NEW
Font size
Worksheetsವ್ಯಾಘ್ರ ಗೀತೆ
Total questions: 20
Worksheet time: 10mins
ಸ್ವಧರ್ಮೇ ನಿಧನಂ ಶ್ರೇಯಃ ಎಂಬ ವಾಕ್ಯ ನೆನಪಿಗೆ ಬಂದಿದ್ದು
ಶಾನುಭೋಗರಿಗೆ
ಹುಲಿಗೆ
ರೈತರಿಗೆ
ಜನಸಾಮಾನ್ಯರಿಗೆ
ಶಾನುಭೋಗರ ಬ್ರಹ್ಮಾಸ್ತ್ರ
ಅಬ್ಬರದ ಮಾತು
ದುಂಡು ದುಂಡಾದ ಶರೀರ
ಕಿರ್ದಿ ಪುಸ್ತಕ
ಶಸ್ತ್ರಾಸ್ತ್ರ
ಶಾನುಭೋಗರು ಮನೆ ತಲುಪಿದ್ದು
ಕುಡಿದ ನೀರು ಅಲುಗದ ಹಾಗೆ
ಕಷ್ಟಪಟ್ಟು
ಕಾಡಿನ ದಾರಿ ದಾಟಿ
ಹಳ್ಳಿಯ ದಾರಿ ದಾಟಿ
ಶ್ಯಾನುಭೋಗರಿಗೆ ಖಿರ್ದಿ ಪುಸ್ತಕ
ಜೀವನದ ಆಧಾರ
ರಾಜಭಕ್ತಿಯ ಲಾಂಛನ
ತೋರಿಕೆಯ ವೃತ್ತಿ
ಧನ ಸಂಪಾದನೆ
ಕೃಷ್ಣಮೂರ್ತಿ ಅಜ್ಜಂದಿರು ವಾಸವಾಗಿದ್ದು ಇಲ್ಲಿ
ತುಮಕೂರು
ಮೈಸೂರು
ಚಿಕ್ಕಮಗಳೂರು
ಬೆಂಗಳೂರು
ಹುಲಿಯ ಆನಂದಕ್ಕೆ ಕೊರತೆ ಯಾದದ್ದು
ಶಾನುಭೋಗರ ಧಡೂತಿ ಶರೀರ
ಶಾನುಭೋಗರ ಅಬ್ಬರದ ಮಾತು
ಶಾನುಭೋಗರು ಹುಲಿಗೆ ಅಭಿಮುಖ ವಾದದ್ದು
ಶಾನುಭೋಗರು ಹುಲಿಗೆ ಬೆನ್ನು ತೋರಿಸಿದ್ದು
ಹುಲಿಗೆ ಬಂದ ಕೆಟ್ಟ ಯೋಜನೆಯನ್ನು ಹೊರದೂಡಿದ್ದು ಹೀಗೆ
ಸ್ವಧರ್ಮೇ ನಿಧನಂ ಶ್ರೇಯಃ ಎಂದು
ಸೈತಾನ ಹಿಂದಿರುಗು ಎಂದು
ಮಾಡಿಯೇ ಮಡಿ ಎಂದು
ಕರ್ಮಣ್ಯೇವಾಧಿಕಾರಸ್ತೇ ಎಂದು
ನಿಂತೀತು ಎಂಬುದು ವ್ಯಾಕರಣಾಂಶ ವಾಗಿದೆ
ವಿದ್ಯಾರ್ಥಕ
ಸಂಭವನಾರ್ಥಕ
ನಿಷೇದಾರ್ಥಕ
ಪ್ರಶ್ನಾರ್ಥಕ
ಶಾನುಭೋಗರು ಇರಸಾಲಿಗಾಗಿ ಹೋಗಿದ್ದು ಈ ಹಳ್ಳಿಗೆ
ದೊಡ್ಡನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ
ಮೇಗರವಳ್ಳಿ
ಕುಪ್ಪಲ್ಲಿ
ಶಾನುಭೋಗ ರನ್ನು ಕಾಪಾಡಿದ್ದು
ದೇವರು
ರೈತರು
ಕಿರ್ದಿ ಪುಸ್ತಕ
ಹುಲಿಯ ಧರ್ಮ
ಹುಲಿಗೆ ಎಂಬಲ್ಲಿ ಇರುವ ವಿಭಕ್ತಿ
ದ್ವಿತೀಯ
ಪ್ರಥಮ
ಚತುರ್ಥಿ
ತೃತಿಯ
ಬಗೆದನು ಎಂಬುದು ಈ ಕಾಲದ ಕ್ರಿಯಾಪದ ವಾಗಿದೆ
ವರ್ತಮಾನ ಕಾಲ
ಭವಿಷ್ಯತ್ಕಾಲ
ಮಳೆಗಾಲ
ಭೂತಕಾಲ
ಘ್ರಾಣೇಂದ್ರಿಯ ಎಂದರೆ
ಕಿವಿ
ಮೂಗು
ಕಣ್ಣು
ಕಾಲು
ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಕಟ್ಟುವುದನ್ನು ಹೀಗೆನ್ನುತ್ತಾರೆ
ಕಂತು ಕಟ್ಟುವಿಕೆ
ಶುಲ್ಕ ಕಟ್ಟುವಿಕೆ
ಇರಸಾಲು
ಹೊರ ಸಾಲು
ದೇವರೇ ಮರ ಹತ್ತುವಷ್ಟು ಅವಕಾಶ ಕಲ್ಪಿಸಿ ಎಂದು ಬೇಡಿದವರು
ರೈತರು
ಜನರು
ಶಾನುಭೋಗರು
ಸ್ನೇಹಿತರು
ಭಗವದ್ಗೀತೆ ರಚಿಸಿದವರು
ಮಹರ್ಷಿ ವಾಲ್ಮೀಕಿ
ಮಹರ್ಷಿ ವೇದವ್ಯಾಸರು
ಮಹರ್ಷಿ ಅಗಸ್ತ್ಯರು
ಮಹರ್ಷಿ ದುರ್ವಾಸರು
ಮಹಾತ್ಮ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ
ಜಸ್ತ್ವ ಸಂಧಿ
ಅನುನಾಸಿಕ ಸಂಧಿ
ವೃದ್ಧಿ ಸಂಧಿ
ಸವರ್ಣದೀರ್ಘ ಸಂಧಿ
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳು ಸಂಖ್ಯೆ
5
10
49
25
ದೀರ್ಘಸ್ವರ ವನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯ
ಒಂದು ಮಾತ್ರಾಕಾಲ
ಎರಡು ಮಾತ್ರ ಕಾಲ
ಕಡಿಮೆ ಉಸಿರುಕಡಿಮೆ ಉಸಿರು
ಹೆಚ್ಚು ಉಸಿರು
ಸ್ವರದೊಂದಿಗೆ ಸ್ವರಸೇರಿ ಸಂಧಿಯಾಗುವಾಗ ಪೂರ್ವಪದದ ಕೊನೆಯ ಸ್ವರವು ಬಿಟ್ಟುಹೋಗುವುದು
ಸವರ್ಣದೀರ್ಘ ಸಂಧಿ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
