NEW
Font size
Worksheets9ನೇ ತರಗತಿ FA-1 ಚಟುವಟಿಕೆ ಆಗಸ್ಟ್ 2020-21
Total questions: 30
Worksheet time: 15mins
1.ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ
ಉಮರನ ಒಸಗೆ
ಮಂಕುತಿಮ್ಮನ ಕಗ್ಗ
ಕುಮಾರವ್ಯಾಸ ಭಾರತ
ಕುರಾನ್
2.ಬೆಡಗಿನ ತಾಣ ಜಯಪುರ ಇದು ಒಂದು-------
ಸಣ್ಣಕಥೆ
ಪ್ರವಾಸ ಕಥನ
ಕಾದಂಬರಿ
ನಾಟಕ
3.ದೇಶ ಸುತ್ತಿ ನೋಡು _____
ಕೋಶ ಓದಿ ನೋಡು
ಬೆಟ್ಟ ಹತ್ತಿ ನೋಡು
ಪಾಠ ಓದಿ ನೋಡು
ಆಟ ಆಡಿ ನೋಡು
1.ವಜ್ರ,ಮಾಣಿಕ್ಯ,ಶುಭ್ರ,ಹಬ್ಬ ಈ ಪದಗಳಲ್ಲಿ ಸಜಾತಿ ಒತ್ತಕ್ಷರ ಪದ -----
ವಜ್ರ
ಮಾಣಿಕ್ಯ
ಶುಭ್ರ
ಹಬ್ಬ
ವಿಸರ್ಗ ಸಹಿತ ಪದ ------
ಅಂತಸ್ತು
ಗುಣವಂತ
ಅಂತ:ಪುರ
ಸೌಂದರ್ಯ
6.ಅವನೊಬ್ಬ ಈ ಪದವನ್ನು ಬಿಡಿಸಿ ಬರೆದಾಗ -----ಆಗುತ್ತದೆ
ಅವನ +ಒಬ್ಬ
ಅವನು + ಒಬ್ಬ
ಅವನೇ + ಒಬ್ಬ
ಅವ + ಒಬ್ಬ
7.ಬೆಡಗಿನ ತಾಣ ಜಯಪುರ ಈ ಪಾಠದ ಆಕರ ಗ್ರಂಥ -----
ಯಕ್ಷಗಾನ ಬಯಲಾಟ
ಮೈಮನಗಳ ಸುಳಿಯಲ್ಲಿ
ಅಬುವಿನಿಂದ ಬರಾಮಕ್ಕೆ
ಬೆಟ್ಟದ ಜೀವ
8.ಜಂತ್ರ ಮಂತ್ರ ಇದು ಜಯಪುರದಲ್ಲಿರುವ ಒಂದು -----
ಖಗೋಳ ವೀಕ್ಷಣಾಲಯ
ಅರಮನೆ
ಬೆಟ್ಟ
ದೇವಾಲಯ
9.ಮಾರ್ದನಿ ಪದದ ಅರ್ಥ -----
ಮದನ
ಮಾನಿನಿ
ಪ್ರತಿಧ್ವನಿ
ಪ್ರತೀಕಾರ
10.ಹೊಸಹಾಡು ಪದ್ಯದಲ್ಲಿ ಇಲ್ಲದಿರುವ ಸಾಲು ----
ನವಭಾವ ನವಜೀವ ನವಶಕ್ತಿ ತುಂಬಿಸುವ
ವೀರ ಧ್ವನಿ ಇರಬೇಕು
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ಹಾಡೊಮ್ಮೆ ಹಾಡಬೇಕು
ಎಲ್ಲಾ ಸಾಲುಗಳು ಇವೆ
ಪಾರಿವಾಳ ಇದು--- ---ಸಾಹಿತ್ಯ ಪ್ರಕಾರದಲ್ಲಿದೆ
ಪ್ರವಾಸ ಕಥನ
ಕಾದಂಬರಿ
ಕಥೆ
ಕಥನಕವನ
12.ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಗೂಡುಕಟ್ಟಿ ಕೊಂಡಿದ್ದವು ?
ಕಾಡಿನಲ್ಲಿ
ಹೆಮ್ಮರದ ಹೊದರಿನಲ್ಲಿ
ಹಳೆಯ ಮನೆಯಲ್ಲಿ
ದೇವಸ್ಥಾನದಲ್ಲಿ
13.ಜಯಪುರದಲ್ಲಿರುವ ಖಗೋಳ ವೀಕ್ಷಣಾಲಯ ದ ಹೆಸರು ------
ಅಂಬೇರ
ಜಂತ್ರ ಮಂತ್ರ
ಪಿಂಕ್ ಸಿಟಿ
ವಿಶ್ವೇಶ್ವರಯ್ಯ ಮ್ಯೂಸಿಯಂ
14.ಜಯಪುರದ ಜನರಿಗೆ ಯಾವ ಬಣ್ಣಗಳೆಂದರೆ ಪ್ರಾಣ ?
ಕೆಂಪು, ಹಳದಿ, ಕಿತ್ತಳೆ.
ಬಿಳಿ, ಕೆಂಪು, ನೀಲಿ.
ಹಳದಿ, ಹಸಿರು,ಕಪ್ಪು.
ಕೇಸರಿ, ಬಿಳಿ, ಹಸಿರು.
15.ವಾಸ್ತು ಎಂದರೆ--------
ಆಣೆಕಟ್ಟು ನಿರ್ಮಾಣ ಶಾಸ್ತ್ರ
ಶಾಲೆ ನಿರ್ಮಾಣ ಶಾಸ್ತ್ರ
ಕಟ್ಟಡ ನಿರ್ಮಾಣ ಶಾಸ್ತ್ರ
ರಸ್ತೆ ನಿರ್ಮಾಣ ಶಾಸ್ತ್ರ
16.ತಲೆನೋವು ಇದು ------ ಸಮಾಸಕ್ಕೆ ಉದಾಹರಣೆಯಾಗಿದೆ .
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ಅಂಶಿ ಸಮಾಸ
ತತ್ಪುರುಷ ಸಮಾಸ
17.ಹೊಸಹಾಡು ಪದ್ಯ ವನ್ನು ಈ ಕೃತಿಯಿಂದ ಆರಿಸಲಾಗಿದೆ.
ಶತಮಾನದ ಗಾನ
ವಿರಾಗಿಣಿ
ಐಕ್ಯಗಾನ
ಗಂಧವತಿ
18.ಗರ್ಜನೆಗೆ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ----
ಪ್ರಥಮ
ದ್ವಿತೀಯ ಅನ್ನು
ತೃತೀಯ ಇಂದ
ಚತುರ್ಥಿ ಗೆ
19.ಬಿಕ್ಕಿಬಿಕ್ಕಿ ಎಂಬುದು -----
ಅನುಕರಣಾವ್ಯಯ
ದ್ವಿರುಕ್ತಿ
ಜೋಡುನುಡಿ
ನುಡಿಗಟ್ಟು
20.ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು?
ರಾಯರ ಸೊಸೆ
ವಾಣಿ
ಅನ್ನಪೂರ್ಣ
ಕೆರಳಿದ ಸಿಂಹ
21.ಗುಣಸಾಗರಿ ಪಂಡರಿಬಾಯಿ ಈ ಪೂರಕ ಪಾಠವನ್ನು ಬರೆದವರು ------
ಜಯಪ್ರದ
ಜಯಾ ಭಾದುರಿ
ಜಯಮಾಲಾ
ಜಯಂತಿ
22.ರಂಜಾನ್ ಹಬ್ಬದ ಸಡಗರವೂ ಯಾವಾಗ ಶುರುವಾಗುತ್ತದೆ ?
ಚಂದ್ರ ಮುಖ ತೋರಿದಾಗ
ಸೂರ್ಯ ಮುಖ ತೋರಿದಾಗ
ನಕ್ಷತ್ರಗಳು ಬಂದಾಗ
ಅಮವಾಸ್ಯೆಯಲ್ಲಿ
23.ಹೊದರು ಈ ಪದದ ಅರ್ಥ ----
ಕೂಗು
ಹೋಗು
ಪೊಟರೆ
ಹೋದರು
24.ಏನನ್ನು ತೊರೆದು ಬಾಳಬೇಕು ?
ಕೋಪವನ್ನು
ಸ್ವಾರ್ಥವನ್ನು
ವಾತ್ಸಲ್ಯವನ್ನು
ವ್ಯಾಮೋಹವನ್ನು
25.ಹಾಡು ನುಡಿಗುಂಡುಗಳು ಯಾವುದರ ಬೆನ್ನೆಟ್ಟ ಬೇಕು ?
ಧೈರ್ಯದ
ಭಯದ
ಜಾತಿ-ಕುಲಗಳ
ನವಶಕ್ತಿಯ
26."ನಾನೇ ಆ ಪ್ರಾಣಿ "ಈ ಮಾತನ್ನು ಯಾವ ಪಾಠದಿಂದ ತೆಗೆದುಕೊಳ್ಳಲಾಗಿದೆ ?
ಹೊಸ ಹಾಡು
ಕನ್ನಡ ಮೌಲ್ವಿ
ಪಾರಿವಾಳ
ರಂಜಾನ್ ಸುರಕುಂಬಾ
27."ಗಂಡಸರು ರಂಗುರಾಯರೇ "ಈ ವಾಕ್ಯವನ್ನು ಲೇಖಕರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ?
ಜಯಪುರದ ಜನರ ಉಡುಗೆ ತೊಡುಗೆಯ ಬಗ್ಗೆ ಹೇಳುವ ಸಂದರ್ಭದಲ್ಲಿ .
ಜಯಪುರದಲ್ಲಿ ನಡೆಯುವ ಹೋಳಿ ವರ್ಣನೆಯ ಸಂದರ್ಭದಲ್ಲಿ .
ಜಯಪುರದ ಜನರು ಮನೆಗೆ ಹಚ್ಚುವ ಬಣ್ಣದ ಬಗ್ಗೆ ಹೇಳುವ ಸಂದರ್ಭದಲ್ಲಿ .
ಜಯಪುರದ ಜನರಿಗೆ ಇರುವ ಬಣ್ಣಗಳ ಮೋಹದ ಬಗ್ಗೆ ಹೇಳುವ ಸಂದರ್ಭದಲ್ಲಿ .
28.ತಂದೆ-ತಾಯಿ ಪದವು ----- ಪದ ಆಗಿದೆ .
ದ್ವಿರುಕ್ತಿ
ವಿರುದ್ಧ
ಜೋಡಿ
ನುಡಿಗಟ್ಟು
30.ಮಗು ಈ ಪದದ ಬಹುವಚನ ರೂಪ ----
ಮಗಳು
ಮಗ
ಮಕ್ಕಳು
ಮಗುಗಳು
ಶಿವರಾಮ ಕಾರಂತರು ಜಯಪುರಕ್ಕೆ ಹೋದಾಗ ಯಾರ ಮನೆಗೆ ಹೋದರು?
ಸುಬ್ರಮಣ್ಯಮಂ
ರೈಗಳು
ಶ್ರೀಪತಿ
ನಿಲ್ಮಮನೆ
