Font size
WorksheetsVani Vilas Public School JayaNagar KALBURGI
Total questions: 10
Worksheet time: 10mins
ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದ ಯುರೊಪಿಯನ್ ರು
ಪ್ರೆಂಚ್ ರು
ಡಚ್ಚರು
ಪೊರ್ಚ್ಗಿಸರು
ಬ್ರಿಟಿಷ್ ರು
ಪ್ಲಾಸಿ ಕದನದಲ್ಲಿ ಇಂಗ್ಲೀಷ್ ಸೆನೆಯ ನೆತ್ರತ್ವ ವಹಿಸಿದವರು
ರಾಬರ್ಟ್ ಕ್ಲೆವ್
ಹೆಕ್ಟೇರ್ ಮೆನ್ರೊ
ಜನರಲ್ ಹ್ಯಾವಲಾಕ್
ಸರ್ ಐರ್ ಕುಟ್
ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ
ಇಂದಿರಾ ಗಾಂಧಿ
ಸರೊಜನಿ ನಾಯಡು
ಪ್ರತಿಭಾ ಸಿಂಗ್ ಪಾಟಿಲ್
ಸುಮಿತ್ರಾ ಮಹಾಜನ್
ಕರ್ನಾಟಕ ----ರಲ್ಲಿ ಲೊಕಾಯುಕ್ತ ಅಧಿನಿಯಮವನ್ನು ಜಾರಿಗೊಳಿಸಿದೆ
1880
1920
1950
1986
ವಾಸ್ಕೊಡಿಗಾಮಾನು ಭಾರತದ ಈ ತಿರಕ್ಕೆ ಬಂದು ತಲುಪಿದನು
ಮುಂಬೈ
ಕಲ್ಲಿಕೊಟೆಯ ಕಾಪಡ್
ಸುರತ್
ಕಲ್ಕತ್ತಾ
ಭಾರತದಲ್ಲಿದ್ದ ಪ್ರೆಂಚ್ ರ ರಾಜಧಾನಿ -------
(a)
ಕರ್ನಾಟಕ ದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು -----ಸಂಸ್ಥೆ ಅಸ್ತಿತ್ವದಲ್ಲಿದೆ
(a)
ಬಂಗಾಳದಲ್ಲಿ ದ್ವಿ-ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದವನು.
(a)
ಕ್ರಿ.ಶ.1453 ರಲ್ಲಿ ಅಟೊಮಾನ್ ಟರ್ಕ್ ರು ------ ನಗರವನ್ನು ವಶಪಡಿಸಿಕೊಂಡರು.
(a)
ನಮ್ಮ ಭಾರತಿಯ ಸಮಾಜದ ಒಂದು ಅತ್ಯಂತ ದೊಡ್ಡ ಅನಿಷ್ತ ಸಂಗತಿ
(a)
