NEW
Font size
Worksheetsಸಮಾಜ ವಿಜ್ಞಾನ ರಸಪ್ರಶ್ನೆ
Total questions: 15
Worksheet time: 5mins
ದಿವಾನಿ ಹಕ್ಕು ಎಂದರೆ
ಸರಕು ತೆರಿಗೆ ವಸೂಲಿ ಮಾಡುವ ಹಕ್ಕು
ಭೂ ಕಂದಾಯ ವಸೂಲಿ ಮಾಡುವ ಹಕ್ಕು
ಕಪ್ಪು ಕಾಣಿಕೆ ವಸೂಲಿ ಮಾಡುವ ಹಕ್ಕು
ಸೇವೆಗಳ ಮೇಲಿನ ತೆಗರಿಗೆ
ಬ್ರಹ್ಮ ಸಮಾಜದ ಸ್ಥಾಪಕರು
ಸ್ವಾಮಿ ದಯಾನಂದ ಸರಸ್ವತಿ
ಮಹಾತ್ಮ ಜ್ಯೋತಿ ಬಾಪುಲೆ
ರಾಜಾರಾಮ್ ಮೋಹನರಾಯ
ಸ್ವಾಮಿ ವಿವೇಕಾನಂದರು
ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
ಮೌಸಿನ್ ರಾಮ್
ರಾಜಸ್ಥಾನದ ರೊಯ್ಲಿ
ರಾಜಸ್ಥಾನದ ಗಂಗಾನಗರ
ಕಾಶ್ಮೀರದ ಡ್ರಾಸ್
ಮಾರುಕಟ್ಟೆಯ ರಾಜ
ವ್ಯಾಪಾರಿ
ಪೂರೈಕೆದಾರ
ಗ್ರಾಹಕ
ಮಧ್ಯವರ್ತಿ
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರುವ ಅಂಶಗಳು
ಸ್ಥಾನ
ಮಾನ್ಸೂನ್ ಮಾರುತಗಳು
ಜಲರಾಶಿ
ಮೇಲಿನ ಎಲ್ಲವೂ
ವೇದಗಳಿಗೆ ಹಿಂತಿರುಗಿ ಎಂದು ನೀಡಿದವರು
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ರಾಮಕೃಷ್ಣ ಪರಮಹಂಸ
ಭಾರತವು ಸ್ವಾತಂತ್ಯ ಪಡೆದ ಸಂಭ್ರಮದಲ್ಲಿದ್ದಾಗ ಗಾಂಧೀಜಿ ಅವರು ಇಲ್ಲಿದ್ದರು
ನೌಕಾಲಿ
ಕೋಲ್ಕತ್ತಾ
ದೆಹಲಿ
ಸಬರಮತಿ
ಕಿತ್ತೂರನ್ನು ವಶಪಡಿಸಿಕೊಳ್ಳಲೇಬೇಕೆಂಬ ನಿರ್ಧಾರದಿಂದ ದಾಳಿ ನಡೆಸಿದ ಬ್ರಿಟಿಷರ ಲೆಫ್ಟಿನೆಂಟ್
ಧಾಮಸ್ ಮುನ್ರೋ
ಕ್ಯಾಂಪ್ಬೆಲ್
ಕರ್ನಲ್ ಡೀಕ್
ಥ್ಯಾಕರೆ
ಈ ಕೆಳಗಿನ ಯಾವ ವರದಿಯು ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಯ ತಳಹದಿಯಾಗಿದೆ ?
ವುಡ್ಸ್ ವರದಿ
ಮೆಕಾಲೆ ವರದಿ
ವೆಲ್ಲೆಸ್ಲಿ ವರದಿ
ಕಾರ್ನ್ ವಾಲಿಸ್ ವರದಿ
ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು
ಡಬ್ಲ್ಯು.ಸಿ. ಬ್ಯಾನರ್ಜಿ
ಎಂ ಜಿ ರಾನಡೆ
ಗೋಪಾಲ ಕೃಷ್ಣ ಗೋಖಲೆ
ದಾದಾಬಾಯಿ ನವರೋಜಿ
ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದ ಬ್ರಿಟಿಷ ಅಧಿಕಾರಿ ಯಾರು....
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದ ಮತ್ತು ಹಳೆಯದಾದ ಭೂಭಾಗ
ಹಿಮಾಲಯ ಪರ್ವತ
ಪರ್ಯಾಯ ಪ್ರಸ್ಥಭೂಮಿ
ಉತ್ತರದ ಮೈದಾನ
ಕರಾವಳಿ ಮೈದಾನ
ಭಾರತದ ಅತಿ ಹಳೆಯ ಬಂದರು
ಮುಂಬೈ
ವಿಶಾಖಪಟ್ಟಣ
ಚನ್ನೈ
ಕೊಚ್ಚಿ
ಎರಡನೇ ಆಂಗೋ-ಮರಾಠ ಯುದ್ಧ ಕೊನೆಗೊಂಡ ಒಪ್ಪಂದ
ಸಾಲ್ಬಾಯ್
ಲಾಹೋರ್
ಮದ್ರಾಸ್
ಬೆಸ್ಸಿನ್
ನಕಾಶೆಯಲ್ಲಿ ಗುರುತಿಸಿರುವ ಸ್ಥಳ ಯಾವುದು
ದಾಮೋದರ ಯೋಜನೆ
ಕೋಸಿ ಯೋಜನೆ
ಭಾಕ್ರಾ ಯೋಜನೆ
ಹಿರಾಕುಡ್ ಯೋಜನೆ
