NEW
Font size
Worksheetsಅಧ್ಯಾಯ-5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು
Total questions: 20
Worksheet time: 10mins
ಭಾರತೀಯ ಚರಿತ್ರೆಯಲ್ಲಿ 19ನೇ ಶತಮಾನವನ್ನು ಹೀಗೆಂದು ಕರೆಯಲಾಗಿದೆ.
ಸಮಾಜ ಸುಧಾರಣೆ ಮತ್ತು ಭಾರತೀಯ ನವೋದಯದ ಕಾಲ
ಸಮಾಜ ಬದಲಾವಣೆ ಮತ್ತು ಪ್ರಗತಿಯ ಕಾಲ
ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯ ಕಾಲ
ಧಾರ್ಮಿಕ ಮತ್ತು ರಾಜಕೀಯ ಬದಲಾವಣೆಯ ಕಾಲ
ದಯಾನಂದ ಸರಸ್ವತಿಯವರ" ಶುದ್ಧಿ ಚಳವಳಿಯನ್ನು "ಪ್ರಾರಂಭಿಸಿದರು ಕಾರಣವೇನೆಂದರೆ ?
ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು
ಸ್ತ್ರೀ ಪುರುಷರಲ್ಲಿ ಸಮಾನತೆಯನ್ನು ತರಲು
ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲು
ಭಾರತೀಯ ಸಮಾಜವನ್ನು ಪುನರುತ್ಥಾನ ಮಾಡಲು
ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು
ವೇದಗಳು ಜ್ಞಾನವನ್ನು ನೀಡುವಂತಹುದು
ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು
ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ
ವೇದಗಳು ಮಾತ್ರ ಸರ್ವಶ್ರೇಷ್ಠ
ಬಿಳಿಯನ ಮೇಲಿನ ಹೊರೆ ಸಿದ್ಧಾಂತ ಎಂದರೆ ?
ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುವುದು
ಭಾರತೀಯರಿಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು
ಭಾರತೀಯರನ್ನು ನಾಗರಿಕರನ್ನಾಗಿ ಮಾಡುವುದು
ಭಾರತೀಯರನ್ನು ಮೌಢ್ಯ ಮುಕ್ತ ಸಮಾಜದ ಕಡೆಗೆ ಕೊಂಡೊಯ್ಯುವುದು
ದಯಾನಂದ ಸರಸ್ವತಿಯವರು" ವೇದಗಳಿಗೆ ಮರಳಿ "ಎಂದು ಯಾಕೆ ಕರೆಯನ್ನು ನೀಡಿದರು
ವೇದಗಳು ಜ್ಞಾನವನ್ನು ನೀಡುವಂತಹುದು
ಇಂಗ್ಲಿಷ್ ವಿದ್ಯಾಭ್ಯಾಸದ ಕಡೆಗೆ ಆಸಕ್ತಿಯನ್ನು ತೋರಲು
ಆಧುನಿಕ ಭಾರತದ ಸಮಸ್ಯೆಗಳಿಗೆ ಪರಿಹಾರಗಳು ವೇದಗಳಲ್ಲಿ ರುವುದರಿಂದ
ವೇದಗಳು ಮಾತ್ರ ಸರ್ವಶ್ರೇಷ್ಠ
ರಾಜಾರಾಮ್ ಮೋಹನ್ ರಾಯ್ "ಸಂವಾದ ಕೌಮುದಿ" ಪತ್ರಿಕೆಯನ್ನು ಯಾವ ಭಾಷೆಯಲ್ಲಿ ಪ್ರಾರಂಭಿಸಿದರು ?
ಇಂಗ್ಲಿಷ್ ಭಾಷೆ
ಹಿಂದಿ ಭಾಷೆ
ಸಂಸ್ಕೃತ ಭಾಷೆ
ಬಂಗಾಳಿ ಭಾಷೆ
"ಒಳ್ಳೆಯದು ಎಲ್ಲಿದ್ದರೂ ಅದನ್ನು ಸ್ವೀಕರಿಸಬಹುದು" ಎಂದು ಯಾವ ಸಮಾಜವೂ ಸಾರಿತು ?
ಬ್ರಹ್ಮ ಸಮಾಜ
ಆರ್ಯ ಸಮಾಜ
ಪ್ರಾರ್ಥನಾ ಸಮಾಜ
ಪೆರಿಯಾರ್ ಸಂಘಟನೆ
ರಾಷ್ಟ್ರೀಯತೆಯ ಪ್ರವಾದಿ ಎಂದು ಯಾರನ್ನು ಕರೆಯುತ್ತಾರೆ ?
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ರಾಜಾರಾಮ ಮೋಹನ ರಾಯ್
ಜ್ಯೋತಿ ಬಾಫುಲೆ
ಮೊಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜನ್ನು ಅಲಿಗರ್ ನಲ್ಲಿ ಸ್ಥಾಪಿಸಿದವರು ಯಾರು ?
ರಾಜಾರಾಮ ಮೋಹನರಾಯ
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಸೈಯದ್ ಅಹ್ಮದ್ ಖಾನ್
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಕಲ್ಕತ್ತಾದ ಬಳಿಯ ಬೇಲೂರಿನಲ್ಲಿ ಸ್ಥಾಪಿಸಲು ಕಾರಣವೇನು ?
ರಾಮಕೃಷ್ಣ ಪರಮಹಂಸರು ಕಾಳಿಮಾತೆಯ ಆರಾಧಕರಾಗಿದ್ದರು
ಸ್ವಾಮಿ ವಿವೇಕಾನಂದರು ರಾಮಕಷ್ಣ ಪರಮಹಂಸರ ಶಿಷ್ಯರಾಗಿದ್ದರು
ಭಾರತದ ಸಮಾಜಕ್ಕೆ ಹೊಸ ಶೋಷಣೆ ಮುಕ್ತ ರೂಪವನ್ನು ಕೊಡಲು
ರಾಮಕೃಷ್ಣ ಪರಮಹಂಸರ ಚಿಂತನೆ ಮತ್ತು ಆಶಯಗಳನ್ನು ಜನರಿಗೆ ತಲುಪಿಸಲು
ಭಾರತದಲ್ಲಿ ಥಿಯಸಾಫಿಕಲ್ ಸೊಸೈಟಿಯ ಕೇಂದ್ರ ಕಚೇರಿ ಎಲ್ಲಿದೆ ?
ಬನಾರಸ್
ಮುಂಬೈ
ಪುಣೆ
ಮದ್ರಾಸ್
ಮನುಷ್ಯನಿಗೆ ವಿಶ್ವ ಭ್ರಾತೃತ್ವ ಪ್ರಜ್ಞೆ ಮುಖ್ಯ ವಾದುದೆಂದು ಯಾವುದು ಘೋಷಿಸಿತು ?
ಥಿಯಸಾಫಿಕಲ್ ಸೊಸೈಟಿ
ರಾಮಕೃಷ್ಣ ಮಿಷನ್
ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ
ಪೆರಿಯಾರ್ ಚಳವಳಿ
ಆ್ಯನಿಬೆಸೆಂಟ್ ಅವರನ್ನು "ಶ್ವೇತ ಸರಸ್ವತಿ "ಎಂದು ಕರೆಯಲು ಕಾರಣವೇನೆಂದರೆ ?
ಇವರು ಥಿಯಾಸಾಫಿಕಲ್ ಸೊಸೈಟಿಯನ್ನು ಆರಂಭಿಸಿದರು
ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು
ಭಾರತದ ಸಂಸ್ಕೃತಿ ಶ್ರೇಷ್ಠ ವಾದುದೆಂದು ಪ್ರತಿಪಾದಿಸಿದರು
ಹಿಂದೂ ಮತ್ತು ಬೌದ್ಧ ಧರ್ಮಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದರು
ಆ್ಯನಿಬೆಸೆಂಟ್ ಅವರು ಸೆಂಟ್ರಲ್ ಹಿಂದೂ ಕಾಲೇಜನ್ನು ಎಲ್ಲಿ ಪ್ರಾರಂಭಿಸಿದರು ?
ಅಡ್ಯಾರ
ಮದ್ರಾಸ್
ಬನಾರಸ್
ಅಲಿಘರ್
ಆತ್ಮಗೌರವ ಚಳವಳಿಯನ್ನು ಪ್ರಾರಂಭಿಸಿದವರು ಯಾರು ?
ಟಿಎಂ ನಾಯರ್
ಇ ವಿ ರಾಮಸ್ವಾಮಿ ನಾಯರ್
ಅಯೊತಿ ದಾಸ್
ನಾರಾಯಣ ಗುರು
ಮನುಷ್ಯ ಘನತೆಯಿಂದ ಬದುಕುವ ಸಮಾಜದ ನಿರ್ಮಾಣ ಯಾವ ಸಂಘಟನೆಯ ಉದ್ದೇಶವಾಗಿತ್ತು ?
ಥಿಯೋಸಾಫಿಕಲ್ ಸೊಸೈಟಿ
ಪೆರಿಯಾರ್ ಚಳವಳಿ
ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ
ರಾಮಕೃಷ್ಣ ಮಿಷನ್
ಧಾರ್ಮಿಕ ಸಾಮಾಜಿಕ ಪಿಡುಗುಗಳನ್ನು ಕೊನೆಗೊಳಿಸಲು ಕಲ್ಕತ್ತಾದಲ್ಲಿ ಆತ್ಮೀಯ ಸಭಾವವನ್ನು ಪ್ರಾರಂಭಿಸಿದವರು ಯಾರು ?
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ರಾಮಕೃಷ್ಣ ಪರಮಹಂಸ
"ಮೂಲ ಶಂಕರ" ಎಂಬುದು ಇವರ ಆರಂಭಿಕ ಹೆಸರಾಗಿತ್ತು
ಸ್ವಾಮಿ ವಿವೇಕಾನಂದ
ರಾಜರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ಆತ್ಮಾರಾಮ್ ಪಾಂಡುರಂಗ ಅವರು ಪ್ರಾರ್ಥನಾ ಸಮಾಜವನ್ನು ಎಲ್ಲಿ ಸ್ಥಾಪಿಸಿದರು ?
ಕೋಲ್ಕತ್ತಾ
ಪುಣೆ
ಮುಂಬೈ
ಮದ್ರಾಸ್
ಯಾರು ತಮ್ಮ ಬಾವಿಯಲ್ಲಿ ಅಸ್ಪೃಶ್ಯರು ಮತ್ತು ಎಲ್ಲ ಜಾತಿಯವರಿಗೂ ನೀರು ಸೇರಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟರು
ಆತ್ಮಾರಾಮ್ ಪಾಂಡುರಂಗ
ಜ್ಯೋತಿ ಬಾಪುಲೆ
ದಯಾನಂದ ಸರಸ್ವತಿ
ಶ್ರೀ ನಾರಾಯಣ ಗುರು
