WorksheetsLife to live
Total questions: 25
Worksheet time: 13mins
ಪ್ರತಿಯೊಂದು ದೇಶ ಒಂದಲ್ಲ ಒಂದು ರೀತಿಯ ಯಾವ ನೀತಿಯನ್ನು ಅನುಸರಿಸುತ್ತದೆ
ಅಲಿಪ್ತ ನೀತಿ
ವರ್ಣಭೇದ ನೀತಿ
ವಿದೇಶಾಂಗ ನೀತಿ
ಪಂಚಶೀಲ ತತ್ವ ನೀತಿ
ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕ ವಾಗಲಿ ಬಾಹ್ಯ ವಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವುದನ್ನು ಏನೆನ್ನುವರು
ಪ್ರಜಾಪ್ರಭುತ್ವ ರಾಷ್ಟ್ರ
ಜಾತ್ಯಾತೀತ ರಾಷ್ಟ್ರ
ಸಾರ್ವಭೌಮ ರಾಷ್ಟ್ರ
ವಸಾಹತು ರಾಷ್ಟ್ರ
ಭಾರತದ ವಿದೇಶಾಂಗ ನೀತಿಯ ಮುಖ್ಯ ಉದ್ದೇಶಗಳೇನು
ರಾಷ್ಟ್ರದ ಭದ್ರತೆ
ರಾಷ್ಟ್ರದ ಸಾಂಸ್ಕೃತಿಕ ಮೌಲ್ಯ ಪ್ರಸಾರ
ರಾಷ್ಟ್ರದ ಆರ್ಥಿಕ ಸಂವರ್ಧನೆ
ಮೇಲಿನ ಎಲ್ಲವೂ
ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಿದರು
ಜವಾಹರ್ ಲಾಲ್ ನೆಹರುರವರು
ಲಾಲ್ ಬಹುದ್ದೂರ್ ಶಾಸ್ತ್ರಿ
ಇಂದಿರಾಗಾಂಧಿ
ಮೇಲಿನ ಎಲ್ಲರೂ
ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಲು ಜವಾಹರ್ಲಾಲ್ ನೆಹರು ಅವರು ಭಾಷಣ ಮಾಡಿದ್ದು ಯಾವಾಗ
7-7- 1946
7-9 -1946
7-7- 1947
7-9- 1947
ಸ್ವತಂತ್ರ ಭಾರತದ ಮೊದಲ ವಿದೇಶಾಂಗ ಖಾತೆ ನಿಭಾಯಿಸಿದವರು
ಸರ್ದಾರ್ ವಲ್ಲಭಾಯಿ ಪಟೇಲ್
ಜವಾಹರ್ಲಾಲ್ ನೆಹರು
ಇಂದಿರಾಗಾಂಧಿ
ಅಂಬೇಡ್ಕರ್
ಪಂಚಶೀಲ ತತ್ವದ ಸಹಿ ಹಾಕಿದ ದೇಶಗಳು
ಭಾರತ ಮತ್ತು ಪಾಕಿಸ್ತಾನ
ಭಾರತ ಮತ್ತು ಚೀನಾ
ಭಾರತ ಮತ್ತು ಶ್ರೀಲಂಕಾ
ಭಾರತ ಮತ್ತು ಬಾಂಗ್ಲಾದೇಶ
ಪಂಚಶೀಲ ತತ್ವಕ್ಕೆ ಸಹಿ ಹಾಕಿದ್ದು ಯಾವಾಗ
ಜೂನ್1954
ಮೇ 1954
ಜುಲೈ 1955
ಏಪ್ರಿಲ್ 1953
ಇವು ನಮ್ಮ ದೇಶದ ವಿದೇಶಾಂಗ ನೀತಿಯ ತಳಹದಿಯನ್ನಬಹುದು
ಅಲಿಪ್ತ ನೀತಿ
ಪಂಚಶೀಲ ತತ್ವಗಳು
ವಿದೇಶಾಂಗ
ಮೇಲಿನ ಎಲ್ಲವೂ
ಶೀತಲ ಸಮರ ನಡೆದದ್ದು ಇವರ ನಡುವೆ
ಚೀನಾ ಮತ್ತು ರಷ್ಯಾ
ಅಮೆರಿಕ ಮತ್ತು ಚೀನಾ
ಅಮೆರಿಕ ಮತ್ತು ರಷ್ಯಾ
ಅಮೆರಿಕ ಮತ್ತು ಜಪಾನ್
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧ ದ ವರ್ಷ
1965 ರಿಂದ 1971
1966 ರಿಂದ 1970
1967 ರಿಂದ 1971
1967 ರಿಂದ 9072
ಭಾರತದ ವಿದೇಶಾಂಗ ನೀತಿಯನ್ನು ಸುಧಾರಿಸಿದರು
ಇಂದಿರಾಗಾಂಧಿ
ಜವಾಹರ್ಲಾಲ್ ನೆಹರು
ಲಾಲ್ ಬಹದ್ದೂರ್ ಶಾಸ್ತ್ರಿ
ವಾಜಪೇಯಿ
ಭಾರತ ದೇಶದ ವಿದೇಶಾಂಗ ನೀತಿಯು ವಿರೋಧಿಸುವುದು
ಸಾರ್ವಭೌಮತ್ವ
ಪ್ರಜಾಪ್ರಭುತ್ವ
ಸಮತಾವಾದ
ವಸಾಹತುಶಾಹಿತ್ವ
ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆದೇಶದ ಸಾರ್ವಭೌಮತ್ವವನ ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನು ಏನೆನ್ನುವರು
ಸಾರ್ವಭೌಮತ್ವ
ಪ್ರಜಾಪ್ರಭುತ್ವ
ವಸಾಹತುಶಾಹಿತ್ವ
ವಸಾಹತುಶಾಹಿತ್ವ
ಒಂದು ಜನಾಂಗ ಅಥವಾ ಒಂದು ವರ್ಣದವರು ಇನ್ನೊಂದು ಜನಾಂಗವನ್ನು ಅಥವಾ ವರ್ಣ ದವರನ್ನು ತಮಗಿಂತ ಕೀಳೆಂದು ಭಾವಿಸಿ ಅವರನ್ನು ಕಡೆಗಣಿಸುವ ನೀತಿ
ಸಾರ್ವಭೌಮ
ಪ್ರಜಾಪ್ರಭುತ್ವ
ವರ್ಣಭೇದ ನೀತಿ
ವಸಾಹತುಶಾಹಿ
ಆಫ್ರಿಕಾದ ಗಾಂಧಿ ಎಂದು ಹೆಸರಾದವರು
ಮಹಾತ್ಮ ಗಾಂಧಿ
ಚೌ ಎನ ಲಾಯ
ನೆಲ್ಸನ್ ಮಂಡೇಲಾ
ಅಬ್ರಹಮ್ ಲಿಂಕನ್
ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದುಕ್ಕೆ
ಶಸ್ತ್ರಾಸ್ತ್ರ
ಶಸ್ತ್ರಾಸ್ತ್ರ ಸಂಗ್ರಹ
ನಿಶಸ್ತ್ರೀಕರಣ
ಸಶಸ್ತ್ರೀಕರಣ
ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವ ಭಾರತದ ಸಂವಿಧಾನದ ವಿಧಿ
50 ನೇ ವಿಧಿ
49 ನೇ ವಿಧಿ
51ನೇ ವಿಧಿ
32 ನೇ ವಿಧಿ
ನಮ್ಮ ದೇಶದ ವಿದೇಶಾಂಗ ನೀತಿಯ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸುವ ಇಲಾಖೆ
ಮಾನವ ಅಭಿವೃದ್ಧಿ ಇಲಾಖೆ
ಕಂದಾಯ ಇಲಾಖೆ
ರಕ್ಷಣಾ ಇಲಾಖೆ
ವಿದೇಶಾಂಗ ಖಾತೆ
SAARC ಇದರ ವಿಸ್ತೃತ ರೂಪ
South Asian Association co operation
South Africa Association co operation
South Asian Association for Regional co operation
South America Association co operation
ಕರ್ನಾಟಕದ ಗ್ರಾಮಾಂತ ಮಹಿಳೆಯರ ವಿಕಾಸಕ್ಕಾಗಿ ಜಾರಿಗೆ ತಂದ ಕಾರ್ಯಕ್ರಮ
ಸ್ತ್ರೀಶಕ್ತಿ
ಯಶಸ್ವಿನಿ
ಜನನಿ
ಮಡಿಲು
ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ ಯಾವುದು
371 ಜೆ
372 ಜೆ
371 ಜೆ
361 ಜೆ
ಅನ್ಯ ಧರ್ಮದ ಬಗ್ಗೆ ಸೈರಣೆ ಇಲ್ಲದಿರುವ ಮನೋಭಾವವನ್ನು
ನಿರುದ್ಯೋಗ
ಸಮತಾವಾದ
ಕೋಮುವಾದ
ಭ್ರಷ್ಟಾಚಾರ
ಭಾರತದಲ್ಲಿ ಭಾಷಾವಾರು ಪ್ರಾಂತಗಳ ವಿಭಜನೆಯಾದ ವರ್ಷ
1955
1956
1957
1975
ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಸಹಾಯ ಮಾಡಿದ ದೇಶ ಯಾವುದು
ಅಮೆರಿಕ
ರಷ್ಯಾ
ಚೀನಾ
ಪಾಕಿಸ್ತಾನ
