NEW
Font size
Worksheetsಭಾರತಕ್ಕೆ ಯುರೋಪಿಯನ್ನರ ಆಗಮನ ಕ್ಷಿಕ್ ೧
Total questions: 10
Worksheet time: 5mins
ದ್ವಿಪ್ರಭುತ್ವ ಪದ್ಧತಿ ಜಾರಿಗೆ ತಂದವರಾರು ?
ರಾಬರ್ಟ್ ಕ್ಲೈವ್
ವೆಲ್ಲೆಸ್ಲಿ
ಸಿರಾಜ್ ದೌಲ
ಟಿಪ್ಪು
ಕಪ್ಪು ಕೋಣೆ ದುರಂತ ------------------ ಯುದ್ದಕ್ಕೆ ಕಾರಣವಾಯಿತು
ಬಕ್ಸಾರ್
ಪ್ಲಾಸಿ
ಕಾರ್ನಾಟಿಕ್
ಮಂಗಳೂರು
ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರಾರು
ಟರ್ಕರು
ಪ್ರೆಂಚರು
ಇಂಗ್ಲೀಷರು
ಪೋರ್ಚುಗೀಸರು
ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಯಾವ ನಗರವನ್ನು ಕರೆಯಲಾಗುತ್ತದೆ ?
ದೆಹಲಿ
ಬಂಗಾಳ
ಮಂಗಳೂರು
ಕಾನ್ಸ್ ಟಾಂಟಿ ನೋಪಲ್ ನಗರ
ಯೂರೋಪಿನಲ್ಲಿ ಸಮುದ್ರಯಾನಕ್ಕೆ ಪ್ರೋತ್ಸಾಹ ನೀಡಿದ ಅಂಶಗಳಾವುವು ?
ಲೂಟಿ, ದಂಗೆ , ದ್ವೇಷ
ಅರಾಜಕತೆ
ದಿಕ್ಸೂಚಿ, ಸಿಡಿಮದ್ದು, ಅಸ್ಟ್ರೋಲೋಬ್,
ಗಡಿಯಾರ, ಮೊಬೈಲ್,ಟಿವಿ
ಕಾನ್ಸ್ ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ ಯಾವುದು ?
1480
1500
1453
1495
ಭಾರತದಲ್ಲಿ ಬಹುಬೇಡಿಕೆ ಇದ್ದ ಸಾಂಬಾರ ಪದಾರ್ಥಗಳು ಯಾವುವು ?
ಪೇರಲಕಾಯಿ, ನೇರಳೆ ಹಣ್ಣು
ಕೋಸು
ಮೂಲಂಗಿ
ಚಕ್ಕೆ,ಲವಂಗ , ಮೆಣಸು , ದಾಲ್ಚಿನ್ನಿ ಇತರೆ
ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು
ನೆಹರು
ಫ್ರಾನ್ಸಿಸ್ಕೋ ಡಿ ಅಲ್ಮೇಡ
ಲಾರ್ಡ ವೆಲ್ಲೆಸ್ಲಿ
ವಾಸ್ಕೋಡಿಗಾಮ -
ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿದವರು
ವಾಸ್ಕೋಡಗಾಮ
ಡಾಲೌಸಿ
ಡೂಪ್ಲೆ
ಸಿರಾಜ್ ಉದ್ ದೌಲ
ಜಲಮಾರ್ಗದ ಮೂಲಕ ಭಾರತಕ್ಕೆ ಬಂದ ಮತ್ತು ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು
ಮೀರ್ ಜಾಫರ್
ಫ್ರೆಂಚರು
ಪೋರ್ಚುಗೀಸರು
ಇಂಗ್ಲೀಷರು
