NEW
Font size
Worksheetsಕೌರವೇಂದ್ರನ ಕೊಂದೆ ನೀನು ರಸಪ್ರಶ್ನೆ ರಚನೆ ಚಿಕ್ಕದೇ ವೇಗೌಡ
Total questions: 20
Worksheet time: 10mins
ಮುರಾರಿ ಪದದ ಅರ್ಥ ಇದು
ಶ್ರೀ ಕೃಷ್ಣ
ಬ್ರಹ್ಮ
ಶಿವ
ಶ್ರೀ ರಾಮ
"ರವಿಸುತ" ಎಂದರೆ ಈತ
ದುರ್ಯೋಧನ
ಧರ್ಮರಾಯ
ಕರ್ಣ
ಕೃಷ್ಣ
"ಮಾನ ನಿಧಿ" ಎಂಬುದು ಈ ಸಮಾಸ ಕ್ಕೆ ಉದಾಹರಣೆ
ತತ್ಪುರುಷ
ಕರ್ಮಧಾರಯ
ದ್ವಂದ್ವ
ದ್ವಿಗು
"ಮೇದಿನಿ" ಪದದ ಅರ್ಥ
ಮದನ
ಮಾನಿನಿ
ಭೂಮಿ
ಮರ
"ಅಡಿ" ಪಧ ಅರ್ಥ
ಅಳತೆ
ಪಾದ
ಆಡು
ಅಡ್ಡಿ
ರವಿಸುತ ನೀತ
ಕರ್ಣ
ಅರ್ಜುನ
ಭೀಮ
ದುರ್ಯೋಧನ
"ಕಿಂಕರ" ಪದ ದ ಅರ್ಥ ಇದು
ಕಾಯಕ
ಸೇವಕ
ಸಹಾಯಕ
ಚಾಲಕ
"ಬಾಯ್ದಂಬುಲ" ಇ ಪದದ ಸಂಧಿ ಕಾರ್ಯ
ಆಗಮ
ಲೋಪ
ಆದೇಶ
ಗುಣ
"ಪ್ರಸಾದ" ಈ ಪದ ತದ್ಭವ ರೂಪದಲ್ಲಿ
ಪ್ರಸನ್ನ
ಹಸಾದ
ಪ್ರಸಾದ
ಹಸನ
"ದೃಗು" ಪದ ದ ಅರ್ಥ
ದು:ಖ
ಕಣ್ಣೀರು
ಕುಡಿನೀರು
ಬುಜ
"ಅರುಹಿ" ಪದದ ಅರ್ಥ
ಹೇಳಿ
ಅರುಣ
ಅರುಂದತಿ
ಅರ
"ಚಿತ್ತಗ್ಲಾನಿ" ಪದದ ಅರ್ಥ ಇದು
ಚಿತ್ತಾರ
ಚಿತ್ರ ಗಾರ
ಮನದ ತಲ್ಲಣ
ಜ್ಞಾನಿ
"ಸೂನು" ಇ ಪದದ ಅರ್ಥ
ಸೋನೆ
ಮಗ
ಸೂರ್ಯ
ಸೊಗಸು
ಹಾನಿಯಿಲ್ಲೆನ್ನಾಣೆ
ಇ ಪದದ ವಿಗ್ರ ರೂಪ
ಹಾನಿ+ಯಿಲ್ಲ
ಹಾನಿಯಿಲ್ಲೆ+ನ್ನಾಣೆ
ಹಾನಿಯಿಲ್ಲ+ನನ್ನಾಣೆ
ಹಾನಿಯಿಲ್ಲ+ಎನ್ನಾಣೆ
"ದೆಸೆ" ಪದದ ವಿರುದ್ಧವಾದ ಪದ
ದೇಶಾ
ದಿಕ್ಕು
ಅಪದೆಸೆ
ದಿಶಾ
ಮಹಿ ಪದದ ಅರ್ಥ ಇದು
ಮಹೇಶ
ಭೂಮಿ
ಮಹ
ಮಾಯೆ
"ಹೊರೆದ" ಪದ ದ ಅರ್ಥ
ಸಲಹಿದ
ಹೊರೆಯಾದ
ಹೋದ
ಹೊಸೆದ
ಗುಂಪಿಗೆ ಸೇರದ ಪದ ಇದು
ರವಿಸುತ
ಇನತನೂಜ
ಭೀಮ
ಅಂಗಾಧಿಪತಿ
ಈತ ಅರ್ಜುನ ಅಲ್ಲ
ಗಾಂಡಿವಿ
ಪಲ್ಗುಣ
ಪಾರ್ಥ
ಪವನ ಸುತ
ಇನ ಈ ಪದದ ಅರ್ಥ
ಸೂರ್ಯ
ದಿನ
ಇವನ
ನೊಣ
