wayground logo

Free Printable Worksheets

NEW

Font size

S
M
L
XL
Worksheets

ಮಹಾತ್ಮ ಗಾಂಧಿಜಿ

Total questions: 16

Worksheet time: 8mins

Name
Class
Date
1.

1 )ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರೇನು ?

a)

A) ಕರಮಚಂದ ಮೋಹನದಾಸ ಗಾಂಧಿ

b)

B) ಮೋಹನದಾಸ ಕರಮಚಂದ ಗಾಂಧಿ

c)

C) ಮೋಹನದಾಸ ರಾಮದಾಸ ಗಾಂಧಿ

d)

D) ಮೋಹನದಾಸ ಕೃಷ್ಣದಾಸ ಗಾಂಧಿ

2.

2) ಮಹಾತ್ಮ ಗಾಂಧೀಜಿಯವರು ಸತ್ಯಾಗ್ರಹ ಎಂಬ ಸಾಮಾಜಿಕ ಅವಿಷ್ಕಾರವನ್ನು ಮೊದಲ ಬಾರಿಗೆ ಪ್ರಯೋಗಿಸಿದ್ದು ಯಾವ ದೇಶದಲ್ಲಿ ?

a)

A) ಇಂಗ್ಲೆಂಡ

b)

B)ದಕ್ಷಿಣ ಆಫ್ರಿಕ

c)

C) ಇಟಲಿ

d)

D) ರಷ್ಯಾ

3.

3) ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಚಂಪಾರಣ್ಯ ದಲ್ಲಿ ಹೋರಾಟ ಮಾಡಿದವರು ಯಾರು ?

ಭಾವಚಿತ್ರ ನೋಡಿ ಉತ್ತರಿಸಿರಿ

a)
b)
c)
d)
4.

4) ಮಹಾತ್ಮ ಗಾಂಧೀಜಿ ಅವರು ತಮ್ಮ ಸಿದ್ಧಾಂತಗಳನ್ನು ಯಾವ ಪತ್ರಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ ?

a)

A) ಕೇಸರಿ ಮತ್ತು ಮರಾಠ

b)

B) ಯಂಗ್ ಇಂಡಿಯಾ ಮತ್ತು ಯುವ ಬಂಗಾಳಿ

c)

C) ಯಂಗ್ ಇಂಡಿಯಾ ಮತ್ತು ಹರಿಜನ್

d)

D) ಮರಾಠ ಮತ್ತು ಹರಿಜನ

5.

5) ಸತ್ಯಾಗ್ರಹ ಪದದ ಅರ್ಥ ?

a)

A) ಅಸತ್ಯ ಮಾತನಾಡುವುದು

b)

B) ಹಿಂಸಾತ್ಮಕ ಹೋರಾಟ ಮಾಡುವುದು

c)

C) ನ್ಯಾಯ ಕೇಳುವುದು

d)

D) ಸತ್ಯವನ್ನು ಆಗ್ರಹಿಸುವುದು

6.

6) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ ಯಾವುದು ?

a)

A) 1918

b)

B) 1919

c)

C) 1920

d)

D) 1921

7.

7) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವ ಕಾಯ್ದೆ ವಿರೋಧಿಸಿ ನಡೆದ ಚಳುವಳಿಯಾಗಿತ್ತು ?

a)

A) ಅಸಹಕಾರ ಚಳುವಳಿ

b)

B) ಕಾನೂನು ಭಂಗ ಚಳುವಳಿ

c)

C) ರೌಲತ್ ಕಾಯ್ದೆ

d)

D) ಮಾಡು ಇಲ್ಲವೇ ಮಡಿ ಹೋರಾಟ

8.

9) ಅಸಹಕಾರ ಚಳುವಳಿ ಆರಂಭಗೊಂಡ ವರ್ಷ ಯಾವುದು ?

a)

A) 1918

b)

B) 1919

c)

C) 1920

d)

D) 1924

9.

ಮಾಡು ಇಲ್ಲವೇ ಮಡಿ ಎಂದು ದೇಶ ಬಾಂಧವರಿಗೆ ಕರೆ ನೀಡಿದವರು ಯಾರು ?

a)

ಡಾ ಬಿ ಆರ್ ಅಂಬೇಡ್ಕರ್

b)

ಸುಭಾಷ್ ಚಂದ್ರಬೋಸ್

c)

ವಲ್ಲಭಭಾಯಿ ಪಟೇಲ್

d)

ಮಹಾತ್ಮ ಗಾಂಧೀಜಿ

10.

ಗಾಂಧೀಜಿಯವರ ತಂದೆಯ ಯಾವ ಸಂಸ್ಥಾನದ ದಿವಾನರಾಗಿದ್ದರು ?

a)

ಬರೋಡ

b)

ರಾಜ್ ಕೋಟ್

c)

ಖಾಥೆವಾಡ

d)

ಜೈಪುರ

11.

1916 ರಲ್ಲಿ ಸಬರಮತಿ ಆಶ್ರಮವನ್ನುಗಾಂಧೀಜಿಯವರು ಎಲ್ಲಿ ಸ್ಥಾಪಿಸಿದರು ?

a)

ಪೋರಬಂದರ್

b)

ಅಲಹಾಬಾದ್

c)

ಅಹಮದಾಬಾದ್

d)

ಗುಜರಾತ್

12.

ಗಾಂಧೀಜಿಯವರು ತಮ್ಮ ಹೋರಾಟದ ಪ್ರಮುಖ ತಂತ್ರವನ್ನಾಗಿ" ಅಹಿಂಸೆ ಮತ್ತು ಸತ್ಯಾಗ್ರಹದ "ಜೊತೆಗೆ ಇನ್ಯಾವ ಪ್ರಮುಖ ತಂತ್ರಗಳನ್ನು ಬಳಸಿಕೊಂಡರು ?

a)

ಮೆರವಣಿಗೆ

b)

ಪರೋಕ್ಷ ಪ್ರತಿರೋಧ

c)

ಬಹಿಷ್ಕಾರ

d)

ಹೋರಾಟ

13.

ಅಸಹಕಾರ ಚಳವಳಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಇದು ಸೇರಿಕೊಂಡಿಲ್ಲ

a)

ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು

b)

ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ಬಹಿಷ್ಕರಿಸುವುದು

c)

ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು

d)

ಶಾಲೆ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು

14.

ಗಾಂಧೀಜಿ ಅವರ ಜೊತೆ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಇವರು ಭಾಗವಹಿಸಿರಲಿಲ್ಲ

a)

ಬಾಬು ರಾಜೇಂದ್ರ ಪ್ರಸಾದ್

b)

ರಾಜಗೋಪಾಲಾಚಾರಿ

c)

ಸರ್ದಾರ್ ವಲ್ಲಭ ಭಾಯಿ ಪಟೇಲ್

d)

ಲಾಲಾ ಲಜಪತರಾಯ್

15.

ಪೂನಾ ಒಪ್ಪಂದ ಯಾರ ನಡುವೆ ನಡೆಯಿತು ?

a)

ಗಾಂಧೀಜಿ ಮತ್ತು ಜವಾಹರ್ ಲಾಲ್ ನೆಹರು

b)

ಗಾಂಧೀಜಿ ಮತ್ತು ಅಂಬೇಡ್ಕರ್

c)

ಗಾಂಧೀಜಿ ಮತ್ತು ಬಾಬು ರಾಜೇಂದ್ರ ಪ್ರಸಾದ್

d)

ಗಾಂಧೀಜಿ ಮತ್ತು ವಲ್ಲಭಭಾಯಿ ಪಟೇಲ್

16.

೧. ಗಾಂಧೀ ಜಯಂತಿಯನ್ನು ಆಚರಿಸು ದಿನ

a)

ಅಕ್ಟೋಬರ್‌ ೨

b)

ನವೆಂಬರ್‌ ೧೪