NEW
Font size
Worksheetsಕನ್ನಡಗುರುಜಿ ʼʼಇಪ್ಪತ್ತರ ಎಣಿ ಆಟʼʼಕ್ವಿಜ್
Total questions: 20
Worksheet time: 10mins
1] ಪು.ತಿ.ನ. ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವರ್ಷ----
1981
1982
1983
1984
2] 53 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
ಕಲ್ಬುರ್ಗಿ
ಚಿಕ್ಕಮಗಳೂರು
ಧಾರವಾಡ
ಹಾವೇರಿ
3] ಕಾಲದ ಹಕ್ಕಿ ಯಾವ ಲೋಕದ ಅಂಗಳಕೇರಿ ಹೋಗಿದೆ?
ಭೂಲೋಕ
ಮಂಗಳಲೋಕ
ಪಾತಾಳ ಲೋಕ
ಸ್ವರ್ಗಲೋಕ
4] ‘’ತಿಂಗಳೂರಿನ ನೀರನು ಹೀರಿ’’ ಇಲ್ಲಿಯ ತಿಂಗಳೂರು----
ಮಂಗಳ ಲೋಕ
ಭೂಲೋಕ
ಚಂದ್ರಲೋಕ
ಪಾತಾಳ ಲೋಕ
5. ‘ಹಲಗಲಿ ಬೇಡರು’ ಪದ್ಯದ ಸಂಪಾದಕ ಲೇಖಕರು
A] ಡಾ ಬಿ ಎಸ್ ಗದ್ದಗಿಮಠ.
B] ಶಿವರಾಮಕಾರಂತ್
ಪುತಿನ
ಬೇಂದ್ರೆ
6. ‘ಜಲದ’ ಪದದ ಅರ್ಥ
ಸುಲಿಗೆ
ತೀವ್ರ
ಪಿತೂರಿ
ಆದೇಶ
7] ನಮೋ ನಮೋ: ದ್ವಿರುಕ್ತಿ:: ಧೀರ ಶೂರ:???
ಜೋಡುನುಡಿ
ದ್ವಿರುಕ್ತಿ
ಪದ
ಯಾವುದು ಅಲ್ಲ
8] ರಾಮಾಯಣ ಮಹಾಕಾವ್ಯ ರಚಿಸಿದವರು
ಕುವೆಂಪು
ವೇದವ್ಯಾಸ
ಆದಿಕವಿ ಪಂಪ
ಆದಿಕವಿ ವಾಲ್ಮೀಕಿ
9] ವಸಂತ- ಪದದ ಅರ್ಥ
ಒಂದು ಹೆಸರು
ಸಮೃದ್ಧಿ
ಮಲಿನ
ನಾಶ
10. ಜಿಎಸ್ ಶಿವರುದ್ರಪ್ಪ ನವರಿಗೆ ಕರ್ನಾಟಕ ಸರ್ಕಾರ ನೀಡಿದ ಅಭಿದಾನ
ನಾಡೋಜ
ಗೌರವ ಡಿಲೀಟ್
ರಾಷ್ಟ್ರಕವಿ
ಭಾರತರತ್ನ
11) 'ಹುಳುವನ್ನು' ಎನ್ನುವಲ್ಲಿ ಆಗಿರುವ ಸಂದಿ
ಲೋಪ
ಆದೇಶ
ಆಗಮ
ಪ್ರಕೃತಿಭಾವ
12] ಪರಿವರ್ತನೆಯ ಕಾಲಕ್ಕೆ - - - - - ಎನ್ನುತ್ತಾರೆ.1
ಮನೆಯ ಅಂತರ
ಕಾಲಾಂತರ
ಮನ್ವಂತರ
ಮನಸ್ ಅಂತರ
13) 'ಅವನು ಮರದ ತುತ್ತತುದಿಗೆ ಏರಿದನು.' ಈ ವಾಕ್ಯದಲ್ಲಿರುವ ದ್ವಿರುಕ್ತಿ---
ಏರಿದನು
ತುತ್ತತುದಿಗೆ
ಮರದ
ಅವನು
14) ಇವುಗಳಲ್ಲಿ ಒಂದು ದ್ವಿರುಕ್ತಿಗೆ ಉದಾಹರಣೆಯಾಗಿದೆ-----
ಎಡರು ತೊಡರು
ಅಡ್ಡಾದಿಡ್ಡಿ
ಮಾನದಂಡ
ಬಗ್ಗುಬಡಿ
15) ದ್ವಿರುಕ್ತಿಯನ್ನು ಆರಿಸಿ--
ಬಟ್ಟಬಯಲು
ಕಪ್ಪಕಾಣಿಕೆ
ಕಾಳುಕಡಿ
ಆಚಾರ-ವಿಚಾರ
16)-ಭರತ-ಶತ್ರುಘ್ನರು ಸುಮಿತ್ರೆಯ ಅವಳಿಜವಳಿ ಮಕ್ಕಳು.' ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದ---
ದ್ವಿರುಕ್ತಿ
ಪಡೆನುಡಿ
ಜೋಡುನುಡಿ
ಅನುಕರಣಾವ್ಯಯ
17]. ಪು.ತಿ.ನ. ರವರ ಜನನದ ವರ್ಷ-----
1904
1906
1905
1907
18}. ಪುತಿನ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ
ಕೇಂದ್ರ ಸಾಹಿತ್ಯ ಅಕಾಡೆಮಿ
ಜ್ಞಾನಪೀಠ
ಪಂಪ
ನೃಪತುಂಗ
19] 'ಗರಿ'ಎಂಬುದು ಒಂದು--- ಸಾಹಿತ್ಯ ಪ್ರಕಾರಕ್ಕೆ ಸೇರಿದೆ.
ಕಥಾಸಂಕಲನ
ಸಂಕಲನ
ಕವನ ಸಂಕಲನ
ಕಾದಂಬರಿ
20] 'ಅನ್ ಟು ದಿಸ್ ಲಾಸ್ಟ್' ಪುಸ್ತಕದ ಲೇಖಕರು-
ಮಿಸ್ಕಿನ್
ರಂಕಿನ್
ನ್ಯೂಟನ್
ರಸ್ಕಿನ್
