Font size
WorksheetsKannada
Total questions: 15
Worksheet time: 7mins
ಪಂಚತಂತ್ರ ಎಂದರೆ
ಹೆಸರು
ಐದು ತಂತ್ರ
ಪಂಚಭೂತ
ದುರ್ಗಸಿಂಹ
ಬೇಡನನ್ನು ಹಿಂಬಾಲಿಸಿದ್ದು
ಹುಲಿ
ಸಿಂಹ
ಹಾವು
ಕರಡಿ
ಪಾರ್ವಂ ಎಂದರೆ
ಬೇಡ
ಕಪಿ
ಬ್ರಾಹ್ಮಣ
ಹುಲಿ
ಯತ್ಪರಾರ್ಥಂ ಶರೀರಂ ಎಂದರೆ
ಬೇರೆಯವರ ಶರೀರ
ದೇಹವನ್ನು ಕಾಪಾಡು
ಈ ದೇಹವಿರುವುದೇ ಬೇರೆಯವರ ಸಹಾಯಕ್ಕಾಗಿ
ಈ ದೇಹವಿರುವುದೇ ಬೇರೆಯವರಿಗಾಗಿ
ಪುಂಡಲೀಕ ನೀಚನೆಂದದು
ಬ್ರಾಹ್ಮಣ
ಕಪಿ
ಹುಲಿ
ಕಂಬಳಕ
ಬದರಿಕಾಶ್ರಮದಲ್ಲಿ ಇದ್ದವರು
ಬೇಡ
ಕಪಿ
ಹುಲಿ
ಶಿವಭೂತಿ
ಕಿರಾತಕನು ಬ್ರಾಹ್ಮಣನ ಮೇಲೆ (a) ಬಳಿ ದೂರು ನೀಡಿದ
ಪಂಚತಂತ್ರ ಕಥೆ ಬರೆದವರು
ದುರ್ಗಸಿಂಹ
ವಿಷ್ಣು ಶರ್ಮಾ
ವ್ಯಾಸರಾಯ
ವಿಷ್ಣು
ಬಾವಿಯಲ್ಲಿ ಈ ಪದದ ವಿಭಕ್ತಿಯು
ಸಪ್ತಮಿ
ದ್ವಿತೀಯ
ಚತುರ್ಥಿ
ಷಷ್ಠಿ
ಹಚ್ಚಹಸಿರು ಈ ಪದವು
ನುಡಿ ಗಟ್ಟು
ದ್ವಿರುಕ್ತಿ
ಜೋಡಿಪದ
ಅನುಕರಣಾವ್ಯಯ
ವಿಶ್ವಾಸ ಈ ಪದದ ವಿರುದ್ದಾರ್ಥಕ
ನಿಶ್ವಾಸ
ಪ್ರಾಮಾಣಿಕ
ಅವಿಶ್ವಾಸ
ನಿರ್ವಿಶ್ವಾಸ
ಈ ಕೆಳಗಿನವುಗಳಲ್ಲಿ ಜೋಡಿಪದವು
ಆಗಾಗ
ಅಲ್ಲಲ್ಲಿ
ನಟ್ಪನಡುವೆ
ಅತ್ತಿತ್ತ
ಭೂತಕಾಲಕ್ಕೆ ಉದಾಹರಣೆಯು
ನೋಡುವುದು
ನೋಡಿದರೆ
ನೋಡಿದರು
ನೋಡುತ್ತಾರೆ
ಶಿವನ ಆಸ್ಥಾನದಲ್ಲಿ ಮಂತ್ರಿಗಳು ಸಭೆಯಲ್ಲಿ ಭಾಗವಹಿಸಿ ರಾಜ್ಯದ ಬಗ್ಗೆ ಚರ್ಚಿಸಿದರು. ಈ ವಾಕ್ಯದ ಕ್ರಿಯಪದವು
ಆಸ್ಥಾನ
ಭಾಗವಹಿಸಿ
ಸಭೆ
ಚರ್ಚಿಸಿದರು
ಸತ್ಕರಿಸು ಈ ಪದದ ಅರ್ಥ
ಉಪಚರಿಸು
ಉಪಕಾರ
ವಿನಮ್ರ
ಉಷಚರಿಸು
