NEW
Font size
Worksheets10th SS:ಇತಿಹಾಸ:Unit:09:ಭಾಗ 01:by ನಟರಾಜ್ &ಭಾಗ್ವತ್
Total questions: 25
Worksheet time: 13mins
ಕಂಪನಿಯ ಕೊನೆಯ ಗೌರ್ನರ್ ಜನರಲ್ ಆಗಿದ್ದವನು.
ರಾಜಗೋಪಾಲಚಾರಿ
ರಾಜೇಂದ್ರ ಪ್ರಸಾದ್
ಮೌಂಟ್ ಬ್ಯಾಟನ್
ಎಚ್.ಎನ್. ಕುಂಜ್ರು
ಭಾರತದ ಪ್ರಥಮ ಗೃಹಮಂತ್ರಿ ಆಗಿದ್ದವರು.
ರಾಜೇಂದ್ರ ಪ್ರಸಾದ್
ರಾಜಗೋಪಾಲಚಾರಿ
ವಲ್ಲಭಭಾಯ್ ಪಟೇಲ್
ಎಚ್.ಎನ್. ಕುಂಜ್ರು
ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು
ಡಾ. ಬಾಬು ರಾಜೇಂದ್ರ ಪ್ರಸಾದ
ವಲ್ಲಭಭಾಯ್ ಪಟೇಲ್
ರಾಜಗೋಪಾಲಚಾರಿ
ನೆಹರು
ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ ಸೇರಿತು.
1954
1961
1947
1963
ರಾಜ್ಯ ಪುನರ್ವಿಂಗಡಣಾ ಕಾನೂನು ಯಾವಾಗ ಜಾರಿಗೆ ಬಂದಿತು.
1973
1950
1953
1956
ಅಕ್ಟೋಬರ್ 24, 1947ರಲ್ಲಿ ಯಾವ ರಾಜ್ಯದ ಉದಯವಾಯಿತು.
ಕರ್ನಾಟಕ
ತೆಲಂಗಾಣ
ಮೈಸೂರು
ಆಂಧ್ರಪ್ರದೇಶ
ಇತರೆ ಕನ್ನಡ ಭಾಷಾ ಪ್ರದೇಶಗಳನ್ನು ಒಟ್ಟುಗೂಡಿಸುವ ಬೇಡಿಕೆಯಿಟ್ಟು ಯಾರ ನೇತೃತ್ವದಲ್ಲಿ ಚಳವಳಿ ನಡೆಯಿತು.
ಅಖಿಲ ಕರ್ನಾಟಕ ನಿರ್ಮಾಣ ಪರಿಷತ್ತು
ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು
ಅಖಿಲ ಕರ್ನಾಟಕ ರಾಜ್ಯ ಪರಿಷತ್ತು
ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು
ವಿಶಾಲ ‘ಮೈಸೂರು ರಾಜ್ಯ’ವು ಅಸ್ತಿತ್ವಕ್ಕೆ ಬಂದ ವರ್ಷ
1958 ನವೆಂಬರ್ 1
1957 ನವೆಂಬರ್ 1
1955 ನವೆಂಬರ್ 1
1956 ನವೆಂಬರ್ 1
ವಿಶಾಲ ‘ಮೈಸೂರು ರಾಜ್ಯ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾದ ವರ್ಷ
1972
1973
1976
1978
ಮೊದಲ ಭಾಷಾವಾರು ರಾಜ್ಯವಾಗಿ ಭಾರತದಲ್ಲಿ ರಚನೆಯಾದ ರಾಜ್ಯ
ಮೈಸೂರು
ತಮಿಳುನಾಡು
ಆಂಧ್ರಪ್ರದೇಶ
ಮಹಾರಾಷ್ಟ್ರ
ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯವ್ಯ ಪ್ರದೇಶವನ್ನು ಈಗಲೂ ಹೀಗೆ ಕರೆಯಲಾಗುತ್ತದೆ.
ಕಾಶ್ಮೀರ
ಪಾಕ್ ಆಕ್ರಮಿತ ಪ್ರದೇಶ / ಪಾಕ್ ಆಕ್ರಮಿತ ಕಾಶ್ಮೀರ
ಜಮ್ಮು
ಲಡಾಕ್
ಈ ಕೆಳಗಿನವುಗಳಲ್ಲಿ 1947ರ ವಿಲೀನ ಕಾಯ್ದೆಗೆ ಸಂಬಂಧಿಸಿರದ ಹೇಳಿಕೆ
ವಿಲೀನಗೊಂಡವರಿಗೆ ರಾಜಧನದ ಕೊಡುಗೆ
ಕೆಲವು ಸವಲತ್ತು ಮತ್ತು ಸ್ಥಾಮಾನ ನೀಡವುದು
ದೇಶೀಯ ಸಂಸ್ಥಾನಗಳಿಗೆ ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳಲು ಆಹ್ವಾನ
ಸಂಸ್ಥಾನಗಳಿಗೆ ಸ್ವಾಯತ್ತತೆ
ರಾಜ್ಯ ಪುನರ್ ವಿಂಗಡನಾ ಆಯೋಗದ ಅಧ್ಯಕ್ಷರು
ಎಚ್.ಎನ್ ಕುಂಜ್ರು
ಫಜಲ್ ಅಲಿ
ಕಾಕೋಡ್ಕರ್
ನೆಹರು
ಆಂದ್ರಪ್ರದೇಶ ರಾಜ್ಯ ರಚನೆಗಾಗಿ ಹೋರಾಟ ಮಾಡಿ ಅಸುನೀಗಿದ ಸತ್ಯಾಗ್ರಹಿ
ಪೊಟ್ಟಿ ಶ್ರೀರಾಮುಲು
ಫಜಲ್ ಅಲಿ
ಕಾಕೋಡ್ಕರ್
ಕೆ.ಎಂ.ಫಣಿಕ್ಕರ್
ಭಾಷಾವಾರು ಪ್ರಾಂತ್ಯಗಳ ರಚನೆಯ ಉದ್ಧೇಶ ಇದಾಗಿರಲಿಲ್ಲ
ಹಲವಾರು ಭಾಷಿಕರು ಭಾರತದಲ್ಲಿ ವಾಸವಾಗಿರುವುದರಿಂದ
ಏಕಾತ್ಮಕ ವ್ಯವಸ್ಥೆಗಾಗಿ
ಜನರು ಚಳುವಳಿ ನಡೆಸಿದ್ದರಿಂದ
ಉತ್ತಮ ಆಡಳಿತಕ್ಕಾಗಿ
ಗೋವಾ ವಿಮೋಚನೆಗೆ ಸಂಬಂಧಿಸಿರದ ಈ ಕೆಳಗಿನ ಹೇಳಿಕೆ
ಸೈನ್ಯ ಮಧ್ಯ ಪ್ರವೇಶದಿಂದ
ಪೋರ್ಚುಗೀಸರ ಶರಣಾಗತಿಯಿಂದ
ಕೆಲವು ಷರತ್ತುಗಳೊಂದಿಗೆ
ವಿಮೊಚನಾ ಹೋರಾಟದಿಂದ
ಭಾರತದ ಸ್ವಾತಂತ್ರ್ಯ ನಂತರ ಫ್ರೆಂಚ್ ಆಳ್ವಿಕೆಗೆ ಒಳಪಟ್ಟ ವಸಾಹತು ಇದಾಗಿರಲಿಲ್ಲ
ಪಾಂಡಿಚರಿ
ಕಾರೈಕಲ್
ಗೋವಾ
ಮಾಹೆ
ವಿಶ್ವಸಂಸ್ಥೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಆದೇಶ ನೀಡಿದ್ದು
1 ಜನೇವರಿ 1948
11 ಜನವರಿ 1948
1 ಜನೇವರಿ 1949
1 ಜನೆವರಿ 1947
1947ರ ವಿಲೀನ ಕಾಯ್ದೆ ಇವರಿಗೆ ಸಂಬಂಧಿಸಿಲ್ಲ
ಫಜಲ್ ಅಲಿ
ಶೇಕ್ ಅಬ್ದುಲ್ಲಾ
ಹೈದ್ರಾಬಾದ್ ನಿಜಾಮ
ರಾಜ ಹರಿಸಿಂಗ್
ಜನರ ಹೋರಾಟ ಹತ್ತಿಕ್ಕಲು ಹೈದರಾಬಾದ್ ನಿಜಾಮನು ಹೊಂದಿದ್ದ ಸೇನಾಪಡೆ
ರಜಾಕರರು
ಪೊಲೀಸ್ ಪಡೆ
ನಿಜಾಮರ ಪಡೆ
ಮೇಲಿನ ಯಾವುದೂ ಅಲ್ಲ
ಹೈದರಾಬಾದ್ ಸಂಸ್ಥಾನ ಭಾರತದ ಕೂಟದಲ್ಲಿ ವಿಲೀನವಾದ ಬಗೆ
ರಜಾಕಾರರ ಸಹಾದಿಂದ
ಪೊಲೀಸ್ ಕಾರ್ಯಾಚರಣೆ
ವಲ್ಲಭ ಭಾಯ್ ಪಟೇಲರ ಹೋರಾಟ
ಮೇಲಿನ ಯಾವುದೂ ಅಲ್ಲ
ಸರ್ದಾರ್ ಪಟೇಲ್ ರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ ಏಕೆಂದರೆ
ಗೃಹ ಮಂತ್ರಿಯಾಗಿದ್ದರು
ಪಾಕಿಸ್ತಾನದ ಮೇಲೆ ದಾಳಿ ಮಾಡಿದರು
ಭಾಷಾವಾರು ಪ್ರಾಂತಗಳಿಗೆ ಮಾನ್ಯತೆ ನೀಡಿದ್ದರು
ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸಿದರು
ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು
ಡಾ .ಬಾಬು ರಾಜೇಂದ್ರ ಪ್ರಸಾದ್
ಡಾ.ಬಿ.ಆರ್ .ಅಂಬೇಡ್ಕರ್
ಸರ್ದಾರ್ ಪಟೇಲ
ಜವರಲಾಲ್ ನೆಹರು
ಸೋರಿಕೆಯ ಸಿದ್ಧಾಂತದಲ್ಲಿ ಭಾರತದ ಸಂಪನ್ಮೂಲದ ಶೊಷಣೆಯ ಬಗ್ಗೆ ಚರ್ಚಿಸಿದವರು
ದಾದಾಭಾಯಿ ನವರೋಜಿ
ಡಾ.ಬಿ ಆರ್ ಅಂಬೇಡ್ಕರ್
ಸರದಾರ್ ಪಟೇಲ್
ಡಾ.ಬಾಬು ರಾಜೇಂಧ್ರ ಪ್ರಸಾದ್
ಭಾರತದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು
ಡಾ.ಬಾಬು ರಾಜೇಂದ್ರಪ್ರಸಾದ್
ಡಾ. ಬಿ ಆರ್ ಅಂಬೇಡ್ಕರ್
ಸರದಾರ್ ಪಟೇಲರು
ಫಜಲ್ ಅಲಿ
