ ಫೀಲ್ಡ್

c)

ರಾಯಲ್

d)

ಎನ್ ಫೀಲ್ಡ್ ರಾಯಲ್

9.

ಬ್ಯಾರಕ್ ಪುರದಲ್ಲಿ ಬ್ರಿಟಿಷ್ ಸೈನ್ಯದ ಅಧಿಕಾರಿಯನ್ನು ಕೊಂದ ಸಿಪಾಯಿ

a)

ಭಗತ್ ಸಿಂಗ್

b)

ಮಂಗಳ ಪಾಂಡೆ

c)

ಖುದಿರಾಮ್ ಬೋಸ್

d)

ಅಶ್ವಿನಿಕುಮಾರ ದತ್ತ

10.

ಬ್ರಿಟಿಷರ ಪ್ರಬಲ ಸೇನಾ ನೆಲೆ

a)

ಸತಾರ

b)

ಜೈಪುರ

c)

ಉದಯಪುರ

d)

ಮೀರತ್

11.

ಸಿಪಾಯಿಗಳಿಂದ 'ಭಾರತದ ಚಕ್ರವರ್ತಿ' ಎಂದು ಘೋಷಿಸಲ್ಪಟ್ಟ ಮೊಘಲ್ ದೊರೆ

a)

ಎರಡನೇ ಷಾ ಆಲಂ

b)

ಎರಡನೇ ಬಹದ್ದೂರ್ ಷಾ

c)

ಔರಂಗಜೇಬ್

d)

ಒಂದನೇ ಬಹದ್ದೂರ್ ಷಾ

12.

ಝಾನ್ಸಿ : ಲಕ್ಷ್ಮೀಬಾಯಿ : : ಕಾನ್ಪುರ : ________

a)

ತಾತ್ಯಾಟೋಪೆ

b)

ನಾನಾ ಫಡ್ನವಿಸ್

c)

ನಾನಾ ಸಾಹೇಬ

d)

ರಘೋಬ

13.

ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿರುವವರು

a)

ಮಹಾತ್ಮ ಗಾಂಧೀಜಿ

b)

ಮಂಗಳ ಪಾಂಡೆ

c)

ಝಾನ್ಸಿರಾಣಿ ಲಕ್ಷ್ಮೀಬಾಯಿ

d)

ಚಂದ್ರಶೇಖರ ಆಜಾದ್

14.

ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಝಾನ್ಸಿ ರಾಣಿಯು ವಶಪಡಿಸಿಕೊಂಡ ಪ್ರದೇಶ

a)

ಗ್ವಾಲಿಯರ್

b)

ಕಾನ್ಪುರ

c)

ಮೀರತ್

d)

ದೆಹಲಿ

15.

ದಂಗೆಯ ಸಂದರ್ಭದಲ್ಲಿ ಸಿಪಾಯಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಕಾರಣ

a)

ಸೂಕ್ತ ಸೈನಿಕ ಪರಿಣತಿ ಇಲ್ಲದಿದ್ದುದು

b)

ವ್ಯವಸ್ಥಿತ ಸಂಘಟನೆಯ ಕೊರತೆ ಇದ್ದದ್ದು

c)

ನಿಶ್ಚಿತ ಗುರಿ ಇಲ್ಲದಿದ್ದುದು

d)

ಲೂಟಿ, ದರೋಡೆ ಮಾಡಿದ್ದು

16.

ಬ್ರಿಟಿಷರು "ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಭಾರತೀಯರನ್ನು ಒಳಗೊಳ್ಳುವ ನೀತಿ"ಯನ್ನು ಜಾರಿಗೊಳಿಸಿದ ಉದ್ದೇಶ

a)

ಭಾರತೀಯರ ಪ್ರೀತಿ ಬೆಂಬಲ ಪಡೆಯುವುದು

b)

ಬ್ರಿಟಿಷರ ಬಗೆಗಿನ ಭಾರತೀಯರ ಅಭಿಪ್ರಾಯ ತಿಳಿಯುವುದು

c)

ಸ್ವಾತಂತ್ರ್ಯ ಸಂಗ್ರಾಮವನ್ನು ನಿಷ್ಕ್ರಿಯಗೊಳಿಸುವುದು

d)

ಆಡಳಿತಾತ್ಮಕ ಸುಧಾರಣೆಗಳನ್ನು ಅಳವಡಿಸಿಕೊಳ್ಳುವುದು

17.

ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿದ ಘಟನೆ

a)

ಈಸ್ಟ್ ಇಂಡಿಯಾ ಕಂಪನಿ ಆಡಳಿತ ಕೊನೆಯಾದದ್ದು

b)

ರಾಯಲ್ ಎನ್ ಫೀಲ್ಡ್ ಬಂದೂಕಿನ ಬಳಕೆ ಮಾಡಿದ್ದು

c)

ಮಂಗಳಪಾಂಡೆ ಸೈನ್ಯಾಧಿಕಾರಿ ಯನ್ನು ಕೊಂದದ್ದು

d)

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

18.

ಬ್ರಿಟಿಷ್ ಸರ್ಕಾರ ಮತ್ತು ರೈತನ ಮಧ್ಯೆ ಇದ್ದ ಮಧ್ಯವರ್ತಿ

a)

ಲೇವಾದೇವಿಗಾರ

b)

ಜಮೀನ್ದಾರ

c)

ಸುಬೇದಾರ

d)

ಮಹಲ್ ದಾರ

19.

ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು

a)

ಲಾರ್ಡ್ ರಿಪ್ಪನ್

b)

ವಾರನ್ ಹೇಸ್ಟಿಂಗ್ಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ಲಿಟ್ಟನ್

20.

ನಾನಾ ಸಾಹೇಬ ಮತ್ತು ಝಾನ್ಸಿ ರಾಣಿಗೆ ಸಹಾಯ ಮಾಡಿದ ಈತನನ್ನು (ಭಾವಚಿತ್ರದಲ್ಲಿರುವವರನ್ನು) ಗುರುತಿಸಿ

a)

ಮಂಗಳ ಪಾಂಡೆ

b)

ತಾತ್ಯಾ ಟೋಪೆ

c)

ಜತಿನ್ ದಾಸ್

d)

ರಾಸ್ ಬಿಹಾರಿ ಬೋಸ್