wayground logo

Free Printable Worksheets

NEW

Font size

S
M
L
XL
Worksheets

GRADE-IX QUIZ 25 MARKS

Total questions: 25

Worksheet time: 13mins

Name
Class
Date
1.

ಹೆಮ್ಮರ ಸಮಾಸ ಬಿಡಿಸಿದಾಗ

a)

ಹೆಚ್ಚು+ ಮರ

b)

ಮರ+ ಹಿರಿದು

c)

ಹೆಮ್ಮನೆಯ+ ಮರ

d)

ಹಿರಿದು + ಮರ

2.

ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ

a)

ವಾಲ್ಮೀಕಿ ರಾಮಾಯಣ

b)

ಪಂಪಭಾರತ

c)

ಕುಮಾರವ್ಯಾಸ ಭಾರತ

d)

ಜೈಮಿನಿ ಭಾರತ

3.

ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಚನ್ನಾಗಿ ಅಭಿನಯಸಿದವನು ಯಾರು?

a)

ಹುಸೇನ ಸಾಬಿ

b)

ಕನ್ನಡ ಮೌಲ್ವಿ

c)

ರಾಹಿಲ ಸಾಬ

d)

ಯಾರೂ ಅಲ್ಲ

4.

ಕನ್ನಡ ಮೌಲ್ವಿ ಗ್ರಂಥದ ಯಾವ ಭಾಗ ಓದುತ್ತಿದ್ದನು?

a)

ಅರಣ್ಯ ಪರ್ವ

b)

ವಿರಾಟ ಪರ್ವ

c)

ಉದ್ಯೋಗ ಪರ್ವ

d)

ಯುದ್ಧ ಪರ್ವ

5.

ಕನ್ನಡ ಮೌಲ್ವಿ ಬಾಯಿಪಾಠ ಮಾಡಿದ ಪುಸ್ತಕ ಯಾವುದು?

a)

ಕುಮಾರವ್ಯಾಸ ಭಾರತ

b)

ಮಂಕುತಿಮ್ಮನ ಕಗ್ಗ

c)

ಡಿ ವಿ ಗುಂಡಪ್ಪ

d)

ಉಮರನ ಒಸಗೆ

6.

"ನೋಡಬೇಕಾದ ಮನುಷ್ಯರು"- ಹೀಗೆಂದವರು ಯಾರು?

a)

ಗೊರೂರರು

b)

ಕನ್ನಡ ಮೌಲ್ವಿ

c)

ಹುಸೇನ್ ಸಾಬಿ

d)

ವೃದ್ಧೆಯರು

7.

ಹೇಳಿ ಹೇಳಿ - ಇದು ಎಂತಹ ಪದ?

a)

ಜೋಡುನುಡಿ

b)

ದ್ವಿರುಕ್ತಿ

c)

ಅನುಕರಣ

d)

ಎರಡುಪದ

8.

ಮೌಲ್ವಿ ಎಂದರೆ ಯಾರು?

a)

ಹಿಂದೂ ಧರ್ಮ ಗುರು

b)

ಜೈನ ಮುನಿ

c)

ಕ್ರೈಸ್ತ ಧರ್ಮ ಗುರು

d)

ಮುಸ್ಲಿಂ ಧರ್ಮ ಗುರು

9.

.ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರೇನು? *

a)

ಹೊಸಕೇರಿಯ ಹುಸೇನ್‍ ಸಾಬಿ

b)

ಮಡಿಕೇರಿಯ ಹುಸೇನ್‍ ಸಾಬಿ

c)

ತಾವರಗೆರೆಯ ಹಸನ್‍ ಸಾಬಿ

d)

ಹಾಸನದ ಹಮೀದ್‍ ಸಾಬಿ

10.

ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು?

a)

15 ವರ್ಷಗಳ ಹಿಂದೆ

b)

16 ವರ್ಷಗಳ ಹಿಂದೆ

c)

17 ವರ್ಷಗಳ ಹಿಂದೆ

d)

18 ವರ್ಷಗಳ ಹಿಂದೆ

11.

ಜಯಪುರದ ಪೂರ್ವದ ರಾಜಧಾನಿ ಯಾವುದು?

a)

ಜೋಧಪುರ

b)

ಅಂಬೇರ

c)

ಗಾಂಧಿನಗರ

d)

ರಾಜಾಪುರ

12.

ಜಯಪುರದ ಜನರಿಗೆ ಯಾವ ಬಣ್ಣಗಳು ಬಹಳ ಇಷ್ಟ?

a)

ಹಸಿರು, ನೀಲಿ, ಬಿಳಿ

b)

ಕಪ್ಪು, ಕಂದು, ನೀಲಿ

c)

ಕೆಂಪು, ಕಿತ್ತಳೆ, ಹಳದಿ

d)

ಬೂದು, ನೇರಳೆ, ಬಿಳಿ

13.

'ಜಂತ್ರ ಮಂತ್ರ'ಇದು ಒಂದು

a)

ದೇವಾಲಯ

b)

ಮಸೀದಿ

c)

ಅರಮನೆ

d)

ಖಗೋಳ ವಿಜ್ಞಾನ ಪರಿಶೀಲನಾಲಯ

14.

ಮುಂಡಾಸು ಪದದ ಅರ್ಥವೇನು?

a)

ಮೇಲುದೆ

b)

ವಸ್ತ್ರ

c)

ಪೇಟ

d)

ಪೈಜಾಮ

15.

ಲೇಖಕರಿಗಿದ್ದ ಹಂಬಲವೇನು?

a)

ಅಂಗಡಿಗಳಲ್ಲಿ ಖರೀದಿ ಮಾಡುವುದು

b)

ರಾಜಸ್ಥಾನಿ ಊಟ ಮಾಡುವುದು

c)

ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು

d)

ಮರಳಿನಲ್ಲಿ ನಡೆಯುವುದು

16.

ಕಯ್ಯಾರ ರ ಯಾವ ಕೃತಿಯಿಂದ ಹೊಸಹಾಡು ಪದ್ಯ ಆಯ್ದು ಕೊಳ್ಳಲಾಗಿದೆ

a)

ಎ ಬಿ ಶೆಟ್ಟಿ

b)

ದಃಡಿತವೇ ನನ್ನ ದೇವರು

c)

ಶತಮಾನದ ಗಾನ

d)

ವಿರಾಗಿಣಿ

17.

ಹಾಡಿನ ಮಾರ್ದನಿ ಎಲ್ಲಿ ಕೇಳಬೇಕು

a)

ಭೂಮಿಯ ಅಂತರಾಳ

b)

ನಭದಲ್ಲಿ

c)

ನಭಚಕ್ರಗೋಳ

d)

ಈ ಎಲ್ಲ ಕಡೆ

18.

ಕವಿ ಯಾವುದರ ಬೆನ್ನಟ್ಟಬೇಕೆಂದು ಬಯಸುವರು

a)

ಭಯ

b)

ಪ್ರಾಣ

c)

ಸ್ವತಂತ್ರ್ಯ

d)

ಭರವಸೆ

19.

ಜಡ ಪದದ ಅರ್ಥ

a)

ಆಲಸ್ಯ

b)

ಅಮೃತ

c)

ವಿಷ

d)

ಸಂಜೀವಿನಿ

20.

ಕವಿ ಭಾರತೀಯರು ಹೇಗೆ ಸಾಗಬೇಕೆಂದು ಬಯಸುವರು

a)

ದಾಸ್ಯದಲ್ಲಿ

b)

ನುಡಿದಂತೆನಡೆಯಬೇಕೆಂದು

c)

ಆಲಸ್ಯತನದಿಂದ

d)

ಬೇಜವಾಬ್ದರಿ ತನದಿಂದ

21.

ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ---------ಕೆರಳಬೇಕು

a)

ದ್ವೇಷ

b)

ಕೋಪ

c)

ಬೆಂಕಿಯ ಕಿಡಿ

d)

ಕ್ರಾಂತಿಯ ಕಿಡಿ

22.

ಮಾರ್ದನಿಗಳು ಎಲ್ಲಿ ಏಳಬೇಕು?

a)

ಯುಗಯುಗ ಗಳಾಚೆಯಲ್ಲಿ

b)

ಉನ್ನತೋನ್ನತ ಗನಹಿಮಾದ್ರಿ ಶಿಖರವನ್ನೇರಿ

c)

ಭೂಮ್ಯಂತರಾಳದಲಿ

d)

ನಡೆ ನುಡಿಗಳ್ಲಿ

23.

‘ಅರಮನೆ’ ಬಿಡಿಸಿಬರೆದಾಗ-----------------------

a)

ಅವನ+ಮನೆ

b)

ಅರ+ಮನೆ

c)

ಅರಸನ+ಮನೆ

d)

ಅರಸ+ಮನೆಯ

24.

. ‘ಪಂಚೇ0ದ್ರಿಯ’ ಇದು ಈ ಸಮಾಸಕ್ಕೆ ಉದಾಹರಣೆ

a)

ಗಮಕ

b)

ದ್ವಿಗು

c)

ಕರ್ಮಧಾರಯ

d)

ತತ್ಪುರುಷ

25.

‘ಹಿಂದಲೆ’ ಇದು

a)

ಕರ್ಮದಾರೆಯ

b)

ಗಮಕ

c)

ಅಂಶಿ

d)

ಕ್ರಿಯಾ