NEW
Font size
Worksheetsಸಣ್ಣ ಸಂಗತಿ
Total questions: 20
Worksheet time: 10mins
ಕೆಎಸ್ ನರಸಿಂಹಸ್ವಾಮಿ ಹುಟ್ಟಿದಇಸ್ವಿ
1915
1815
1947
1847
ಕೆಎಸ್ ನರಸಿಂಹಸ್ವಾಮಿ ಅವರು ಹುಟ್ಟಿದ ಜಿಲ್ಲೆ
ಮೈಸೂರು
ಮಂಡ್ಯ
ಮೂಡಿಗೆರೆ
ಗೊಟ್ಟಿಗೆರೆ
ಕೆಎಸ್ ನರಸಿಂಹಸ್ವಾಮಿಯವರ ಮೊಟ್ಟ ಮೊದಲ ಕವನ ಸಂಗ್ರಹದ ಹೆಸರು
ಶಿಲಾಲತೆ
ಮೈಸೂರು ಮಲ್ಲಿಗೆ
ತೆರೆದ ಬಾಗಿಲು
ದೀಪದ ಮಲ್ಲಿ
ಕೆ ಎಸ್ ನರಸಿಂಹಸ್ವಾಮಿ ಯವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
ದೀಪದ ಮಲ್ಲಿ
ಮೈಸೂರು ಮಲ್ಲಿಗೆ
ತೆರೆದ ಬಾಗಿಲು
ಶಿಲಾಲತೆ
ಕೆ ಎಸ್ ನರಸಿಂಹಸ್ವಾಮಿ ಯವರ ದುಂಡು ಮಲ್ಲಿಗೆ ಕವನ ಸಂಗ್ರಹಕ್ಕೆ ಈ ಪ್ರಶಸ್ತಿ ಸಿಕ್ಕಿದೆ
ಜ್ಞಾನಪೀಠ ಪ್ರಶಸ್ತಿ
ಪಂಪ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡ ಸಾಹಿತ್ಯ ಕ್ಷೇತ್ರವು ಕೆಎಸ್ ನರಸಿಂಹಸ್ವಾಮಿಯವರನ್ನು ಹೀಗೆ ಕರೆದು ಗುರುತಿಸಿದೆ
ಯುಗದ ಕವಿ
ಪ್ರೇಮಕವಿ
ದಲಿತ ಕವಿ
ನವೋದಯದ ಕವಿ
ಕೆಎಸ್ ನರಸಿಂಹಸ್ವಾಮಿ ನಿಧನರಾದ ವರ್ಷ
2000
2001
2004
2005
ನಟ್ಟಿರುಳ ಕರಿಮುಗಿಲ ಗಳ ಮಧ್ಯೆ ಕಣ್ಣು ತೆರೆದಿರುವುದು ಇದು
ಚಂದ್ರ
ಸೂರ್ಯ
ಗ್ರಹ
ತಾ ರೆ
ಬಾನ ಬಿರಿಯಲಿ ನಲಿದಾಡುತ್ತಿರುವ ವು ಇವು
ಹಕ್ಕಿಗಳು
ತಾರೆಗಳು
ಗ್ರಹಗಳು
ಧೂಮಕೇತುಗಳು
ಸೋನಿಯ ಶ್ರುತಿಗೆ ತಕ್ಕಂತೆ ಹಾಡುತ್ತಿರುವುದು ಇದು
ಉಯ್ಯಾಲೆ
ಹಕ್ಕಿಗಳು
ಗಾಳಿ
ಬೆಂಕಿ
ಮಂಚದಲ್ಲಿ ಮಲಗಿರುವ ವರು ಇವರು
ತಂದೆ
ತಾಯಿ
ಮಗು
ಅಜ್ಜಿ
ಪುಟ್ಟ ಮಗು ತೊಟ್ಟಿಲಲ್ಲಿ ಹೀಗೆ ಮಲಗಿದೆ
ಕಣ್ಮುಚ್ಚಿ
ಕಣ್ಣರ್ಧ ಮುಚ್ಚಿ
ಬಾಯಿತರೆದು
ಕಣ್ಣು ತೆರೆದು
ಮನೆಯ ಮೂಲೆಯಲ್ಲಿ ಇರುವುದು ಇದು
ದೀಪ
ಬೆಕ್ಕು
ಕತ್ತಲು
ಬೆಳಕು
ನಿದ್ದೆ ಎಚ್ಚರ ಗಳಲ್ಲಿ ದುಡಿಯುತ್ತಿರುವ ಕೈ ಇದು
ತಂದೆಯದು
ತಾಯಿಯದು
ಅಜ್ಜನ ದು
ಅಜ್ಜಿಯದು
ಯಾವುದನ್ನೂ ಲೆಕ್ಕಿಸದೆ ಮಗು ಹೊದಿಕೆಯನ್ನು ಒದೆ ಯುತ್ತಿದೆ
ಪೊ ರೆವ ಕೈಗಳನ್ನು
ದುಡಿವ ಕೈಗಳನ್ನು
ತಂದೆ ಕೈಗಳನ್ನು
ತಾಗಿ ಕೈಗಳನ್ನು
ಸಣ್ಣ ಸಂಗತಿ ಪದ್ಯದಲ್ಲಿ ಹೇಳಿರುವ ವಿಷಯವಿದು
ತಾಯಿ ಮಗುವಿನ ಬಾಂಧವ್ಯ
ತಂದೆ ಮಗುವಿನ ಬಾಂಧವ್ಯ
ಅಜ್ಜ ಅಜ್ಜಿಯರ ಬಾಂಧವ್ಯ
ಗುರು ಶಿಷ್ಯರ ಬಾಂಧವ್ಯ
ನಟ್ಟಿರುಳು ಎಂದರೆ
ನಿಡಿದಾದ ಇರುಳು
ಮಧ್ಯರಾತ್ರಿ
ನಿಡಿದಾದ ಹಗಲು
ನಡು ಮಧ್ಯಾಹ್ನ
ಪೊ ರೆಯುವುದು ಪದದ ಅರ್ಥವೇನು
ಕೊರೆಯುವುದು
ಅರಿಯುವುದು
ಆರೈಕೆ ಮಾಡುವುದು
ಅವಲೋಕಿಸುವುದು
ಕೆಎಸ್ ನರಸಿಂಹಸ್ವಾಮಿ ಹೇಳಿರುವಂತೆ ಹೆಣ್ಣಿನ ಜನ್ಮದ ಸಾರ್ಥಕ್ಯ ಪಡೆಯುವುದು ಹೇಗೆ
ಮಗುವಿನ ಆರೈಕೆಯಲ್ಲಿ
ಸಂಸಾರದ ತೂಗುವಿಕೆ ಯಲ್ಲಿ
ಬಂಧುಬಳಗವನ್ನು ಸಂತೈಸುವಲ್ಲಿ
ನೆರೆಹೊರೆಯನ್ನು ನೋಡಿಕೊಳ್ಳುವಲ್ಲಿ
ಪ್ರಾಚೀನ ಪದದ ವಿರುದ್ಧ ಪದವಿದು
ಪುರಾತನ
ಅರ್ವಾಚೀನ
ನವೀನ
ಸಮಕಾಲೀನ
