NEW
Font size
WorksheetsBuddhivantha Raamakrishna Quiz
Total questions: 10
Worksheet time: 9mins
ಬುದ್ಧಿವಂತ ___________
ಕೃಷ್ಣದೇವರಾಯ
ವಿದ್ಯಾಸಾಗರ
ರಾಮಕೃಷ್ಣ
ಪಂಡಿತರು
ರಾಮಕೃಷ್ಣ ಹುಟ್ಟಿದ ಊರು ಯಾವುದು ?
ಕರ್ನಾಟಕ
ತೆನಾಲಿ
ಆಂದ್ರಪ್ರದೇಶ
ತಮಿಳುನಾಡು
ವಿಕಟಕವಿ ಯಾರು?
ಕೃಷ್ಣದೇವರಾಯ
ವಿದ್ಯಾಸಾಗರ
ತೆನಾಲಿರಾಮಕೃಷ್ಣ
ಪಂಡಿತರು
ವಿದ್ಯಾಸಾಗರ ಯಾರ ಆಸ್ಥಾನಕ್ಕೆ ಬಂದನು ?
ತೆನಾಲಿರಾಮಕೃಷ್ಣನ ಆಸ್ಥಾನಕ್ಕೆ
ವಿದ್ಯಾಸಾಗರನ ಆಸ್ಥಾನಕ್ಕೆ
ವಿದ್ವಾಂಸರ ಆಸ್ಥಾನಕ್ಕೆ
ಕೃಷ್ಣದೇವರಾಯರ ಆಸ್ಥಾನಕ್ಕೆ
’ತಿಲಕಾಷ್ಠಮಹಿಷಬಂಧನ’ ಒಂದು __________
ಗ್ರಂಥ
ಕಡ್ಡಿ
ಹಗ್ಗ
ಎಳ್ಳು
’ಪಲಾಯನ’ ಪದದ ಅರ್ಥ ________
ಯಾರಿಗೂ ಹೇಳದೆ ಓಡಿ ಹೋಗುವುದು
ಯಾರಿಗೂ ಹೇಳದೆ ಓದುವುದು
ಎಲ್ಲರಿಗೂ ಹೇಳಿ ಓಡಿ ಹೋಗುವುದು
ಯಾರಿಗೂ ಹೇಳದೆ ಹಾಡುವುದು
’ಪೀಠ’ ಪದದ ಅರ್ಥ ____________
ಆಗಸ
ಆಸನ
ಆಕಾಶ
ಆಸರೆ
“ಯಾವುದನ್ನು ಬೇಕಾದರೂ ಆರಿಸಿಕೊಳ್ಳಿ” ಈ ಮಾತನ್ನು ಯಾರು ಯಾರಿಗೆ ಹೇಳಿದರು?
ವಿದ್ಯಾಸಾಗರ ತೆನಾಲಿಮಕೃಷ್ಣನಿಗೆ
ವಿದ್ಯಾಸಾಗರ ಪಂಡಿತರಿಗೆ
ವಿದ್ಯಾಸಾಗರ ಕೃಷ್ಣದೇವರಾಯನಿಗೆ
ವಿದ್ಯಾಸಾಗರ ದನಕಾಯುವ ಹುಡುಗರಿಗೆ
’ಕಣ್ಣು’ ಪದದ ಬಹುವಚನ _______
ಕಣ್ಣುಗಲು
ಕಣ್ಣುಗಳು
ಕಣ್ಣಂದಿರು
ಕಣ್ಣಗಳು
’ಮಕ್ಕಳು’ ಪದದ ಏಕವಚನ _______
ಮಕ್ಕ
ಮಗ
ಮಗು
ಮಗುಗಳು
