wayground logo

Free Printable Worksheets

NEW

Font size

S
M
L
XL
Worksheets

Kannada

Total questions: 10

Worksheet time: 5mins

Name
Class
Date
1.

ಪ್ರಥಮ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಯಾರು ?

a)

ದ ರಾ ಬೇಂದ್ರೆ

b)

ಡಿ ವಿ ಗುಂಡಪ್ಪ

c)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

d)

ಮಾಸ್ತಿ ವೆಂಕಟೇಶ ಅಯ್ಯಂಗಾರ್

2.

ಕರ್ನಾಟಕ ರಾಜ್ಯದ ರಾಜಧಾನಿ ಯಾವುದು ?

a)

ಮೈಸೂರು

b)

ಬೆಂಗಳೂರು

c)

ಬಳ್ಳಾರಿ

d)

ವಿಜಯಪುರ

3.

ಕಡಲ ತೀರದ ಭಾರ್ಗವ ಎಂದು ಯಾವ ಕವಿಯನ್ನು ಕರೆಯುತ್ತಾರೆ?

a)

ಕುವೆಂಪು

b)

ಸಿದ್ದಲಿಂಗಯ್ಯ

c)

ಶಿವರಾಮ ಕಾರಂತ

d)

ಕೊ ಚೆನ್ನಬಸಪ್ಪ

4.

ಆಹಾ...! ಎನ್ನುವ ಪದ ಈ ಕೆಳಗಿನ ಯಾವ ಅವ್ಯಯಕ್ಕೆ ಉದಾಹರಣೆ.

a)

ಸಾಮಾನ್ಯ ಅವ್ಯಯ

b)

ಭಾವ ಸೋಚಕ ಅವ್ಯಯ

c)

ಅನುಕರಣ ಅವ್ಯಯ

d)

ದ್ವಿರುಕ್ತಿ

5.

ನಾಕುತಂತಿ ಇದು ಯಾರ ಕೃತಿ ?

a)

ದ ರಾ ಬೇಂದ್ರೆ

b)

ಕುವೆಂಪು

c)

ಗಿರೀಶ ಕಾರ್ನಾಡ

d)

ಯು ಆರ್ ಅನಂತಮೂರ್ತಿ

6.

ಭಾವಚಿತ್ರದಲ್ಲಿನ ಕನ್ನಡದ ಪ್ರಸಿದ್ದ ಕವಿ ಯಾರು ಗುರುತಿಸಿ.

a)

ಜಿ ಶಿವರುದ್ರಪ್ಪ

b)

ದ ರಾ ಬೇಂದ್ರೆ

c)

ಕುವೆಂಪು

d)

ಮಾಸ್ತಿ ವೆಂಕಟೇಶ ಅಯ್ಯಂಗಾರ್

7.

"ಮನೆಯನ್ನು" ಈ ಪದ ಬಿಡಿಸಿ ಬರೆದಾಗ

a)

ಮನೆ +ಯನ್ನು

b)

ಮನೆ +ಅನ್ನು

c)

ಮ+ನೆಯನ್ನು

d)

ಮ +ಅನ್ನು

8.

ಪಂಚಮಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ ಯಾವುದು ?

a)

ಅಧಿಕರಣಾ

b)

ಸಂಪ್ರದಾನ /ಅಗಲಿಕೆ

c)

ಕರಣ/ಸಾಧನ

d)

ಸಂಬಂಧ

9.

ಕನ್ನಡದ ಮೊದಲ ಶಾಸನ ಯಾವುದು ?

a)

ಚಂದ್ರವಳ್ಳಿ ಶಾಸನ

b)

ಹಲ್ಮಿಡಿ ಶಾಸನ

c)

ಶ್ರವಣ ಬೆಳಗೊಳ ಶಾಸನ

d)

ಬಾದಾಮಿ ಶಾಸನ

10.

"ಊರೂರು" ಇದು ಯಾವ ಸಂಧಿ ?

a)

ಲೋಪ ಸಂಧಿ

b)

ಆಗಮ ಸಂಧಿ

c)

ಸವರ್ಣ ಧೀರ್ಘ ಸಂಧಿ

d)

ಗುಣ ಸಂಧಿ