wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಮೌಲ್ವಿ

Total questions: 30

Worksheet time: 15mins

Name
Class
Date
1.
ಗೊರೂರು ರಾಮಸ್ವಾಮಿ ಅಯ್ಯಾಂಗಾರರು ಯಾರ ಜೊತೆ ನೇರ ಸಂಪರ್ಕ ಹೊಂದಿದ್ದರು
a)
ಡಿ.ವಿ.ಜಿ
b)
ಗಾಂಧೀಜಿ
c)
ಕುಮಾರವ್ಯಾಸ
d)
ಮೌಲ್ವಿ
2.
ಮೌಲ್ವಿ ಹಿಡಿದಿದ್ದ ಕನ್ನಡ ಪುಸ್ತಕ ಯಾವುದು ?
a)
ಉಮರನ ಒಸಗೆ
b)
ಕುಮಾರವ್ಯಾಸ ಭಾರತ
c)
ಮೆರವಣಿಗೆ
d)
ಮಂಕುತಿಮ್ಮನ ಕಗ್ಗ
3.
ಕನ್ನಡ ಮೌಲ್ವಿಯ ವೃತ್ತಿ ಯಾವುದು ?
a)
ಡ್ರೈವರ್
b)
ವೈದ್ಯರು
c)
ಕವಿ
d)
ಉಪಧ್ಯಾಯ
4.
ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಬರುತ್ತಿತ್ತು ?
a)
ಉಮರನ ಒಸಗೆ
b)
ಮಂಕುತಿಮ್ಮನ ಕಗ್ಗ
c)
ಮರಳ ಮುನಿಯನ ಕಗ್ಗ
d)
ಕುಮಾರವ್ಯಾಸ ಭಾರತ
5.
ಯಕ್ಷಗಾನದಲ್ಲಿ ಕೃಷ್ಣನ ಪಾತ್ರದಲ್ಲಿ ಅತ್ಯುತ್ಕೃಷ್ಟವಾಗಿ ಅಭಿನಯಿಸುತ್ತದ್ದವರು ಯಾರು ?
a)
ಗೊರೂರು ರಾಮಸ್ವಾಮಿ ಅಯ್ಯಾಂಗಾರ್
b)
ಮೌಲ್ವಿ
c)
ಹೊಸಕೇರಿಯ ಹುಸೇನ್ ಸಾಬ್
d)
ಬಸ್ಸಿನಲ್ಲಿ ಗೊರೂರರಿಗೆ ಸಿಕ್ಕ ಮುಸಲ್ಮಾನ ವ್ಯಕ್ತಿ
6.
" ನಿಮಗೆ ಕನ್ನಡ ಬರುತ್ತದೆಯೇ " ಎಂದು ಯಾರು ಯಾರಿಗೆ ಕೇಳಿದರು ?
a)
ಮೌಲ್ವಿ - ಗೊರೂರರಿಗೆ
b)
ಗೊರೂರರು - ಮೌಲ್ವಿಗೆ
c)
ಗೊರೂರರು - ಡಿ.ವಿ.ಜಿ ಯವರಿಗೆ
d)
ಗೊರೂರರು - ಹುಸೇನ್ ಸಾಬ್ ಗೆ
7.
ಕನ್ನಡ ಮೌಲ್ವಿ ಯಾವ ವಿಷಯದ ಉಪಧ್ಯಾಯರಾಗಿದ್ದರು ?
a)
ಕನ್ನಡ
b)
ಉರ್ದು
c)
ಇಂಗ್ಲಿಷ್
d)
ಹಿಂದಿ
8.
"ಎಲ್ಲ ಮತಗಳನ್ನೂ ವ್ಯಾಸಂಗ ಮಾಡಬೇಕು.ಎಲ್ಲಾ ಮತಗಳು ಇರಬೇಕು" ಎಂದು ಹೇಳಿದವರು ಯಾರು ?
a)
ಗಾಂಧೀಜಿ
b)
ಗೊರೂರು ರಾಮಸ್ವಾಮಿ ಅಯ್ಯಾಂಗಾರ್
c)
ಮೌಲ್ವಿ
d)
ಹೊಸಕೇರಿಯ ಹುಸೇನ್ ಸಾಬ್
9.
" ಕೃಷ್ಣ ಪರಮಾತ್ಮ ಕಾಪಾಡಪ್ಪ " ಎಂದು ಯಾರು ಕೈಮುಗಿಯುತ್ತಿದ್ದರು ?
a)
ಗೊರೂರು ರಾಮಸ್ವಾಮಿ ಅಯ್ಯಾಂಗಾರ್
b)
ವೈದಿಕ ಮನೆತನದ ವೃದ್ಧ ಸ್ತ್ರೀಯರು
c)
ಹುಸೇನ್ ಸಾಬ್
d)
ಮೌಲ್ವಿ
10.
" ನನ್ನ ಸಮಾನ ಪಾಠ ಮಾಡುವವರು ಯಾರೂ ಇಲ್ಲ " - ಎಂದು ಅಭಿಮಾನದಿಂದ ಹೇಳಿದವರು
a)
ಗೊರೂರು ರಾಮಸ್ವಾಮಿ ಅಯ್ಯಾಂಗಾರ್
b)
ಹುಸೇನ್ ಸಾಬ್ ಗೆ
c)
ಮೌಲ್ವಿ
d)
ಡಿ.ವಿ.ಜಿ
11.
ಕನ್ನಡ ಮೌಲ್ವಿ ಕಲಿತ ಭಾಷೆ ಯಾವುದು ?
a)
ಕನ್ನಡ
b)
ಉರ್ದು
c)
ಇಂಗ್ಲಿಷ್
d)
ಹಿಂದಿ
12.
ಮೌಲ್ವಿ ಆಲಿಂಗನ ಮಾಡಿಕೊಂಡ ವ್ಯಕ್ತಿ ಯಾರು ?
a)
ಗೊರೂರರು
b)
ಡಿ.ವಿ.ಜಿ
c)
ಗಾಂಧೀಜಿ
d)
ಹುಸೇನ್ ಕೃಷ್ಣ
13.

ಮೌಲ್ವಿ ಪದದ ಅರ್ಥ

a)

ಮೌಲ್ಯಯುತ ವ್ಯಕ್ತಿ

b)

ಸಾಹೇಬ

c)

ಮುಸ್ಲಿಂ ಗುರು

d)

ಹಿಂದೂ ಋಷಿ

14.

ಚಳಿಗಾಲ- ಇದು ಯಾವ ಸಂಧಿ?

a)

ಆದೇಶ

b)

ಆಗಮ

c)

ಸ್ವರಲೋಪ

d)

ಗುಣ

15.

ಹೆಮ್ಮರ ಸಮಾಸ ಬಿಡಿಸಿದಾಗ

a)

ಹೆಚ್ಚು+ ಮರ

b)

ಮರ+ ಹಿರಿದು

c)

ಹೆಮ್ಮನೆಯ+ ಮರ

d)

ಹಿರಿದು + ಮರ

16.

ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಚನ್ನಾಗಿ ಅಭಿನಯಸಿದವನು ಯಾರು?

a)

ಹುಸೇನ ಸಾಬಿ

b)

ಕನ್ನಡ ಮೌಲ್ವಿ

c)

ರಾಹಿಲ ಸಾಬ

d)

ಯಾರೂ ಅಲ್ಲ

17.

ಕನ್ನಡ ಮೌಲ್ವಿ ಗ್ರಂಥದ ಯಾವ ಭಾಗ ಓದುತ್ತಿದ್ದನು?

a)

ಅರಣ್ಯ ಪರ್ವ

b)

ವಿರಾಟ ಪರ್ವ

c)

ಉದ್ಯೋಗ ಪರ್ವ

d)

ಯುದ್ಧ ಪರ್ವ

18.

ಕನ್ನಡ ಮೌಲ್ವಿ ಕನ್ನಡವನ್ನು ಯಾವ ತರಗತಿವರೆಗೆ ಕಲಿತಿದ್ದರು?

a)

ಹತ್ತನೆಯ

b)

ಎರಡನೆಯ

c)

ಮೂರನೆಯ

d)

ಐದನೆಯ

19.

ಹೇಳಿ ಹೇಳಿ - ಇದು ಎಂತಹ ಪದ?

a)

ಜೋಡುನುಡಿ

b)

ದ್ವಿರುಕ್ತಿ

c)

ಅನುಕರಣ

d)

ಎರಡುಪದ

20.

ಕವಿ ಯಾವುದರ ಬೆನ್ನಟ್ಟಬೇಕೆಂದು ಬಯಸುವರು

a)

ಭಯ

b)

ಪ್ರಾಣ

c)

ಸ್ವತಂತ್ರ್ಯ

d)

ಭರವಸೆ

21.

ಜಡ ಪದದ ಅರ್ಥ

a)

ಆಲಸ್ಯ

b)

ಅಮೃತ

c)

ವಿಷ

d)

ಸಂಜೀವಿನಿ

22.

ಜಾತಿ ಧರ್ಮಗಳ ಯಾವುದನ್ನು ಕಡೆದುಹಾಕಬೇಕು?

a)

ಎದೆ

b)

ಮರ

c)

ಬುಡ

d)

ಪಾಶ

23.

ಯಾವುವು ದಶದಿಕ್ಕಿನಲ್ಲಿ ಹಾರಬೇಕು?

a)

ಬೆಳಕು

b)

ಹಾಡು

c)

ಹಾಡುನುಡಿ ಗುಂಡು

d)

ಉನ್ನತೋನ್ನತ

24.

ಲೋಕಾಂತರ- ಇದು ಯಾವ ಸಂಧಿ?

a)

ಸ್ವರಲೋಪ

b)

ಗುಣ

c)

ಸವರ್ಣದೀರ್ಘ

d)

ಆದೇಶ

25.

ಮಾರ್ದನಿಯು ಎಲ್ಲಿ ಏಳಬೇಕು?

a)

ಹಿಮಾಲಯ

b)

ಭಾರತದಲ್ಲಿ

c)

ಭೂಮ್ಯಂರಾಳ

d)

ಯಾವುದೂ ಅಲ್ಲ

26.

ಮಸಗು ಪದದ ಅರ್ಥ

a)

ಕತ್ತಲು

b)

ಹರಿತ

c)

ಪರ್ವತ

d)

ಹರಡು

27.

ಯುಗ-ಯುಗಗಳು ಪದದಲ್ಲಿರುವ ವ್ಯಾಕರಣಾಂಶ

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ನುಡಿಗಟ್ಟು

28.

ಉನ್ನತೋನ್ನತ ಪದದಲ್ಲಿರುವ ಸಂಧಿ

a)

ಗುಣಸಂಧಿ

b)

ಸವರ್ಣದೀರ್ಘ ಸಂಧಿ

c)

ಜಸ್ತ್ವ ಸಂಧಿ

d)

ಆದೇಶ ಸಂಧಿ

29.

ನಮ್ಮ ನಡೆ ನುಡಿಗಳಲ್ಲಿ ಹೊಸ ಹಾಡು ಯಾವ ಕಿಡಿಯನ್ನು ಹೊತ್ತಿಸಬೇಕು?

a)

ದ್ವೇಷದ ಕಿಡಿ

b)

ಅಸೂಯೆಯ ಕಿಡಿ

c)

ಕ್ರಾಂತಿಯ ಕಿಡಿ

d)

ಮೂಢನಂಬಿಕೆಯ ಕೆಡಿ

30.

ತೀವ್ರ ಪದದ ಅರ್ಥ

a)

ಹರಿತ

b)

ತೀರಿದ

c)

ಕೊನೆಯ

d)

ಆರಿದ